ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕರೆಮಾಡಿ
ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681
ಮೇಷ ರಾಶಿ
ವ್ಯಾಪಾರಿ ವರ್ಗದವರಿಗೆ ಋುಣಬಾಧೆ ಹೆಚ್ಚಾಗಲಿದೆ. ಕುಟುಂಬದಲ್ಲಿ ಸೋದರ ವರ್ಗದವರ ಪಾಲು ಪಂಚಾಯ್ತಿಯಿಂದ ವಂಚನೆ ಕಂಡುಬರಲಿದೆ. ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಲಿದೆ. ರಾಜಕೀಯಕ್ಕೆ ಸಂಬಂಧಿಸಿದ ಜನರು ಪ್ರಯೋಜನ ಪಡೆಯುತ್ತಾರೆ.
ಅದೃಷ್ಟ ಸಂಖ್ಯೆ 5
ವೃಷಭ ರಾಶಿ
ವಿಲಾಸಿ ಸಾಮಾಗ್ರಿಗಳ ವ್ಯವಹಾರ ತಕ್ಕಮಟ್ಟಿಗೆ ಲಾಭ ತರಲಿದೆ. ಮಕ್ಕಳಿಗೆ ಪ್ರವಾಸದಿಂದ ಸಂತಸ ಸಿಗಲಿದೆ. ದೇವತಾ ಕಾರ್ಯದಿಂದ ಹಿರಿಯರಿಗೆ ಸಮಾಧಾನ ಉಂಟಾಗಲಿದೆ. ಕೃಷಿ ಕಾರ್ಯಕ್ಕೆ ಹಿತಕರವಾದ ವಾತಾವರಣವಿದೆ. ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಸಂಪೂರ್ಣ ಸುರಕ್ಷತೆಯೊಂದಿಗೆ ಮನೆಯಿಂದ ಹೊರಬನ್ನಿ.
ಅದೃಷ್ಟ ಸಂಖ್ಯೆ 9
ಮಿಥುನ ರಾಶಿ
ಬಹುದಿನದ ಋುಣಭಾದೆಯು ನಿವಾರಣೆಯಾಗಲಿದೆ. ಪತ್ನಿಗೆ ಆಭರಣ ಖರೀದಿ ಮಾಡಬೇಕು ಎಂದು ಅನಿಸುತ್ತದೆ. ಗೃಹನಿರ್ಮಾಣದಂತಹ ಮಹತ್ಕಾರ್ಯದ ಚಿಂತನೆ ಸಾಕಾರಗೊಳ್ಳಲಿದೆ. ವಿವಾಹಾಕಾಂಕ್ಷಿಗಳಿಗೆ ಕಂಕಣ ಬಲದ ಯೋಗವಿದೆ. ಸಾಮಾಜಿಕ ವಲಯಕ್ಕೆ ಸಂಬಂಧಿಸಿದ ಜನರಿಗೆ ಅನುಕೂಲವಾಗಲಿದೆ.
ಅದೃಷ್ಟ ಸಂಖ್ಯೆ 2
ಕಟಕ ರಾಶಿ
ಹಿರಿಯರಿಗೆ ಶೀತ, ಕಫ ಬಾಧೆ ಸಮಸ್ಯೆ ಕಾಡಲಿವೆ. ಪಾಲುದಾರಿಕೆಯಲ್ಲಿ ವಂಚನೆಯಾಗಬಹುದು ಎಚ್ಚರವಿರಲಿ. ದೇವತಾ ಕಾರ್ಯಗಳಿಗಾಗಿ ಸಂಚಾರ ಮಾಡಬೇಕಾಗಬಹುದು. ದಾಯಾದಿಗಳಲ್ಲಿ ಸಣ್ಣ ಪುಟ್ಟ ಘರ್ಷಣೆಗಳು ಉಂಟಾಗಬಹುದು. ಜೀವನದ ಎಲ್ಲಾ ಹಂತಗಳಲ್ಲಿ ಪ್ರಗತಿಯತ್ತ ಸಾಗುವವಿರಿ.
ಅದೃಷ್ಟ ಸಂಖ್ಯೆ 6
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕರೆಮಾಡಿ
ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681
ಸಿಂಹ ರಾಶಿ
ಮಕ್ಕಳ ಆರೋಗ್ಯದಲ್ಲಿಏರುಪೇರು ಆಗುವ ಸಂಭವವಿದೆ. ಕಾಂಟ್ರಾಕ್ಟ್ ವೃತ್ತಿಯವರಿಗೆ ಉತ್ತಮ ಆದಾಯವಿರುತ್ತದೆ. ಆಗಾಗ ಮನೆಯಲ್ಲಿಸಣ್ಣಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರುತ್ತದೆ. ಆಹಾರದಲ್ಲಿ ವ್ಯತ್ಯಾಸವಾಗಬಹುದು ಎಚ್ಚರ ವಹಿಸಿ. ಕ್ಷೇತ್ರದಲ್ಲಿ ಸೃಜನಾತ್ಮಕ ಬದಲಾವಣೆಗಳು ನಿಮಗೆ ಬೆಳೆಯಲು ಅವಕಾಶಗಳನ್ನು ನೀಡುತ್ತದೆ.
ಅದೃಷ್ಟ ಸಂಖ್ಯೆ 8
ಕನ್ಯಾ ರಾಶಿ
ಆಗಾಗ ಅಡಚಣೆಗಳಿಂದಲೇ ಕಾರ್ಯಸಾಧನೆಯಾಗಲಿದೆ. ಸ್ತ್ರೀಯರಿಗೆ ಅನವಶ್ಯಕ ಅಪವಾದ ಬರಬಹುದು. ಮನೆಯಲ್ಲಿ ಅಸಮಾಧಾನದ ವಾತಾವರಣ ಇರುತ್ತದೆ. ಅನಿರೀಕ್ಷಿತ ವಸ್ತುಗಳ ಖರೀದಿಗಾಗಿ ಖರ್ಚು ಹೆಚ್ಚಾಗಲಿದೆ. ಕೆಲಸಗಾರರು ಕಚೇರಿಯಿಂದ ಬೆಂಬಲವನ್ನು ಪಡೆಯುತ್ತಾರೆ, ಅದು ನಿಮ್ಮ ಯೋಜನೆಯನ್ನು ಪೂರ್ಣಗೊಳಿಸುತ್ತದೆ ಮತ್ತು ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಅದೃಷ್ಟ ಸಂಖ್ಯೆ 1
ತುಲಾ ರಾಶಿ
ಕೊಟ್ಟ ಸಾಲ ಮರಳಿಬಾರದು. ಅಧಿಕ ಖರ್ಚು ಜತೆಗೆ ರಕ್ತದೊತ್ತಡದಂತಹ ಕಾಯಿಲೆ ಬಾಧಿಸಲಿದೆ. ಪ್ರಾಮಾಣಿಕತೆಗೆ ಬೆಲೆ ತಪ್ಪಿ ವಂಚನೆಗೆ ಮಾನ್ಯತೆ ದೊರಕಲಿದೆ. ಮಕ್ಕಳ ಶಿಕ್ಷಣದಲ್ಲಿ ಉನ್ನತ ಅಭಿವೃದ್ಧಿ ಇರುವುದು. ನೀವು ವ್ಯಾಪಾರ ಸಹಭಾಗಿತ್ವ ಮತ್ತು ಸಂಬಂಧಗಳಿಂದ ಲಾಭ ಪಡೆಯುತ್ತೀರಿ.
ಅದೃಷ್ಟ ಸಂಖ್ಯೆ 4
ವೃಶ್ಚಿಕ ರಾಶಿ
ದೇವತಾ ಕಾರ್ಯಗಳಿಂದ ಸಮಾಧಾನ ದೊರಕಲಿದೆ. ತಂದೆಗೆ ಅನಾರೋಗ್ಯ ಕಾಡಲಿದೆ. ಆದಾಯ ಉತ್ತಮವಿರುವುದರಿಂದ ಕಾರ್ಯ ಸಾಧನೆಯಾಗಲಿದೆ. ಬಂಧುವರ್ಗದಲ್ಲಿ ಮಧ್ಯಸ್ಥಿಕೆ ಮಾಡಲು ಹೋಗದಿರಿ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಗೊಳಗಾಗಬಹುದು, ಆದರೆ ಅದರ ಹೊರತಾಗಿಯೂ, ನೀವು ಧೈರ್ಯದಿಂದ ಮಾಡಿದ ಯಾವುದೇ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.
ಅದೃಷ್ಟ ಸಂಖ್ಯೆ 7
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕರೆಮಾಡಿ
ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681
ಧನುಸ್ಸು
ಹಣದ ಮುಗ್ಗಟ್ಟನ್ನು ಆಗಾಗ ಸರಿದೂಗಿಸಲು ಹೆಣಗಾಟ ಮಾಡಬೇಕಾಗುತ್ತದೆ. ನಿರಂತರ ಕಾರ್ಯಭಾರದಿಂದ ಬಿಡುವು ದೊರೆಯಲಾರದು. ಯೋಗ್ಯ ವಯಸ್ಕರರು ಕಂಕಣಬಲ ಹೊಂದಲಿದ್ದಾರೆ. ಅಧಿಕ ಉದ್ವೇಗ ಬೇಡ. ನೀವು ಆರೋಗ್ಯ ಮತ್ತು ಆರ್ಥಿಕ ಸಂಪನ್ಮೂಲಗಳತ್ತ ಗಮನ ಹರಿಸಬೇಕು. .
ಅದೃಷ್ಟ ಸಂಖ್ಯೆ 3
ಮಕರ ರಾಶಿ
ನೂತನ ಗೆಳೆತನ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ನೌಕರ ವರ್ಗಕ್ಕೆ ಆದಾಯವು ಉತ್ತಮವಿದೆ. ಸರಕಾರಿ ಅಧಿಕಾರಿಗಳು ಆಗಾಗ ವ್ಯಾಪಾರಿ ವರ್ಗದವರಿಗೆ ಸಮಸ್ಯೆ ತರಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ನಿಮ್ಮ ಜೀವನದ ಕಷ್ಟದ ಹಂತವು ಕಳೆದಿದೆ, ಈಗ ನೀವು ಪ್ರಗತಿಗೆ ಹಲವು ಅವಕಾಶಗಳನ್ನು ಹೊಂದಿರುತ್ತೀರಿ.
ಅದೃಷ್ಟ ಸಂಖ್ಯೆ 8
ಕುಂಭ ರಾಶಿ
ಹಿರಿಯರಿಗೆ ಪ್ರವಾಸ ಯಾತಾದ್ರಿಗಳಿಂದ ಸಮಾಧಾನವಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಇರುವುದು. ಬಂಧು ವರ್ಗದಲ್ಲಿ ಶುಭ ಕಾರ್ಯವು ನಡೆಯಬಹುದು. ಮನೆಯೊಡತಿಗೆ ಆರೋಗ್ಯ ಸಮಸ್ಯೆ ಕಾಡಲಿದೆ. ಜೀವನದ ಕಹಿ ಅನುಭವಗಳಿಂದ ಪಾಠಗಳನ್ನು ಕಲಿಯಿರಿ, ಭೂತಕಾಲವನ್ನು ಮರೆತು ವರ್ತಮಾನಕ್ಕೆ ಒಂದು ಹೆಜ್ಜೆ ಮುಂದಿಡಿ.
ಅದೃಷ್ಟ ಸಂಖ್ಯೆ 5
ಮೀನ ರಾಶಿ
ಕ್ರಯ ವಿಕ್ರಯಗಳಲ್ಲಿ ಹೆಚ್ಚಿನ ಲಾಭವಿದೆ. ಬಂಧುವರ್ಗದವರ ಕಿರಿಕಿರಿಗಳು ಕಾರ್ಯಸಾಧನೆಗೆ ಅಡ್ಡಿಯಾಗಲಿವೆ. ಕೋರ್ಟು ಕಚೇರಿ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಿರುತ್ತದೆ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಕೆಲಸದ ಸ್ಥಳದಲ್ಲಿ ನೀವು ಸುಳ್ಳು ಆರೋಪಗಳನ್ನು ಎದುರಿಸಬೇಕಾಗಬಹುದು, ಆದ್ದರಿಂದ ಶಾಂತವಾಗಿ ವರ್ತಿಸಿ.
ಅದೃಷ್ಟ ಸಂಖ್ಯೆ 2
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕರೆಮಾಡಿ
ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…