Featured

ಉಡುಪಿ ಮಲ್ಪೆ ಕಡಲ ತೀರದಲ್ಲಿ ವೈನ್ ಮೇಳ ; ಪ್ರವಾಸಿಗರಿಗೆ ಹಬ್ಬ

ಉಡುಪಿ: ಜಿಲ್ಲೆಯ ಮಲ್ಪೆ ಬೀಚ್‍ನಲ್ಲಿ ವೈನ್ ಮೇಳ ನಡೆದಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಳೆದ ಬುಧವಾರದಿಂದ ಭಾನುವಾರದವರೆಗೆ ಈ ವೈನ್ ಮೇಳ ನಡೆದಿದೆ.

ಮೇಳದಲ್ಲಿ ಪ್ರಪಂಚದಲ್ಲಿ ಸಿಗೋ ಡಿಫರೆಂಟ್ ಡಿಫರೆಂಟ್ ವೈನ್‍ಗಳನ್ನ ಉಡುಪಿಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಿದೆ. ಈ ಮೂಲಕ ವೈನ್ ಪ್ರಿಯರಿಗೆ ಮಲ್ಪೆ ಕಡಲ ತೀರ ಹಬ್ಬವನ್ನೇ ಸೃಷ್ಟಿ ಮಾಡಿದೆ.

ಪ್ರೀಮಿಯಂ ರೆಡ್, ವಿಲ್ಲಾ 89, ರೆಡ್ಡೀಫ್, ಝಂಪಾ, ಬ್ಲ್ಯಾಕ್ ಬಕ್ಕ್ ಹೀಗೆ ದ್ರಾಕ್ಷಿಯಿಂದ ಮಾತ್ರ ತಯಾರಿಸಿದ ದೇಶ ವಿದೇಶದ ನೂರಾರು ವಿಧದ ವೈನ್‍ಗಳನ್ನು ಪ್ರದರ್ಶನ ಮಾಡಿ ಮಾರಾಟ ಮಾಡಿದ್ರು. ಮಲ್ಪೆ ಬೀಚ್‍ನಲ್ಲಿ ಓಪನಾಗಿ ವೈನ್ ಸಿಗುತ್ತೆ ಅಂದ್ರೆ ಕೇಳ್ಬೇಕಾ..? ಮಣಿಪಾಲದ ನೂರಾರು ವಿದ್ಯಾರ್ಥಿಗಳು ವೈನ್ ಸವಿಯಲು ಮುಗಿಬಿದ್ದಿದ್ದರು. ದ್ರಾಕ್ಷಿಯನ್ನು ಜಜ್ಜಿ ವೈನ್ ಮಾಡುವ ಪ್ರಾತ್ಯಕ್ಷಿಕೆಯೂ ನಡೆಯಿತು. ಬೀಚ್ ಪಕ್ಕದಲ್ಲಿ ವೈನ್ ಸವಿದು, ಬಿಸಿ ಬಿಸಿ ಫಿಶ್ ತಿಂದು ಜನ ಎಂಜಾಯ್ ಮಾಡಿದ್ರು.

 

ಬೆಂಗಳೂರಿನ ಸಂಸ್ಥೆ ಈ ದ್ರಾಕ್ಷಾ ರಸಗಳ ಅನಾವರಣ ಮಾಡಿತ್ತು. 200 ವಿಧದ ವೈನ್‍ಗಳನ್ನು ಜನ ಖರೀದಿಸಿದರು.

 

Vishwa News 24

Recent Posts

ಮಂಗಳೂರು: ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ – vishwanews24

ಮಂಗಳೂರು: ಸೋಮೇಶ್ವರದಲ್ಲಿ 16 ವರ್ಷದ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಂಗಳೂರು : 16 ವರ್ಷದ ಪ್ರಥಮ ವರ್ಷದ ಪಿಯುಸಿ (ಪಿಯುಸಿ)…

11 minutes ago

ಇನ್ಮುಂದೆ ವೈದ್ಯರ ಶಿಫಾರಸು ಇಲ್ಲದೇ ಮೆಡಿಕಲ್‌ನಲ್ಲಿ ಯಾವುದೇ ಸಿರಪ್‌ಗಳನ್ನು ಖರೀದಿಸುವಂತಿಲ್ಲ : ಕೇಂದ್ರ ಆದೇಶ – vishwanews24

ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್ ಖರೀದಿ ಮಾಡುವಂತಿಲ್ಲ: ಕೇಂದ್ರ ಆದೇಶ ನವದೆಹಲಿ: ಮೆಡಿಕಲ್‌ ಶಾಪ್‌ಗಳಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ…

21 minutes ago

ಪಟ್ಲ ರೂರಲ್ ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವಕ್ಕೆ ಚಾಲನೆ; ವನ ಮಹೋತ್ಸವ ಕಾರ್ಯಕ್ರಮ – vishwanews24

ಪಟ್ಲ ರೂರಲ್ ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವಕ್ಕೆ ಚಾಲನೆ; ವನ ಮಹೋತ್ಸವ ಕಾರ್ಯಕ್ರಮ ಪಟ್ಲ: ರೂರಲ್ ಎಜುಕೇಶನ್ ಸೊಸೈಟಿ (ರಿ.),…

31 minutes ago

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ – vishwanews24

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ  ಸಮುದ್ರಪಾಲಾದ ಘಟನೆ ಉತ್ತರ…

20 hours ago

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

20 hours ago

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ – vishwanews24

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…

21 hours ago