ಮೇಷ: ಆಹಾರ ವಸ್ತುಗಳ ಉತ್ಪಾದಕರಿಗೆ ಶುಭ, ವಿದ್ಯಾರ್ಥಿಗಳಿಗೆ ಅನುಕೂಲ, ವಿವಾಹದಲ್ಲಿ ಅಡೆ-ತಡೆ.
ವೃಷಭ: ಸಹೋದರರಿಂದ ಅಸಹಕಾರ, ಉದರ ಬಾಧೆ, ಹಳೆಯ ಸಾಲ ಮರುಪಾವತಿ.
ಮಿಥುನ: ಶತ್ರುಗಳ ಸಂಹಾರ, ಸರ್ಕಾರಿ ಕೆಲಸದಲ್ಲಿ ಶುಭ, ತಂದೆ-ತಾಯಿಯರ ಆರೋಗ್ಯದಲ್ಲಿ ಎಚ್ಚರ.
ಕರ್ಕಾಟಕ: ಸಮಸ್ಯೆಗಳು ಬಗೆಹರಿಯುವುದು, ಮನೆಯಲ್ಲಿ ಸಂಭ್ರಮ, ಮಕ್ಕಳಿಂದ ಶುಭವಾರ್ತೆ.
ಸಿಂಹ: ಸಾಲದ ಸೌಲಭ್ಯಗಳು ದೊರೆಯುತ್ತವೆ ದೂರಪ್ರಯಾಣ ಸಂಭವ, ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ.
ಕನ್ಯಾ: ಮಕ್ಕಳ ಪ್ರಗತಿಗಾಗಿ ಶ್ರಮಿಸಿ, ಅತಿಯಾದ ಆತ್ಮವಿಶ್ವಾಸ ಭಾಧಿಸಬಹುದು, ಅತಿಯಾದ ನಂಬಿಕೆ ಬೇಡ.
ತುಲಾ: ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ ಬರಹಗಾರರಿಗೆ ಶುಭ, ಮಕ್ಕಳೊಂದಿಗೆ ಕಲಹ.
ವೃಶ್ಚಿಕ: ವಾಹನ ಅಪಘಾತದ ಸಂಭವ, ಶತ್ರುಗಳನ್ನು ಎದುರಿಸುವ ಸಾಮಥ್ರ್ಯವಿರುತ್ತದೆ, ಮೇಲಾಧಿಕಾರಿಗಳ ಸಹಾಯವಿರುತ್ತದೆ.
ಧನುಸ್ಸು: ಕೋರ್ಟು ವಿಚಾರದಲ್ಲಿ ಯಶಸ್ಸು, ತೆರಿಗೆ ತಜ್ಞರಿಗೆ ಕೆಲಸದೊತ್ತಡ, ವಿವಾಹ ಯೋಗ.
ಮಕರ: ಮನೋವ್ಯಥೆ ಅಧಿಕವಾಗುವುದು ಪತ್ನಿಯೊಂದಿಗೆ ವಿರಸ, ರಕ್ತವ್ಯಾಧಿ ಕಂಡುಬರುವುದು.
ಕುಂಭ: ಹಿರಿಯರೊಂದಿಗೆ ಕಲಹ, ವಿದ್ಯಾರ್ಥಿಗಳಿಗೆ ಯಶಸ್ಸು ಒಡಹುಟ್ಟಿದವರಿಂದ ಸಹಾಯ ಲಭ್ಯ.
ಮೀನ: ದಾಂಪತ್ಯದಲ್ಲಿ ಸಾಮರಸ್ಯ, ಉದ್ಯೋಗದಲ್ಲಿ ಒತ್ತಡ, ಸಹೋದರರೊಂದಿಗೆ ಜಗಳ.
ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ…
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಅಗ್ನಿ ಅವಘಡ : ಶಾಕ್ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…