Featured

ಉಡುಪಿ: ವಿಧಾನಸಭಾ ಚುನಾವಣೆ ಹಿನ್ನಲೆ : ಕಾಂಗ್ರೇಸ್ ನೇತ್ರತ್ವದಲ್ಲಿ  ಜಿಲ್ಲಾ ನಿರ್ವಹಣಾ ಸಮಿತಿ ರಚನೆ – Vishwanews24

ಉಡುಪಿ: ವಿಧಾನಸಭಾ ಚುನಾವಣೆ ಹಿನ್ನಲೆ : ಕಾಂಗ್ರೇಸ್ ನೇತ್ರತ್ವದಲ್ಲಿ  ಜಿಲ್ಲಾ ನಿರ್ವಹಣಾ ಸಮಿತಿ ರಚನೆ

ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಅಶೋಕ್ ಕುಮಾರ್, ಕೊಡವೂರು ನೇತ್ರತ್ವದಲ್ಲಿ ಜಿಲ್ಲಾ ನಿರ್ವಹಣಾ ಸಮಿತಿ ರಚಿಸಲಾಗಿದೆ.

ಚುನಾವಣಾ ಸಮಿತಿ :
1. ಅಶೋಕ್ ಕುಮಾರ್ ಕೊಡವೂರು
2. ರೋಜಿ ಜೋನ್
3. ವೀರಪ್ಪ ಮೊಯಿಲಿ
4. ಪ್ರತಾಪನ್ ಟಿ.ಎನ್.
5. ಪ್ರತಾಪ್ ಚಂದ್ರ ಶೆಟ್ಟಿ
6. ವಿನಯ್ ಕುಮಾರ್ ಸೊರಕೆ
7. ಮಂಜುನಾಥ ಭಂಡಾರಿ
8. ಕೆ.ಅಭಯಚಂದ್ರ ಜೈನ್
9. ಗೋಪಾಲ ಪೂಜಾರಿ
10. ಎಮ್.ಎ.ಗಫೂರ್
11. ಮಿಥುನ್ ರೈ
12. ಮಮತಾ ಗಟ್ಟಿ
13. ಜನಾರ್ಧನ ತೋನ್ಸೆ
14. ದಿನೇಶ್ ಹೆಗ್ಡೆ, ಮೊಳಹಳ್ಳಿ
15. ಹರೀಶ್ ಕಿಣಿ
16. ಮದನ್ ಕುಮಾರ್
17. ಕನ್ಮಕ್ಕಿ ಹರಿಪ್ರಸಾದ್ ಶೆಟ್ಟಿ
18. ಶಂಕರ್ ಕುಂದರ್
19. ದಿನಕರ ಹೇರೂರು
20. ರಮೇಶ್ ಕಾಂಚನ್
21. ಮಂಜುನಾಥ ಪೂಜಾರಿ
22. ಸದಾಶಿವ ದೇವಾಡಿಗ
23. ನವೀನಚಂದ್ರ ಸುವರ್ಣ
24. ಸಂತೋಷ್ ಕುಲಾಲ್
25. ಪ್ರದೀಪ್ ಕುಮಾರ್ ಶೆಟ್ಟಿ
26. ಪ್ರಕಾಶ್ ಚಂದ್ರ ಶೆಟ್ಟಿ
27. ವೆರೋನಿಕಾ ಕರ್ನೇಲಿಯೋ
28. ದಿನೇಶ್ ಪುತ್ರನ್
29. ನೀರೆಕೃಷ್ಣ ಶೆಟ್ಟಿ
30. ಸುರೇಂದ್ರ ಶೆಟ್ಟಿ
31. ಭುಜಂಗ ಶೆಟ್ಟಿ
32. ಸರಸು ಬಂಗೇರ
33. ಸರಳ ಕಾಂಚನ
34. ಯು.ಆರ್. ಸಭಾಪತಿ
35. ರಾಜು ಪೂಜಾರಿ
36. ಮುಂಚೂಣಿ ಘಟಕದ ಅಧ್ಯಕ್ಷರುಗಳು
37. ಉಪ ಸಮಿತಿಗಳ ಅಧ್ಯಕ್ಷರುಗಳು

ಸಂಯೋಜನಾ ಸಮಿತಿ :
1. ಎಮ್. ಎ.ಗಫೂರ್
2. ಶಿವರಾಮ ಶೆಟ್ಟಿ, ಮಲ್ಯಾಡಿ
3. ರಾಜು ಪೂಜಾರಿ
4. ನೀರೆ ಕೃಷ್ಣ ಶೆಟ್ಟಿ
5. ಸುಧಾಕರ ಕೋಟ್ಯಾನ್
6. ವೆರೋನಿಕಾ ಕರ್ನೇಲಿಯೋ
7. ಡಾ|ಸುನೀತಾ ಶೆಟ್ಟಿ
8. ದಿನೇಶ್ ಪುತ್ರನ್
9. ದಿವಾಕರ ಕುಂದರ್
10. ಕೃಷ್ಣಮೂರ್ತಿ ಆಚಾರ್ಯ
11. ಪ್ರಶಾಂತ್ ಜತ್ತನ್ನ
12. ಪ್ರಖ್ಯಾತ್ ಶೆಟ್ಟಿ
13. ಮುರಳಿ ಶೆಟ್ಟಿ
14. ಭುಜಂಗ ಶೆಟ್ಟಿ
15. ಎಲ್ಲಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು

ಉಸ್ತುವಾರಿಗಳು:
1. ಶಿರೂರು – ಗೌರಿ ದೇವಾಡಿಗ
2. ಕೊಲ್ಲೂರು – ರಮೇಶ ಗಾಣಿಗ
3. ಕಂಬದಕೋಣೆ – ರಘುರಾಮ ಶೆಟ್ಟಿ
4. ತ್ರಾಸಿ – ಪ್ರಕಾಶಚಂದ್ರ ಶೆಟ್ಟಿ
5. ವಂಡ್ಸೆ – ಜ್ಯೋತಿ ಪುತ್ರನ್
6. ಸಿದ್ದಾಪುರ – ಸಂತೋಷ್ ಕುಮಾರ್ ಹಕ್ಲಾಡಿ
7. ಕೋಟೇಶ್ವರ – ಮಲ್ಯಾಡಿ ಶಿವರಾಮ ಶೆಟ್ಟಿ
8. ಬಿಜಾಡಿ – ಬೆಳ್ವೆ ಸತೀಸ್ ಕಿಣಿ
9. ಕಾವ್ರಾಡಿ – ಸಂಪಿಗೆಹಾಡಿ ಸಂಜೀವ ಶೆಟ್ಟಿ
10. ಹಾಲಾಡಿ – ಕೆ.ಸದಾನಂದ ಶೆಟ್ಟಿ
11. ಕೋಟ – ನಟರಾಜ ಹೊಳ್ಳ
12. ಶಿರಿಯಾರ – ವೈ,ಬಿ.ರಾಘವೇಂದ್ರ
13. ಮಂದಾರ್ತಿ – ರೋಶನಿ ಒಲಿವೆರಾ
14. ಉಪ್ಪೂರು – ವೆರೋನಿಕಾ ಕರ್ನೇಲಿಯೋ
15. ಬ್ರಹ್ಮಾವರ – ಬಾಲಕೃಷ್ಣ ಪೂಜಾರಿ
16. 80 ಬಡಗಬೆಟ್ಟು – ಸುಕೇಶ್ ಕುಂದರ್
17. ಉದ್ಯಾವರ – ಹರೀಶ್ ಶೆಟ್ಟಿ, ಪಾಂಗಾಳ
18. ಕಲ್ಯಾಣಪುರ – ಕೀರ್ತಿ ಶೆಟ್ಟಿ
19. ಶಿರ್ವ – ಪ್ರಶಾಂತ ಜತ್ತನ್ನ
20. ಪಡುಬಿದ್ರಿ – ದೀಪಕ್ ಕೋಟ್ಯಾನ್
21. ಹೆಬ್ರಿ – ರಾಘವ ದೇವಾಡಿಗ
22. ಚಾರಾ – ಡಾ| ಸುನೀತಾ ಶೆಟ್ಟಿ
23. ಮರ್ಣೆ – ಶಿರಿಯಣ್ಣ ಶೆಟ್ಟಿ
24. ಬೈಲೂರು – ದಿಲೀಪ್ ಹೆಗ್ಡೆ
25. ಮಿಯಾರು – ಎಮ್.ಪಿ. ಮೊಯಿದಿನಬ್ಬ
26. ಬೆಳ್ಮಣ್ಣು – ಶಶಿಧರ ಶೆಟ್ಟಿ

ನಗರಸಭಾ ವ್ಯಾಪ್ತಿಯ ಉಸ್ತುವಾರಿಗಳು:
1. ಕಾರ್ಕಳ ನಗರಸಭೆ – ಸುಧಾಕರ ಕೋಟ್ಯಾನ್
2. ಉಡುಪಿ ನಗರಸಭೆ – ಹಬೀಬ್ ಆಲಿ, ರೋಶನಿ ಒಲಿವೆರಾ
3. ಕುಂದಾಪುರ ನಗರಸಭೆ – ವಾಸುದೇವ ಯಡಿಯಾಳ್
4. ಕಾಪು ನಗರಸಭೆ – ಸೌರಭ ಬಲ್ಲಾಳ
5. ಸಾಲಿಗ್ರಾಮ ಪಟ್ಟಣ ಪಂಚಾಯತ್ – ತಿಮ್ಮ ಪೂಜಾರಿ

ಅಭ್ಯರ್ಥಿಗಳ ನಾಮ ಸೂಚನಾ ನಿರ್ವಹಣೆ ಸಮಿತಿ :
1. ಹರೀಶ್ ಶೆಟ್ಟಿ, ಪಾಂಗಾಳ – ಸಂಚಾಲಕರು
2. ವಿಜಯ ಹೆಗ್ಡೆ
3. ಹಬೀಬ್ ಆಲಿ
4. ಲಕ್ಷ್ಮಣ್ ಶೆಣೈ
5. ಶಶಿಧರ ಶೆಟ್ಟಿ

ಕಾನೂನು ಸಲಹಾ ಸಮಿತಿ :
1. ಹರೀಶ್ ಶೆಟ್ಟಿ ಪಾಂಗಾಳ – ಸಂಚಾಲಕರು
2. ರೋನಾಲ್ಡ್ ಪ್ರವೀಣ್ ಕುಮಾರ್
3. ವಿಜಯ ಹೆಗ್ಡೆ
4. ಲಕ್ಷ್ಮಣ್ ಶೆಣೈ
5. ವಿಲ್ಸನ್ ರೋಡ್ರೀಗಸ್

ಮಾಧ್ಯಮ ನಿರ್ವಹಣೆ ಸಮಿತಿ :
1. ಭಾಸ್ಕರ್ ರಾವ್, ಕಿದಿಯೂರು – ಸಂಚಾಲಕರು
2. ಬಿಪಿನ್ ಚಂದ್ರಪಾಲ್ ನಕ್ರೆ
3. ಅಣ್ಣಯ್ಯ ಸೇರಿಗಾರ್
4. ವಿಕಾಸ್ ಹೆಗ್ಡೆ
5. ನರಸಿಂಹಮೂರ್ತಿ ಬಿ
6. ವೆರೋನಿಕಾ ಕರ್ನೇಲಿಯೋ
ಸುದ್ದಿ ಮಾಧ್ಯಮ ನಿರ್ವಹಣಾ ಸಮಿತಿ:
1. ನಾಗೇಶ್ ಉದ್ಯಾವರ – ಸಂಚಾಲಕರು
2. ಎಮ್.ಎ.ಗಫೂರ್
3. ವೆರೋನಿಕಾ ಕರ್ನೇಲಿಯೋ
4. ಬಿಪಿನ್ ಚಂದ್ರಪಾಲ್ ನಕ್ರೆ
5. ಅಮೃತ ಶೆಣೈ
6. ದೀಪಕ್ ದೇವಾಡಿಗ
7. ಚಂದ್ರಶೇಖರ್ ಶೆಟ್ಟಿ
8. ಕೊಳ್ಕೆಬೈಲು ಕಿಶನ್ ಹೆಗ್ಡೆ
9. ಶುಭದ ರಾವ್
10. ಡಾ| ಸುನೀತಾ ಶೆಟ್ಟಿ
11. ಜ್ಯೋತಿ ಹೆಬ್ಬಾರ್
12. ಗೀತಾ ವಾಗ್ಳೆ
13. ವಿಕಾಸ್ ಹೆಗ್ಡೆ

ಸಾಮಾಜಿಕ ಜಾಲತಾಣ ನಿರ್ವಹಣೆ ಸಮಿತಿ:
1. ರೋಶನ್ ಶೆಟ್ಟಿ – ಸಂಚಾಲಕರು
2. ಬಿಪಿನ್ ಚಂದ್ರಪಾಲ್
3. ದೀಪಕ್ ದೇವಾಡಿಗ
4. ಚಂದ್ರಶೇಖರ ಶೆಟ್ಟಿ
5. ಸತೀಶ್ ಕಾರ್ಕಳ

ವಾಹನ ವ್ಯವಸ್ಥೆ ನಿರ್ವಹಣೆ ಸಮಿತಿ:
1. ಸುರಭ ಬಲ್ಲಾಳ್ – ಸಂಚಾಲಕರು
2. ಹಮ್ಮದ್
3. ಶರತ್ ಶೆಟ್ಟಿ
4. ಉಪೇಂದ್ರ ಗಾಣಿಗ

ಅಭ್ಯರ್ಥಿ ಕಾರ್ಯಕ್ರಮ ಸಂಚಲನ ಸಮಿತಿ:
1. ಸಂಜಯ ಆಚಾರ್ಯ – ಸಂಚಾಲಕರು
2. ರೋಶನ್ ಶೆಟ್ಟಿ
3. ಸತೀಶ್ ಕಾರ್ಕಳ
4. ನಿತಿನ್ ಹಿರಿಯಡ್ಕ
5. ವಿಜಯ ಪೂಜಾರಿ,ಬೈಂದೂರು

ಸಹಕಾರ, ಚುನಾವಣಾ ಆಯೋಗ, ಅರಕ್ಷಕರು, ಇತ್ಯಾದಿ ಒಪ್ಪಿಗೆ ನಿರ್ವಹಣೆ ಸಮಿತಿ
1. ಹಬೀಬ್ ಆಲಿ – ಸಂಚಾಲಕರು
2. ಶ್ರೀನಿವಾಸ ಹೆಬ್ಬಾರ್, ಕಡಿಯಾಳಿ
3. ನರಸಿಂಹಮೂರ್ತಿ ಬಿ.

Vishwa News 24

Recent Posts

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…

4 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು – vishwanews24

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…

6 hours ago

ಹಜ್ ಯಾತ್ರೆ – 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ – vishwanews24

ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…

7 hours ago

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  – vishwanews24

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…

7 hours ago

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ – vishwanews24

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…

7 hours ago

ಬ್ರಹ್ಮಾವರ : ಭೀಕರ ರಸ್ತೆ ಅಪಘಾತ ; ಖ್ಯಾತ ಹುಲಿ ವೇಷ ಕಲಾವಿದ ಸಾವು – vishwanews24

ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…

7 hours ago