ಕಟಪಾಡಿ: ಕಟಪಾಡಿಯ ಮೂಡಬೆಟ್ಟು ಗ್ರಾಮದ ಕಂಬಲಕಟ್ಟ ಬೀಡುಬದಿಯ ನಿವಾಸಿ ಸೇಸಿ ಪೂಜಾರ್ತಿ ೯೮ ವರ್ಷ ನಿಧನ ಹೊಂದಿದ್ದರು ಅವರ ಅಂತ್ಯಕ್ರೀಯೆಯನ್ನ ಪಲ್ಲಿಗುಡ್ಡೆಯ ಸ್ಮಶಾನದಲ್ಲಿ ನಡೆಸಬೇಕಿದ್ದರಿಂದ ಪಾರ್ಥಿವ ಶರೀರವನ್ನ ಸುಮಾರು ಒಂದಿ ಕಿಲೋಮೀಟರ್ ದೂರದಷ್ಟು ನೀರಿನಲ್ಲಿ ತೇಲಿಸಿಕೊಂಡು ತರಬೇಕಾಯಿತು.
ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಕಟಪಾಡಿಯ ಅಸುಪಾಸಿನ ಪ್ರದೇಶ ಜಲಾವೃತಗೊಂಡು ಜನ ಸಂಚಾರ ಅಸ್ತವ್ಯಸ್ತವಾಗಿದ್ದ ಪರಿಣಾಮ ಸೂತಕದ ಮನೆಯಿಂದ ರುಧ್ರಭೂಮಿಯವರೆಗೆ ಪಾರ್ಥೀವ ಶರೀರವನ್ನ ಹೊತ್ತುಕೊಂಡು ಬರಲು ಅಸಾಧ್ಯವಾದರಿಂದ ಸ್ಟ್ರಕ್ಚರ್ ಗೆ ವಾಹನದ ಟಯರ್ ನ ಟ್ಯೂಬ್ ಬಳಸಿ ನೀರಿನಲ್ಲಿ ಶವವನ್ನ ನೀರಿನಲ್ಲಿ ತರಲಾಯಿತು.
ಉಡುಪಿ: ಮೀನುಗಾರರಿಗೆ ಯೋಜನೆಗಳ ಮಾಹಿತಿ ತಲುಪಿಸಿ: ಶಾಸಕ ಯಶ್ಪಾಲ್ ಸುವರ್ಣ ಉಡುಪಿ: ಮೀನುಗಾರಿಕೆ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವ…
ನಾಳೆ ಮಧ್ಯಾಹ್ನ ಸಿಜೆಪಿಗೆ ಸರ್ಕಾರದ ನಿರ್ಧಾರ ತಿಳಿಸುತ್ತೇವೆ: ಜೆಪಿ ನಡ್ಡಾ ನವದೆಹಲಿ: ನಾಳೆ ಮಧ್ಯಾಹ್ನ ಮತ್ತೆ ಕಾಕ್ರೋಚ್ ಜನತಾ ಪಾರ್ಟಿ…
ಉಡುಪಿ ಅಕ್ಕಪಡೆ ತ್ವರಿತ ಕಾರ್ಯಾಚರಣೆ : ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ ಉಡುಪಿ :ಜಿಲ್ಲೆಯಲ್ಲಿ ಕಾಣೆಯಾಗಿದ್ದ ಎಂಟನೇ…
ಧರ್ಮೇಂದ್ರ ಪ್ರಧಾನ್ ವಜಾಗೊಳಿಸುವವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ : ರಾಹುಲ್ ಗಾಂಧಿ ನವದೆಹಲಿ: ಧರ್ಮೇಂದ್ರ ಪ್ರಧಾನ್ ಅವರನ್ನ…
ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ತಯಾರಿಸಿ ರೈತರಿಗೆ ಮಾರಾಟ : ಕೃಷಿ ಅಧಿಕಾರಿಗಳ ದಾಳಿ ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಕಂಪನಿಗಳ…
ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಾಲು…