ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಮೇಷ ರಾಶಿ
ನಿಮ್ಮ ದೌರ್ಬಲ್ಯಗಳನ್ನು ಅರಿತವರು ಬಲೆ ಬೀಸುವುದಕ್ಕೆ ಸಜ್ಜಾಗಿದ್ದಾರೆ. ಹೆಚ್ಚಿನ ವಿವೇಕದಿಂದಲೇ ವರ್ತಿಸಿ. ಅಪರೂಪದ ಸಿದ್ಧಿಯೊಂದು ಒದಗಲು ಬೇಕಾದ ಅವಕಾಶ ಬರಲಿದೆ. ಅದನ್ನು ಜಾಣ್ಮೆಯಿಂದ ಅರ್ಥೈಸಿಕೊಳ್ಳಿ.
ಅದೃಷ್ಟ ಸಂಖ್ಯೆ 3
ವೃಷಭ ರಾಶಿ
ನಿಮ್ಮ ವರ್ತನೆಗಳು ಸಂಶಯಕ್ಕೆ ಅವಕಾಶ ಮಾಡಬಹುದು. ಪಾರದರ್ಶಕತೆಯಿಂದಲೇ ನಡೆದುಕೊಂಡರೆ ಕ್ಷೇಮ. ಪತಿ ಪತ್ನಿಯಲ್ಲಿ ವಿರಸ ಮೂಡಬಹುದು. ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ಉತ್ತಮ ದಿನ.
ಅದೃಷ್ಟ ಸಂಖ್ಯೆ 6
ಮಿಥುನ ರಾಶಿ
ಕಾರ್ಯರಂಗದಲ್ಲಿ ಅಭಿವೃದ್ಧಿದಾಯಕ ವಾತಾವರಣ ಸಮಾಧಾನ ತರಲಿದೆ. ಆರ್ಥಿಕವಾಗಿ ಯಾರಿಗೂ ಜಾಮೀನುದಾರರಾಗದಿರಿ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ದಿನಾಂತ್ಯ ಅತಿಥಿಗಳ ಆಗಮನವಿದೆ.
ಅದೃಷ್ಟ ಸಂಖ್ಯೆ 9
ಕಟಕ ರಾಶಿ
ಹಿರಿಯರಿಗೆ ಶೀತ ಕಫ-ಬಾಧೆಯಿಂದ ಸಮಸ್ಯೆ ಕಂಡುಬರಬಹುದು. ಕೆಲಸ ಕಾರ್ಯಗಳಲ್ಲಿ ಚುರುಕುತನವಿರಲಿ. ಅನವಶ್ಯಕವಾಗಿ ಭಾವುಕರಾಗದಿರಿ. ಬೇರೆಯವರೊಡನೆ ವಾದ ವಿವಾದ ಮಾಡವುದು ಬೇಡ.
ಅದೃಷ್ಟ ಸಂಖ್ಯೆ 4
ಸಿಂಹ ರಾಶಿ
ಕಲ್ಲು, ಮರಳು ವ್ಯವಹಾರದಲ್ಲಿ ಚೇತರಿಕೆ ಕಂಡು ಬರುತ್ತದೆ. ಕೃಷಿ, ಪಶು ವ್ಯವಹಾರಸ್ಥರಿಗೆ ಆದಾಯ ಹೆಚ್ಚಲಿದೆ. ಪ್ರವಾಸದಿಂದ ಸಂತಸ ಮೂಡಲಿದೆ. ಸರಕಾರಿ ನೌಕರ ವರ್ಗಕ್ಕೆ ಮುಂಬಡ್ತಿಯಿಂದ ಸುಖವಿದೆ. ವ್ಯವಹಾರದ ಬಗ್ಗೆ ಚಿಂತೆ ಮಾಡುತ್ತೀರಿ.
ಅದೃಷ್ಟ ಸಂಖ್ಯೆ 2
ಕನ್ಯಾ ರಾಶಿ
ಧನದಾಯಕ್ಕೆ ಕೊರತೆ ಇಲ್ಲವಾದರೂ ಚಿಂತೆ ಕಾಡದೆ ಬಿಡದು. ದುಡುಕು ಬುದ್ಧಿಯಿಂದ ಕಾರ್ಯ ಹಾನಿಯಾಗಲಿದೆ. ಮಾತು ಮಾತಿಗೂ ಮುನಿಯುವ ನಿಮಗೆ ಶಾಂತಿ ಸಮಾಧಾನದ ಅಗತ್ಯವಿದೆ.
ಅದೃಷ್ಟ ಸಂಖ್ಯೆ 5
ತುಲಾ ರಾಶಿ
ಆರೋಗ್ಯದಲ್ಲಿ ಎಚ್ಚರವಿರಲಿ. ದುಡುಕಿನ ನಿರ್ಧಾರದಿಂದ ಅನವಶ್ಯಕ ಕಾರ್ಯಹಾನಿಯಾಗಲಿದೆ. ಬಂಧುಗಳ ಆಕಸ್ಮಿಕ ಅವಘಡವು ಕ್ಲೇಶ ತರಬಹುದು. ಕಫ ಬಾಧೆಯಿಂದ ಪತ್ನಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.
ಅದೃಷ್ಟ ಸಂಖ್ಯೆ 8
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ವೃಶ್ಚಿಕ ರಾಶಿ
ಸ್ವಾಭಿಮಾನವನ್ನು ಬದಿಗೊತ್ತಿ ಮೇಲಧಿಕಾರಿಗಳ ಕೃಪೆ ಪಡೆಯಿರಿ. ಧರ್ಮದೇವತಾ ಕಾರ್ಯಗಳು ನಡೆಯಲಿವೆ. ಐಕ್ಯಮತದ ಕೊರತೆ ಇದ್ದು ಭಿನ್ನಾಭಿಪ್ರಾಯ ತರಬಹುದು. ಪ್ರವಾಸದಿಂದ ಮನಸ್ಸಿಗೆ ಸಂತಸವಿದೆ.
ಅದೃಷ್ಟ ಸಂಖ್ಯೆ 1
ಧನುಸ್ಸು ರಾಶಿ
ಸರಕಾರಿ ಅಧಿಕಾರಿಗಳೊಡನೆ ವಾಗ್ವಾದಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿ. ಖರ್ಚುವೆಚ್ಚಗಳು ಅಧಿಕವಾಗದಂತೆ ನೋಡಿಕೊಳ್ಳಿ. ಆರೋಗ್ಯದಲ್ಲಿ ತುಸು ಸಮಸ್ಯೆ ಬರಬಹುದು. ಸಂಚಾರದಲ್ಲಿ ಎಚ್ಚರವಿರಲಿ. ನಿ
ಅದೃಷ್ಟ ಸಂಖ್ಯೆ 7
ಮಕರ ರಾಶಿ
ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿವೆ. ಬಂದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಹಿರಿಯರು ನಿಮಗೆ ಸಹಕಾರ ನೀಡಲಿದ್ದಾರೆ. ದಿನಾಂತ್ಯದಲ್ಲಿ ಶುಭವಾರ್ತೆ ಕೇಳುವಿರಿ.
ಅದೃಷ್ಟ ಸಂಖ್ಯೆ 9
ಕುಂಭ ರಾಶಿ
ಒಂದೊಂದಾಗಿ ಕಾರ್ಯಸಾಧನೆಯಾಗಿ ಮಾನಸಿಕ ಸಮಾಧಾನ ಸಿಗಲಿದೆ. ಯಾವುದೇ ವಿಚಾರವನ್ನು ಋುಣಾತ್ಮಕವಾಗಿ ಚಿಂತಿಸದೆ ಮುಂದುವರಿಯಿರಿ. ಅಭಿವೃದ್ಧಿ ಖಂಡಿತ. ಆರ್ಥಿಕವಾಗಿ ಹೆಚ್ಚು ಚಿಂತೆ ಇರದು.
ಅದೃಷ್ಟ ಸಂಖ್ಯೆ 3
ಮೀನ ರಾಶಿ
ಆಗಾಗ ಅಡತಡೆಗಳಿಂದಲೇ ಕಾರ್ಯಸಾಧನೆಯಾಗಲಿದೆ. ನಿಮ್ಮ ಪ್ರಯತ್ನ ಬಲಕ್ಕೆ, ಕ್ರಿಯಾಶೀಲತೆಗೆ ನಿಶ್ಚಿತ ಫಲ ಸಿಗಲಿದೆ. ನವದಂಪತಿಗಳಿಗೆ ಶುಭವಾರ್ತೆ ಇದೆ. ಸಂಚಾರದಲ್ಲಿ ಜಾಗ್ರತೆ ವಹಿಸಿ. ಮನಸ್ಸಿಗೆ ನೆಮ್ಮದಿ ಇದೆ. ಪ್ರ
ಅದೃಷ್ಟ ಸಂಖ್ಯೆ 6
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…