Featured

ಉಡುಪಿ : ಏ.10ಕ್ಕೆ  ಮಲ್ಪೆ ಕಡಲತಡಿಯಲ್ಲಿ  ‘ಕೋಸ್ಟಲ್ ಡೈನ್‌ ಫುಡ್‌ ಫೆಸ್ಟಿವಲ್‌ ; 399 ರೂ. ಗೆ ಅನ್‌ಲಿಮಿಟೆಡ್‌ ಫುಡ್‌  – Vishwanews24

ಉಡುಪಿ : ಏ.10ಕ್ಕೆ  ಮಲ್ಪೆ ಕಡಲತಡಿಯಲ್ಲಿ  ‘ಕೋಸ್ಟಲ್ ಡೈನ್‌ ಫುಡ್‌ ಫೆಸ್ಟಿವಲ್‌ ‘ ; 399 ರೂ. ಗೆ ಅನ್‌ಲಿಮಿಟೆಡ್‌ ಫುಡ್‌

ಉಡುಪಿ: ಕೊರೊನಾ ಬಳಿಕ ಇದೇ ಮೊದಲ ಬಾರಿಗೆ ಮಲ್ಪೆ ಕಡಲತಡಿ ಉಡುಪಿಯಲ್ಲಿ ಫುಡ್‌ ಫೆಸ್ಟಿವಲ್‌ ಆಯೋಜಿಸಲಾಗಿದೆ. ಏಪ್ರಿಲ್‌ 10ರ ಭಾನುವಾರ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಉಡುಪಿಯ ‘ಸ್ಕೈಲೈಟ್ಸ್‌ ಇವೆಂಟ್ಸ್‌’ ತಂಡವು ಮಲ್ಪೆ ಬೀಚ್‌ನಲ್ಲಿ ‘ಕೋಸ್ಟಲ್ ಡೈನ್‌’ ಎಂಬ ಅನ್‌ಲಿಮಿಟೆಡ್‌ ಫುಡ್‌ ಫೆಸ್ಟಿವಲ್‌ ಆಯೋಜಿಸಿದೆ.

ಈ ಕಾರ್ಯಕ್ರಮದ ವಿಶೇಷತೆಯೆಂದರೆ ಕೇವಲ 399 ರೂಪಾಯಿಗೆ ಅನ್‌ಲಿಮಿಟೆಡ್‌ ಫುಡ್‌ ಅನ್ನು ಸವಿಯುವ ಅವಕಾಶ. ಸಸ್ಯಾಹಾರ, ಮಾಂಸಾಹಾರ, ಮೀನಿನ ಖಾದ್ಯ, ಚಿಕನ್‌ ಖಾದ್ಯ ಜೊತೆಗೆ ತುಳುನಾಡಿನ ಹಲವಾರು ಖಾದ್ಯಗಳನ್ನು ಕೇವಲ 399 ರೂಪಾಯಿ ಪಾವತಿಸುವ ಮೂಲಕ ನೀವು ಮನಸ್ಸೋ ಇಚ್ಛೆ ಬಾಯಿ ಚಪ್ಪರಿಸಬಹುದು.

ಖಾದ್ಯಗಳು ಮಾತ್ರವಲ್ಲದೇ ಸಂಗೀತ ರಸಸಂಜೆ, ತುಳು ಮತ್ತು ಕನ್ನಡ ಚಿತ್ರರಂಗದ ಕಲಾವಿದರು, ಮಗನೇ ಮಹಿಷ, ರಾಜ್‌ ಸೌಂಡ್ಸ್‌ & ಲೈಟ್ಸ್‌, ಜ್ಯೂಲಿಯಟ್‌, ವರ್ಣಪಟಲ ಸಿನಿಮಾ ತಂಡಗಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮನ್ನ ಮನೋರಂಜಿಸಲಿದ್ದಾರೆ.

ರಾಜಕೀಯ ಗಣ್ಯವ್ಯಕ್ತಿಗಳಿಂದ ಉದ್ಘಾಟನೆಗೊಳ್ಳಲಿರುವ ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಬರುವ ನಿರೀಕ್ಷೆಯಿದೆ. ಮೊದಲೇ ಟಿಕೆಟ್ ಕೊಂಡು ಬುಕಿಂಗ್ ಮಾಡಿಕೊಳ್ಳುವವರಿಗಾಗಿ ಟೇಬಲ್ ರಿಸರ್ವ್ ಮಾಡಲಾಗುವುದು. ಹತ್ತಕ್ಕಿಂತ ಹೆಚ್ಚು ಜನ ಆಗಮಿಸುವ ತಂಡಗಳಿಗೆ 10% ಡಿಸ್ಕೌಂಟ್ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

Vishwa News 24

Recent Posts

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

13 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

14 hours ago

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…

14 hours ago

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ – vishwanews24

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ…

16 hours ago

ಉಡುಪಿ : ಯುವಕ ನಾಪತ್ತೆ – vishwanews24

ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…

16 hours ago

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ – vishwanews24

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…

17 hours ago