ತೆಂಕು ಕಲ್ಯ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಶ್ರೀಕರ ಎಸ್.ಶೆಟ್ಟಿ ಪಡುಮನೆ ಕಲ್ಯ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ಉಪಾಧ್ಯಕ್ಷರು-ಅರುಣ್ ಶೆಟ್ಟಿ ಪಾದೂರು, ಉಮೇಶ ಶ್ರೀಕರ ಎಸ್.ಶೆಟ್ಟಿ ಶೆಟ್ಟಿ ಮಜಲಗುತ್ತು, ಸುರೇಶ ಶೆಟ್ಟಿ ದಾರೋಡು ಗುತ್ತು, ನಾಗರಾಜ ಶೆಟ್ಟಿ ದಾರೋಡು ಗುತ್ತು, ಜಯರಾಮ ಶೆಟ್ಟಿ ದೇವಸ್ಯ ಮನೆ, ಅಶೋಕ ಸುವರ್ಣ ಕಲ್ಯ, ಅನಿಲ್ ಆರ್.ಶೆಟ್ಟಿ ಮಜಲಗುತ್ತು, ಹರೀಶ್ ದೇವಾಡಿಗ ಕಲ್ಯ, ಪ್ರಧಾನ ಕಾರ್ಯದರ್ಶಿ- ರಂಜಿತ್ ದೇವಾಡಿಗ, ಜತೆ ಕಾಲ್ಯದರ್ಶಿಗಳು- ರವಿರಾಜ್ ಶೆಟ್ಟಿ ದೇವಸ್ಯ ಮನೆ, ಸತೀಶ್ ಶೇಖರ್ ಭಂಡಾರಿ ಕಲ್ಯ, ವಿನೋದ ಎನ್. ಶೆಟ್ಟಿ ಮಜಲಗುತ್ತು, ಕೋಶಾಧಿಕಾರಿ- ಹರೀಶ್ ಶೆಟ್ಟಿ ಬರ್ಪಾಣಿ ಮನೆ, ಜತೆ ಕೋಶಾಧಿಕಾರಿ- ಕೃಷ್ಣ ಪಾಲನ್, ಅರ್ಚಕರು- ಅನೂಪ್, ಮಹಿಳಾ ಮುಖ್ಯ ಸಂಚಾಲಕರು- ದೀಪಾ ಶೆಟ್ಟಿ ಬರ್ಪಾಣಿ ಮನೆ ಕಲ್ಯ, ರೂಪಾ ಶೆಟ್ಟಿ ಮಜಲಗುತ್ತು, ಚರಿತಾ ಶಶಿಧರ ದೇವಾಡಿಗ, ಜಯಂತಿ ದೇವಾಡಿಗ, ಗುಲಾಬಿ ಪಾಲನ್ ಭಾರತ್ ನಗರ, ಪುಷ್ಪಾ ಪೂಜಾರ್ತಿ ಕಲ್ಯ, ಮುಂಬಯಿ ಸಮಿತಿ ಮುಖ್ಯ ಸಂಚಾಲಕರು- ಗುರುಪ್ರಸಾದ್ ಶೆಟ್ಟಿ ದಾರೋಡುಗುತ್ತು, ಸತೀಶ್ ಶೆಟ್ಟಿ ಕಲ್ಯ, ದುಬಾಯಿ ಸಮಿತಿ ಮುಖ್ಯ ಸಂಚಾಲಕರು- ರಮೇಶ್ ಶೇಖರ ಭಂಡಾರಿ, ಕುವೈಟ್ ಆಯ್ಕೆಯಾಗಿದ್ದಾರೆ.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…