ಮೇಷ: ಮಾತುಗಳನ್ನು ನಿಯಂತ್ರಿಸಿ, ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ, ಕೂಲಿ ಕಾರ್ಮಿಕರಿಗೆ ಶುಭ
ವೃಷಭ: ವೃತ್ತಿಯಲ್ಲಿ ಪ್ರಗತಿ, ವಿವಾಹದಲ್ಲಿ ಅಡತಡೆ, ಕಲಾವಿದರಿಗೆ ಶುಭ
ಮಿಥುನ: ಚಲನಚಿತ್ರ ನಿರ್ಮಾಪಕರಿಗೆ ಲಾಭ, ಕೆಲಸಕ್ಕೆ ಪೋಷಕರ ಬೆಂಬಲವಿರುತ್ತದೆ, ಶಿಕ್ಷಣ ಕ್ಷೇತ್ರದವರಿಗೆ ಶುಭ
ಕಟಕ: ಆರೋಗ್ಯದಲ್ಲಿ ಹಿನ್ನಡೆ, ನಿರ್ಧಾರಗಳ ಬಗ್ಗೆ ಎಚ್ಚರಿಕೆ, ಕಠಿಣ ಪರಿಶ್ರಮದ ಅವಶ್ಯಕತೆಯಿದೆ
ಸಿಂಹ: ವಿರೋಧಿಗಳಿಂದ ಕೆಲಸಗಳಲ್ಲಿ ಅಡೆತಡೆ, ಆರೋಗ್ಯವು ಸಹಜವಾಗಿರುತ್ತದೆ, ಜನಸೇವೆ ಕೆಲಸಗಳಿಗೆ ಪ್ರೋತ್ಸಾಹ ಸಿಗುತ್ತದೆ
ಕನ್ಯಾ: ಅನಗತ್ಯ ವಾದಗಳನ್ನು ತಪ್ಪಿಸಿ, ಆದಾಯದಲ್ಲಿ ಏರುಪೇರು, ಲೇವಾದೇವಿ ವ್ಯವಹಾರದಲ್ಲಿ ಲಾಭ, ಪರಿಹರಿಸಿಕೊಳ್ಳಿ
ತುಲಾ: ಪ್ರಭಾವಿ ವ್ಯಕ್ತಿಯ ಸಹಕಾರ, ಸಮಾಜದಲ್ಲಿ ಮನ್ನಣೆ ಸಿಗುತ್ತದೆ ಆತ್ಮೀಯರಿಂದ ಸಂತಸ
ವೃಶ್ಚಿಕ: ವಾಹನಾ ಘಾತದ ಸಂಭವ, ವಿಡಿಯೋಗ್ರಾಫರ್ ಗಳಿಗೆ ಪರ್ವಕಾಲ, ಬರಹಗಾರರಿಗೆ ಸನ್ಮಾನ ಲಭ್ಯ
ಧನು: ಭೂವಿವಾದಗಳು ಪೂರ್ಣಗೊಳ್ಳುತ್ತವೆ, ತೀರ್ಥಯಾತ್ರೆಯ ಯೋಗ, ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸು
ಮಕರ: ಭೂ ವ್ಯವಹಾರದಲ್ಲಿ ಆದಾಯ, ಕೃಷಿಪರಿಕರಗಳ ವ್ಯಾಪಾರಸ್ಥರಿಗೆ ಲಾಭ ಹೈನುಗಾರಿಕೆಯಲ್ಲಿ ಹಿನ್ನಡೆ
ಕುಂಭ: ಕೆಲಸಗಳಲ್ಲಿ ಅನಗತ್ಯ ವಿಳಂಬ, ಅನಿಲ ವ್ಯಾಪಾರಸ್ಥರಿಗೆ ಲಾಭ, ಹಳೆಯ ಸಾಲ ಮರುಪಾವತಿ ಪರಿಹಾರ
ಮೀನ: ಕಛೇರಿ ಕೆಲಸಗಳಿಂದ ಒತ್ತಡ, ಸರ್ಕಾರಿ ನೌಕರರಿಗೆ ಶುಭ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸರಾಸರಿ
ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…
ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…
ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ - 2026 ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ…
ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ ಕೊಳ್ನಾಡು: ಪಂಜರಕೋಡಿ ಎಂಬಲ್ಲಿ ಪಿಕಪ್…
ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಎ ಸುವರ್ಣ ಉಡುಪಿ:…
ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು ಉಡುಪಿ ಸ್ವಾಗತ…