ಮಂಗಳೂರು:  ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್‌ ಆಯುಕ್ತರ ದಿಢೀರ್‌ ದಾಳಿ – Vishwanews24

Share this on WhatsAppಮಂಗಳೂರು:  ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್‌ ಆಯುಕ್ತರ ದಿಢೀರ್‌ ದಾಳಿ ಮಂಗಳೂರು,: ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ರವಿವಾರ ಸುಮಾರು 300 ಪೊಲೀಸರ ತಂಡ ದಿಢೀರ್‌ ತಪಾಸಣೆ ನಡೆಸಿತು. ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ನೇತೃತ್ವದಲ್ಲಿ ಮಧ್ಯಾಹ್ನ ಕೆಎಸ್‌ಆರ್‌ಪಿ … Continue reading ಮಂಗಳೂರು:  ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್‌ ಆಯುಕ್ತರ ದಿಢೀರ್‌ ದಾಳಿ – Vishwanews24