ಮಂಗಳೂರು : ಡೆಂಗ್ಯೂಗೆ ಯುವಕ ಬಲಿ..vishwanews24

Share this on WhatsAppಮಂಗಳೂರು : ಡೆಂಗ್ಯೂಗೆ ಯುವಕ ಬಲಿ.. ಮಂಗಳೂರು : ಉಳ್ಳಾಲದಲ್ಲಿ ಡೆಂಗಿಗೆ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ಉಳ್ಳಾಲ ಹರೇಕಳ ನ್ಯೂಪಡ್ಪು ನಿವಾಸಿ ಸದ್ಯ ನಾಟೆಕಲ್‌ ನಲ್ಲಿ ನೆಲೆಸಿದ್ದ ನವಾಝ್‌ (32) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ … Continue reading ಮಂಗಳೂರು : ಡೆಂಗ್ಯೂಗೆ ಯುವಕ ಬಲಿ..vishwanews24