ಅಯೋಧ್ಯೆಯಲ್ಲಿ ಹೃದಯಾಘಾತ – ಉಡುಪಿಯ ಪಾಂಡುರಂಗ ಶಾನುಭೋಗ್‌ ನಿಧನ – Vishwanews24

Share this on WhatsAppಅಯೋಧ್ಯೆಯಲ್ಲಿ ಹೃದಯಾಘಾತ – ಉಡುಪಿಯ ಪಾಂಡುರಂಗ ಶಾನುಭೋಗ್‌ ನಿಧನ ಉಡುಪಿ: ಇಲ್ಲಿನ ಹಿರಿಯ ಆರ್‌ಎಸ್‌ಎಸ್‌  ಕಾರ್ಯಕರ್ತರೊಬ್ಬರು ಅಯೋಧ್ಯೆ ರಾಮಮಂದಿರದ ರಾಮಲಲ್ಲಾನ ಸನ್ನಿಧಾನಕ್ಕೆ ತೆರಳಿ ಕೊನೆಯುಸಿರೆಳೆದಿದ್ದಾರೆ. ಉಡುಪಿಯ  ಆರ್‌ಎಸ್‌ಎಸ್‌ ಕಾರ್ಯಕರ್ತ ಪಾಂಡುರಂಗ ಶಾನುಭೋಗ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಬ್ಯಾಂಕಿಂಗ್‌ … Continue reading ಅಯೋಧ್ಯೆಯಲ್ಲಿ ಹೃದಯಾಘಾತ – ಉಡುಪಿಯ ಪಾಂಡುರಂಗ ಶಾನುಭೋಗ್‌ ನಿಧನ – Vishwanews24