ಬೆಂಗಳೂರು : ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಇಂದಿನ ಕಾಲದ ನಾಯಕ ನಟಿಯರ ಬಗ್ಗೆ ಮಾತನಾಡಿದ್ದಾರೆ.ಇಂದಿನ ತಲೆಮಾರಿನ ನಟಿಯರು ನಮಗಿಂತ ಹೆಚ್ಚು ಹಣ ದುಡಿಯುತ್ತಾರೆ. ಆದರೆ, ನಮಗೆ ಅವರಿಗಿಂತ ಹೆಚ್ಚು ಗೌರವ ಸಿಗುತ್ತಿತ್ತು ಎಂಬ ಹೇಳಿಕೆಯನ್ನು ನಟಿ ಸುಹಾಸಿನಿ ನೀಡಿದ್ದಾರೆ.
ಅವರ ಪಾತ್ರದಲ್ಲಿ ಹೆಣ್ಣಿನ ಮನಸ್ಸನ್ನು ಬಹಳ ಅರ್ಥಗರ್ಭಿತವಾಗಿ, ಆಳವಾಗಿ ಚಿತ್ರಿಸಲಾಗುತ್ತಿತ್ತು. ಹೀರೋಯಿನ್ ಎಂದರೆ ಆಕೆಯಲ್ಲಿ ಒಬ್ಬ ತಾಯಿಯಿರುತ್ತಿದ್ದಳು, ತಾಳ್ಮೆಯ ಪ್ರತಿರೂಪವಾಗಿರುತ್ತಿದ್ದಳು, ಮತ್ತೊಬ್ಬರನ್ನು ನೋಯಿಸದ ಸ್ವಭಾವ ತೋರಿಸಲಾಗುತ್ತಿತ್ತು.ಈಗ ಬಹುತೇಕ ಸಿನಿಮಾಗಳಲ್ಲಿ ಹೀರೋಯಿನ್ಗೆ ಇಂಥ ಯಾವ ಗುಣವೂ ಬೇಕಿಲ್ಲ. ಆಕೆ ಚೆನ್ನಾಗಿ ಕಾಣಿಸಿಕೊಂಡು, ಕುಣಿದು, ಒಂದೆರಡು ಡೈಲಾಗ್ ಹೇಳಿದರೆ ಸಾಕು. ಕ್ರೈಮೇ ಸಿನಿಮಾ ಜೀವಾಳ ಆಗಿರುವ ಕತೆಗಳಲ್ಲಂತೂ ಹೆಸರಿಗಷ್ಟೇ ಹೀರೋಯಿನ್.
ಅವಳ ಮನೋಭಾವ ನೋಡುಗರನ್ನು ಬಹುವಾಗಿ ಪ್ರಭಾವಿಸುವಂತಿರುತ್ತಿತ್ತು, ಅವಳ ಸಹೃದಯಕ್ಕೆ ಸರಿಸಾಟಿ ಇರಲಿಲ್ಲ. ನೋಡಿದ ಹೆಣ್ಣುಮಕ್ಕಳು ತಾವೂ ಹೀಗಿರಬೇಕೆಂದುಕೊಳ್ಳುವಂಥ ಆದರ್ಶ ಮಹಿಳೆ ಅವರಾಗಿರುತ್ತಿದ್ದರು, ಪುರುಷರು ತಮಗಿಂತ ಪತ್ನಿ ದೊರೆಯಲೆಂದು ಪ್ರಾರ್ಥಿಸುವಂತೆ ಹೀರೋಯಿನ್ಗಳನ್ನು ಚಿತ್ರಿಸಲಾಗುತ್ತಿತ್ತು ಎಂದಿದ್ದಾರೆ.
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…