ಕಟಕ ರಾಶಿಯವರೇ ಸತ್ಯವಾದುದು ಯಾವಾಗಲೂ ಹೆಚ್ಚಿನ ಆತ್ಮವಿಶ್ವಾಸವನ್ನು ಗಳಿಸಿಕೊಡುತ್ತದೆ ; ನೋಡಿ ಇಂದಿನ ರಾಶಿ ಭವಿಷ್ಯ- ಶ್ರೀ ಗಣಪತಿ ಭಟ್ 8088827292 -Vishwanews24

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಮೇಷ:- ನಿಮಗೆ ನಿಮ್ಮದೇ ಆದ ದಾರಿ ಸ್ಪಷ್ಟವಾಗಿ ಇರುವಾಗ ಹೊಯ್ದಾಟಗಳಿಗೆ ಖಂಡಿತ ದಾರಿ ಮಾಡದಿರಿ. ಅಧಿಕಾರಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು. ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ಆಗುವುವು.

ವೃಷಭ:- ಈ ಹಿಂದೆ ಮಾಡಿದ ತಪ್ಪುಗಳಿಂದಾಗಿ ನೀವು ಪಾಠ ಕಲಿತಿರುವಿರಿ. ಆದರೂ ಪುನಃ ಪುನಃ ಅದೇ ತಪ್ಪುಗಳನ್ನು ಮಾಡದಿರಿ. ಹಿರಿಯರ ಅಶೀರ್ವಾದದಿಂದ ನಿಮ್ಮ ಹೆಚ್ಚಿನ ಕಾರ್ಯಗಳು ಸುಗಮವಾಗಿ ನಡೆಯುವುವು.

ಮಿಥುನ:- ನೀವು ಕೆಲಸದ ವಿಚಾರವಾಗಿ ದಾಪುಗಾಲು ಹಾಕುತ್ತಿರುವಿರಿ. ನಿಮ್ಮ ವೇಗದ ನಿರ್ಧಾರದಿಂದ ನಿರಾಶೆ ಆಗುವ ಸಂಭವವಿದೆ. ಮಾತೆ ದುರ್ಗಾದೇವಿಯನ್ನು ಪ್ರಾರ್ಥಿಸಿ. ನಿಧಾನವಾಗಿಯಾದರೂ ಗುರಿಯನ್ನು ತಲುಪುವಿರಿ.

ಕಟಕ:- ಸತ್ಯವಾದುದು ಯಾವಾಗಲೂ ಹೆಚ್ಚಿನ ಆತ್ಮವಿಶ್ವಾಸವನ್ನು ಗಳಿಸಿಕೊಡುತ್ತದೆ. ಹಿರಿಯರನ್ನು ನೆನೆದು ಸೂಕ್ತವಾದುದಕ್ಕೆ ಮುಂದಾಗುವಿರಿ. ಕೌಟುಂಬಿಕ ಜೀವನದ ಮಾನಸಿಕ ನೆಮ್ಮದಿಗಾಗಿ ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸಿ.

ಸಿಂಹ:- ನೀವು ಈ ಹಿಂದೆ ಯಾರನ್ನು ಹೀಯಾಳಿಸಿದ್ದಿರೋ ಅಥವಾ ಅವಮಾನ ಮಾಡಿದ್ದಿರೋ ಅವರನ್ನು ಕಂಡು ವಿಷಾದಿಸುವ ಕಾರ್ಯವನ್ನು ಮಾಡುವುದು ಒಳ್ಳೆಯದು. ಏಕವ್ಯಕ್ತಿ ಎಲ್ಲವನ್ನು ಸಂಭಾಳಿಸಿಕೊಂಡು ಹೋಗುವುದು ಕಷ್ಟ ಸಾಧ್ಯ.

ಕನ್ಯಾ:- ನಿಮ್ಮ ಮನೋಗತಿಯು ಉತ್ತಮವಾಗಿದ್ದು ನೀವು ಯೋಜಿಸಿದ ಕಾರ್ಯಕ್ಕೆ ಜನರ ಬೆಂಬಲ ದೊರೆಯುವುದು. ಇದರಿಂದ ಕಾರ್ಯ ಸಾಧುವಾಗಲಿದೆ. ಉತ್ತಮ ಆರೋಗ್ಯ ತುಸು ನೆಮ್ಮದಿಯನ್ನು ಕೊಡುತ್ತದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ತುಲಾ:- ಯಾರಿಂದ, ಯಾವಾಗ ಹೇಗೆ ಉಪಕಾರ ದೊರೆಯುವುದು ಎಂಬುದು ಮನುಷ್ಯನಿಗೆ ಮಾತ್ರ ಗೊತ್ತಾಗುವುದಿಲ್ಲ. ಈ ಬಾರಿ ಹಿಡಿದ ಕೆಲಸಗಳಲ್ಲಿ ಯಶಸ್ಸು ಹೊಂದುವಿರಿ. ವ್ಯಕ್ತಿಯೊಬ್ಬರಿಂದ ಹಣಕಾಸಿನ ನೆರವು ದೊರೆಯುವುದು.

ವೃಶ್ಚಿಕ:- ವಿನಾಕಾರಣ ಅಸಹನೆ, ಕೋಪದ ಕೂಗಾಟವನ್ನು ನಡೆಸದಿರಿ. ಆಪ್ತರು ಇದರಿಂದ ದೂರವಾಗುವ ಸಾಧ್ಯತೆ ಇದೆ. ಈಶ್ವರ ದೇವಸ್ಥಾನದಲ್ಲಿಸಂಜೆ ತುಪ್ಪದ ದೀಪವನ್ನು ಹಚ್ಚಿ ಮತ್ತು ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ಧನುಸ್ಸು:- ಕಳೆದು ಹೋದ ಅಮೂಲ್ಯ ವಸ್ತುಗಳು ಪುನಃ ದೊರೆಯುವುದು ಅಸಂಭವ. ಹಾಗಾಗಿ ಬೆಲೆಬಾಳುವ ವಸ್ತುಗಳನ್ನು ಧರಿಸಿ ಹೊರಗಡೆ ಅಡ್ಡಾಡದಿರಿ. ಮನೆಯಲ್ಲಿ ಮಹಾಲಕ್ಷ್ಮೀಯನ್ನು ಆರಾಧಿಸಿ. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ.

ಮಕರ:- ಹೊಸ ಕೆಲಸದ ಕಾರ್ಯಯೋಜನೆ ನೀವು ತಿಳಿದಷ್ಟು ಸುಲಭವಾಗಿರುವುದಿಲ್ಲ. ಹಾಗಾಗಿ ಈ ಬಗ್ಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇದರಿಂದ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕುಂಭ:- ಅಂತರಂಗ, ಬಹಿರಂಗ ಎರಡನ್ನೂ ಗ್ರಹಿಸಿ ಕೆಲವು ಗುಟ್ಟುಗಳನ್ನು ಇತರರ ಎದುರಿನಲ್ಲಿ ಬಿಟ್ಟುಕೊಡದಿರಿ ಮತ್ತು ಇದರಿಂದ ನಿಮ್ಮ ಉತ್ಕರ್ಷಕ್ಕೆ ದಾರಿ ಆಗುವುದು. ವೃತ್ತಿಯಲ್ಲಿ ಗೌರವ ಘನತೆಯನ್ನು ಸಂಪಾದಿಸುವಿರಿ.

ಮೀನ:- ಅನವಶ್ಯಕವಾಗಿ ಕೆಲವರನ್ನು ಹೆಗಲಿಗೆ ಏರಿಸಿಕೊಳ್ಳುವ ಅಚಾತುರ್ಯ ಮಾಡದಿರಿ. ಇದರಿಂದ ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳುವುದು. ನೀವು ನಿಮ್ಮದೇ ಆದ ಕಾಯಕ ನಿಷ್ಠೆಯಲ್ಲಿ ತಲ್ಲೀನರಾಗಿ. ಒಳಿತಾಗುವುದು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

₹26.18 ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ಪಡೆದ ಬಂಟ್ವಾಳ ರೈಲ್ವೆ ಸ್ಟೇಷನ್ : ಜು.17ಕ್ಕೆ ಪಿಎಂ ಮೋದಿಯಿಂದ ವರ್ಚುವಲ್‌ ಆಗಿ ಲೋಕಾರ್ಪಣೆ! – vishwanews24

₹26.18 ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ಪಡೆದ ಬಂಟ್ವಾಳ ರೈಲ್ವೆ ಸ್ಟೇಷನ್: ಜು.17ಕ್ಕೆ ಪಿಎಂ ಮೋದಿಯಿಂದ ವರ್ಚುವಲ್‌ ಆಗಿ ಲೋಕಾರ್ಪಣೆ!…

18 hours ago

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ – vishwanews24

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಬೆಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ಹಣ ಕಳ್ಳತನ…

18 hours ago

ಆತ್ಮಹತ್ಯೆಗೆ ಶರಣಾದ ನವದಂಪತಿ ; ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪತಿಯೂ ನೇಣಿಗೆ ಶರಣು  – vishwanews24

ಆತ್ಮಹತ್ಯೆಗೆ ಶರಣಾದ ನವದಂಪತಿ ; ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪತಿಯೂ ನೇಣಿಗೆ ಶರಣು  ತುಮಕೂರು: ಪತ್ನಿ ನೇಣಿಗೆ ಶರಣಾಗಿದ್ದನ್ನು…

21 hours ago

ಬೆಂಗಳೂರು: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಬೆಂಗಳೂರು: ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ನವವಿವಾಹಿತೆ ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ನವವಿವಾಹಿತೆಯೊಬ್ಬರು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ…

22 hours ago

ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ -vishwanews24

ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ ಮೈಸೂರು : ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಹಿನ್ನಲೆ ಗಾಯಕಿ ಎಸ್.ಜಾನಕಿ…

3 days ago

ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿ – vishwanews24

ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿವಕುಮಾರ್…

3 days ago