kaup: ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕರಾವಳಿ ಭಾಗದಲ್ಲಿ ಮಾತ್ರ ಕೇವಲ ಒಂದು ಸ್ಥಾನವನ್ನ ಕಾಂಗ್ರೇಸ್ ಉಳಿಸಿಕೊಂಡು ತೃಪ್ತಿ ಪಟ್ಟರೆ, ಬಿಜೆಪಿ ಮಾತ್ರ ೧೨ ಸ್ಥಾನವನ್ನು ಭದ್ರಗೊಳಿಸಿ ಗೆಲುವು ಸಾಧಿಸಿಕೊಂಡಿದೆ.
ಮೂಡಬಿದಿರೆಯ ಉಮನಾಥ್ ಕೋಟ್ಯಾನ್ ರ ಮುಖೇನ ಖಾತೆ ತೆರೆದ ಬಿಜೆಪಿ ಅವಿಭಜಿತ ದಕ್ಷಿಣ ಕನ್ನಡ ಉಡುಪಿಯ ಒಟ್ಟು ೧೨ ಸ್ಥಾನವನ್ನು ತನ್ನತೆಕ್ಕೆಗೆ ಹಾಕಿಕೊಂಡಿದೆ.
ದಕ್ಷಿಣ ಕನ್ನಡದ ಇನ್ನು ಮುಂದಿನ ಬಿಜೆಪಿ ಶಾಸಕರು
೧.ರಾಜೇಶ್ ನಾಯ್ಕ್ ಉಳಿಪಾಡಿ
೨.ವೇದವ್ಯಾಸ ಕಾಮತ್
೩.ಡಾ: ಭರತ್ ಶೆಟ್ಟಿ
೪.ಉಮನಾಥ್ ಕೋಟ್ಯಾನ್
೫.ಸಂಜೀವ ಮಠಂದೂರು
೬.ಹರೀಶ್ ಪೂಂಜಾ
೭. ಎಸ್. ಅಂಗಾರ
ಉಡುಪಿಯ ಇನ್ನು ಮುಂದಿನ ಬಿಜೆಪಿ ಶಾಸಕರು
೧.ಲಾಲಾಜಿ ಆರ್ ಮೆಂಡನ್
೨.ರಘುಪತಿ ಭಟ್
೩. ಸುನೀಲ್ ಕುಮಾರ್
೪. ಹಾಲಾಡಿ ಶ್ರೀನಿವಾಸ್ ಶೆಟ್ಟಿ
೫.ಸುಕುಮಾರ್ ಶೆಟ್ಟಿ
ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…
ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…
ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ ಕಾಪು: ಕಾಪು ಕಡಲ ಕಿನಾರೆಯಲ್ಲಿ…
ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…
ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…