ಕರಾವಳಿಯ 2022-23ನೇ ಸಾಲಿನ ಕಂಬಳದ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಅಂತಿಮಗೊಳಿಸಿ ಪ್ರಕಟಿಸಿದೆ.
ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ನವೆಂಬರ್ 5 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದ್ದು, 23 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ.
ಈ ಬಾರಿಯ ಕಂಬಳ ವೇಳಾಪಟ್ಟಿ ಹೀಗಿದೆ :
ನವೆಂಬರ್ 5 – ಶಿರ್ವ ಕಂಬುಲ
ನವೆಂಬರ್ 12 – ಪಿಲಿಕುಳ ಕಂಬುಲ
ನವೆಂಬರ್ 19 – ಪಜೀರ್ ಕಂಬುಲ
ನವೆಂಬರ್ 26 – ಕಕ್ಯಪದವು ಕಂಬುಲ
ಡಿಸೆಂಬರ್ 3 – ವೇಣೂರು ಪೆರ್ಮುಡ ಕಂಬುಲ
ಡಿಸೆಂಬರ್ 10 – ಬಾರಾಡಿ ಬೀಡು ಕಂಬುಲ
ಡಿಸೆಂಬರ್ 17 – ಹೊಕ್ಕಾಡಿಗೋಳಿ ಕಂಬುಲ
ಡಿಸೆಂಬರ್ 24 – ಮೂಡಬಿದ್ರೆ ಕಂಬುಲ
ಡಿಸೆಂಬರ್ 31 – ಮೂಲ್ಕಿ ಅರಸು ಕಂಬುಲ
ಜನವರಿ 7- ಮಿಯಾರ್ ಕಂಬುಲ
ಜನವರಿ 14 – ಅಡ್ವೆ ನಂದಿಕೂರು ಕಂಬುಲ
ಜನವರಿ 21 – ಮಂಗಳೂರು, ಬಂಗ್ರಕುಳೂರು ಕಂಬುಲ
ಜನವರಿ 28 – ಐಕಳ ಬಾವ ಕಂಬುಲ
ಫೆಬ್ರವರಿ 4 – ಪುತ್ತೂರು ಕಂಬುಲ
ಫೆಬ್ರವರಿ 11 – ಕಟಪಾಡಿ ಬೀಡು ಕಂಬುಲ
ಫೆಬ್ರವರಿ 18 – ವಾಮಂಜೂರು ತಿರುವೈಲ್ ಕಂಬುಲ
ಫೆಬ್ರವರಿ 25 – ಜಪ್ಪು ಕಂಬುಲ
ಮಾರ್ಚ್ 4 – ಬಂಟ್ವಾಳ, ನಾವೂರು ಕಂಬುಲ
ಮಾರ್ಚ್ 11 – ಉಪ್ಪಿನಂಗಡಿ ಕಂಬುಲ
ಮಾರ್ಚ್ 18 – ಬಂಗಾಡಿ ಕಂಬುಲ
ಮಾರ್ಚ್ 25 – ಪೈವಳಿಕೆ ಕಂಬುಲ
ಏಪ್ರಿಲ್ 1 – ಸುರತ್ಕಲ್ ಕಂಬುಲ
ಏಪ್ರಿಲ್ 8 – ಪಣಪಿಲ ಕಂಬುಲ
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…