ತೆಂಕು ಕಲ್ಯ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಶ್ರೀಕರ ಎಸ್.ಶೆಟ್ಟಿ ಪಡುಮನೆ ಕಲ್ಯ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ಉಪಾಧ್ಯಕ್ಷರು-ಅರುಣ್ ಶೆಟ್ಟಿ ಪಾದೂರು, ಉಮೇಶ ಶ್ರೀಕರ ಎಸ್.ಶೆಟ್ಟಿ ಶೆಟ್ಟಿ ಮಜಲಗುತ್ತು, ಸುರೇಶ ಶೆಟ್ಟಿ ದಾರೋಡು ಗುತ್ತು, ನಾಗರಾಜ ಶೆಟ್ಟಿ ದಾರೋಡು ಗುತ್ತು, ಜಯರಾಮ ಶೆಟ್ಟಿ ದೇವಸ್ಯ ಮನೆ, ಅಶೋಕ ಸುವರ್ಣ ಕಲ್ಯ, ಅನಿಲ್ ಆರ್.ಶೆಟ್ಟಿ ಮಜಲಗುತ್ತು, ಹರೀಶ್ ದೇವಾಡಿಗ ಕಲ್ಯ, ಪ್ರಧಾನ ಕಾರ್ಯದರ್ಶಿ- ರಂಜಿತ್ ದೇವಾಡಿಗ, ಜತೆ ಕಾಲ್ಯದರ್ಶಿಗಳು- ರವಿರಾಜ್ ಶೆಟ್ಟಿ ದೇವಸ್ಯ ಮನೆ, ಸತೀಶ್ ಶೇಖರ್ ಭಂಡಾರಿ ಕಲ್ಯ, ವಿನೋದ ಎನ್. ಶೆಟ್ಟಿ ಮಜಲಗುತ್ತು, ಕೋಶಾಧಿಕಾರಿ- ಹರೀಶ್ ಶೆಟ್ಟಿ ಬರ್ಪಾಣಿ ಮನೆ, ಜತೆ ಕೋಶಾಧಿಕಾರಿ- ಕೃಷ್ಣ ಪಾಲನ್, ಅರ್ಚಕರು- ಅನೂಪ್, ಮಹಿಳಾ ಮುಖ್ಯ ಸಂಚಾಲಕರು- ದೀಪಾ ಶೆಟ್ಟಿ ಬರ್ಪಾಣಿ ಮನೆ ಕಲ್ಯ, ರೂಪಾ ಶೆಟ್ಟಿ ಮಜಲಗುತ್ತು, ಚರಿತಾ ಶಶಿಧರ ದೇವಾಡಿಗ, ಜಯಂತಿ ದೇವಾಡಿಗ, ಗುಲಾಬಿ ಪಾಲನ್ ಭಾರತ್ ನಗರ, ಪುಷ್ಪಾ ಪೂಜಾರ್ತಿ ಕಲ್ಯ, ಮುಂಬಯಿ ಸಮಿತಿ ಮುಖ್ಯ ಸಂಚಾಲಕರು- ಗುರುಪ್ರಸಾದ್ ಶೆಟ್ಟಿ ದಾರೋಡುಗುತ್ತು, ಸತೀಶ್ ಶೆಟ್ಟಿ ಕಲ್ಯ, ದುಬಾಯಿ ಸಮಿತಿ ಮುಖ್ಯ ಸಂಚಾಲಕರು- ರಮೇಶ್ ಶೇಖರ ಭಂಡಾರಿ, ಕುವೈಟ್ ಆಯ್ಕೆಯಾಗಿದ್ದಾರೆ.
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್…