ಮದುವೆ  ಫೋಟೋ ತೆಗೆಯುತ್ತಿರುವಾಗ  ಹೃದಯಾಘಾತ ; ಫೋಟೋಗ್ರಾಫರ್ ನಿಧನ – vishwanews24

Share this on WhatsAppಮದುವೆ  ಫೋಟೋ ತೆಗೆಯುತ್ತಿರುವಾಗ  ಹೃದಯಾಘಾತ ;ಫೋಟೋಗ್ರಾಫರ್ ನಿಧನ ಚಾಮರಾಜನಗರ : ಮದುವೆ ಆರತಕ್ಷತೆಯ ಪೋಟೋ ತೆಗೆಯುತ್ತಿರುವಾಗಲೇ ಪೋಟೋಗ್ರಾಫರ್ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಬೊಮ್ಮನಹಳ್ಳಿ ಗ್ರಾಮದ ಮೂರ್ತಿ ಮೃತ ದುರ್ದೈವಿ. ಮದುವೆ ಮಂಟಪದಲ್ಲಿ … Continue reading ಮದುವೆ  ಫೋಟೋ ತೆಗೆಯುತ್ತಿರುವಾಗ  ಹೃದಯಾಘಾತ ; ಫೋಟೋಗ್ರಾಫರ್ ನಿಧನ – vishwanews24