Featured

ಆನ್‍ಲೈನ್ ದರಕ್ಕಿಂತಲೂ ಕಡಿಮೆ ರೇಟ್‍ಗೆ ಮೊಬೈಲ್ ಮಾರಾಟ , ವಿಕ್ಕಿ ಮೊಬೈಲ್ಸ್‍ನಲ್ಲಿ ಫೋನ್ ಖರೀದಿಸಲು ಮುಗಿಬಿದ್ದ ಗ್ರಾಹಕರು.


ಆನ್‍ಲೈನ್ ದರಕ್ಕಿಂತಲೂ ಕಡಿಮೆ ರೇಟ್‍ಗೆ ಮೊಬೈಲ್ ಮಾರಾಟ , ವಿಕ್ಕಿ ಮೊಬೈಲ್ಸ್‍ನಲ್ಲಿ ಫೋನ್ ಖರೀದಿಸಲು ಮುಗಿಬಿದ್ದ ಗ್ರಾಹಕರು.

ಉಡುಪಿ: ರಾಜ್ಯದ ಅತ್ಯುತ್ತಮ ಹಾಗೂ ಗ್ರಾಹಕರ ಸೇವೆಯಲ್ಲಿ ಹೆಸರುವಾಸಿಯಾದ ವಿಕ್ಕಿ ಮೊಬೈಲ್ ಸಂಸ್ಥೆಯ ಉಡಪಿ ಕಿದಿಯೂರ್ ಹೋಟೆಲ್ ಮುಂಭಾಗದ ವಿಕ್ಕಿ ಮೊಬೈಲ್ ಮಳಿಗೆಯಲ್ಲಿ ಆನ್ ಲೈನ್ ರೇಟ್‍ಗಿಂತಲೂ ಕಡಿಮೆ ದರದಲ್ಲಿ ಮೊಬೈಲ್ ಸೇಲ್ ಇರುವುದರಿಂದ ಗ್ರಾಹಕರು ಇಂದು ಬೆಳಗ್ಗಿನಿಂದಲೇ ಮೊಬೈಲ್ ಖರೀದಿಸಲು ಮುಗಿಬಿದ್ದಿದ್ದಾರೆ.
ವಿಕ್ಕಿ ಮೊಬೈಲೋತ್ಸವದ ಅಂಗವಾಗಿ ಎಲ್ಲಾ ಅಂಗಡಿಗಿಂತಲೂ ಕಡಿಮೆ ದರದಲ್ಲಿ ಹಾಗೂ ನೂರಾರು ಬಗೆಯ ಆಫರ್‍ಗಳನ್ನ ನೀಡುತ್ತಿರುವುದರಿಂದ ಮತ್ತು ಎಲ್ಲಾ ಬ್ರ್ಯಾಂಡ್‍ನ ಫೋನುಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿರುವುದರಿಂದ ಗ್ರಾಹಕರಿಗೆ ಮತ್ತಷ್ಟೂ ಅನುಕೂಲವಾಗಿದ್ದು ಆದಿತ್ಯವಾರದ ಬೆಳಗ್ಗಿನಿಂದಲೇ ಗ್ರಾಹಕರು ಮೊಬೈಲ್ ಜತೆಗೆ ಗಿಫ್ಟ್ ಆಫರ್ ಪಡೆದು ಸಂತಸಗೊಂಡರು.

ನಾವು ಜಾಹಿರಾತು ನೋಡಿ ಕರೆಮಾಡಿ ಮಂಗಳೂರಿನಿಂದ ಮೊಬೈಲ್ ಖರೀದಿಸಲು ವಿಕ್ಕಿ ಮೊಬೈಲ್ ಬಂದೆ, ತುಂಬಾ ಅಚ್ಚರಿಯಾಗಿದೆ ಯಾಕೆಂದರೆ ಇಷ್ಟು ಕಡಿಮೆ ದರದಲ್ಲಿ ಇಂತಹ ಬ್ರ್ಯಾಂಡೆಡ್ ಮೊಬೈಲ್ ಪೋನ್ ಸಿಗ್ತಾ ಇದೆ ಅದರಲ್ಲೂ ವಿಶೇಷವಾಗಿ ಮತ್ತೊಂದು ಫೋನ್ ಕೂಡ ಉಚಿತವಾಗಿ ಗೆದ್ದಿದೇನೆ, ಗಿಫ್ಟ್ ಕೂಡ ಸಿಕ್ಕಿದ ತುಂಬಾ ಸಂತಸ.

ಗಿರಿಧರ್ ಕೋಟ್ಯಾನ್
ಬ್ಯಾಂಕ್ ನೌಕರ, ಮಂಗಳೂರು

ನಿಜವಾದ ದೀಪಾವಳಿ ಧಮಾಕ ಅಂದ್ರೆ ಇದು ಯಾಕೆಂದ್ರೆ ನಾನು ಪ್ರತಿ ವರ್ಷ ದೀಪಾವಳಿಗೆ ಆನ್‍ಲೈನ್ ಶಾಪಿಂಗ್‍ನಲ್ಲಿ ಹೊಸ ಮೊಬೈಲ್ ಖರೀದಿ ಮಾಡುತ್ತೆನೆ, ಆದ್ರೆ ಈ ಸಲ ಜಾಹಿರಾತು ಗಮನಿಸಿ ವಿಕ್ಕಿ ಮೊಬೈಲ್‍ಗೆ ಬಂದೆ ನಾನು ಊಹಿಸಿದ ದರಕ್ಕಿಂತಲೂ ಕಡಿಮೆ ದರಕ್ಕೆ ಮೊಬೈಲ್ ಖರೀದಿಸಿದೆ ಅದರಲ್ಲೂ ಗಿಫ್ಟ್ ಕೂಡ ನಿಜವಾಗ್ಲೂ ತುಂಬಾ ಖುಷಿಯಾಗುತ್ತೆ ಹಾಗಾಗಿ ನನ್ನ ಸ್ನೇಹಿತರಿಗೂ ನಾನು ವಿಕ್ಕಿ ಮೊಬೈಲ್‍ನಲ್ಲಿಯೇ ಮೊಬೈಲ್ ಕೊಳ್ಳಲು ಸಲಹೆ ನೀಡುತ್ತೇನೆ.

ಶಕುಂತಲಾ ಮೇಡಮ್
ಉಪನ್ಯಾಸಕಿ, ಉಡುಪಿ

Vishwa News 24

Recent Posts

ನಾಳಿನ ‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ – vishwanews24

‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…

13 minutes ago

ನಟ ಪ್ರಕಾಶ್ ರಾಜ್ ಮತದಾರರ ಪಟ್ಟಿ ಹೆಸರು ಕೈಬಿಟ್ಟ ಆರೋಪ ಸುಳ್ಳು: ಬಿಬಿಎಂಪಿ ಸ್ಪಷ್ಟನೆ – vishwanews24

ವೋಟರ್ ಲಿಸ್ಟ್​ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್​ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…

23 minutes ago

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ. ಕೆ. ಶಿವಕುಮಾರ್ – vishwanews24

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ…

41 minutes ago

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ – vishwanews24

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…

45 minutes ago

ಉಡುಪಿ:  ಆ.14 ರಂದು ನೇರ ಸಂದರ್ಶನ – vishwanews24

ಉಡುಪಿ:  ಆ.14 ರಂದು ನೇರ ಸಂದರ್ಶನ ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೆöÊವೇಟ್ ಲಿ.ನಲ್ಲಿ…

53 minutes ago

ಮೀನುಗಾರರಿಗೆ ಸಬ್ಸಿಡಿ ರಹಿತ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ – vishwanews24

ಮೀನುಗಾರರಿಗೆ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ ಕುಂದಾಪುರ: ರಾಜ್ಯದ ಸಾಂಪ್ರದಾಯಿಕ ನಾಡ ದೋಣಿ…

1 hour ago