ಕಾಪು : ಅಂಚೆ ಕಛೇರಿ ಉಡುಪಿ ದಕ್ಷಿಣ ವಿಭಾಗ ಅಂಚೆ ಮೇಲ್ವೀಚಾರಕರಾದ ವಾಸುದೇವ ತೊಟ್ಟಂ ಇವರನ್ನು ಕಾಪು ಪರಿಸರದ ಸುಮಾರು ೪೦ ಕ್ಕೂ ಮಿಕ್ಕಿ ಅಂಚೆ ಕಛೇರಿಯ ಅಂಚೆ ಪಾಲಕರು ಸಹಾಯಕ ಅಂಚೆ ಪಾಲಕರು, ಡಾಕ್ ಸೇವಕರ ನೇತೃತ್ವದಲ್ಲಿ ಕಾಪು ಮಂದಾರ ಹೋಟೆಲಿನ ಸಭಾಂಗಣದಲ್ಲಿ ಉಡುಪಿ ವಿಭಾಗ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನವೀನ್ ಚಂದರ್, ವಾಸುದೇವ ತೊಟ್ಟಂ ತನ್ನ ೪೫ ವರುಷ ಸೇವಾವಧಿಯಲ್ಲಿ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನೀಡಿದಲ್ಲಿ ಅವರ ಸೇವೆಯ ಫಲವಾಗಿ ಇಂದು ದಕ್ಷಿಣ ಕನ್ನಡ ಉಪವಿಭಾಗ ಅಂಚೆ ಪಾಲಕರು ಇನ್ನಿತರ ನೌಕರರು ಸೇರಿ ಕೊಂಡು ಅದ್ದೂರಿಯಾಗಿ ಸನ್ಮಾನ ಮಾಡುವುದು ಅವರ ಸೇವೆಯನ್ನು ಗುರುತಿಸಿದ್ದಿರಿ ನಿಜವಾಗಿ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಅಂಚೆ ಕೇಂದ್ರ ಕಚೇರಿಯ ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್, ಮಂಗಳೂರು ಅಂಚೆ ವಿಭಾಗ ಕೇಂದ್ರ ಕಚೇರಿಯ ಸಹಾಯಕ ಅಧೀಕ್ಷಕರಾದ ಶ್ರೀನಾಥ, ಪುತ್ತೂರು ಅಂಚೆ ವಿಭಾಗ ಕೇಂದ್ರ ಸಹಾಯಕ ಅಧೀಕ್ಷಕರಾದ ಮೋಹನ್ ಶೆಟ್ಟಿ ,ಕಾಪು ಅಂಚೆ ಪಾಲಕ ಕೃಷ್ಣಪ್ಪ ಕರ್ಯಕ್ರಮದ ಮುಖ್ಯ ಸಂಘಟಕ ಕಳತ್ತೂರು ದಿವಾಕರ.ಬಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ಯಕ್ರಮದ ಉಸ್ತುವಾರಿ ಎಲ್ಲೂರು ಅಂಚೆ ಪಾಲಕ ವಾಣಿ.ಎಸ್.ರಾವ್ ಸ್ವಾಗತಿಸಿದರು. ಉಡುಪಿ ದಕ್ಷಿಣ ವಿಭಾಗ ಅಂಚೆ ಮೇಲ್ವಿಚಕರಾದ ಜನಾರ್ಧನ್ ಕಿಯೋದಿಕ್ಸ್ ಮೆಂಡೊನ್ಸ ಉದ್ಯಾವರ, ಸುಭಾಶ್ ತಿಂಗಳಾಯ, ಕಿಟ್ಟು ಕುಮಾರ್, ಸನ್ಮಾನಿತರ ಬಗ್ಗೆ ಗುಣಗಾನ ಮಾಡಿದರು.ಉಡುಪಿ ಅಂಚೆ ವಿಭಾಗದ ಸುರೇಶ ಕರ್ಯಕ್ರಮ ನಿರ್ವಹಿಸಿ ಪಿತ್ರೋಡಿ ಅಂಚೆ ಪಾಲಕ ಕೃಷ್ಣಪ್ಪ ಧನ್ಯವಾದ ವಿತ್ತರು.
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…