ತೆಂಕು ಕಲ್ಯ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಶ್ರೀಕರ ಎಸ್.ಶೆಟ್ಟಿ ಪಡುಮನೆ ಕಲ್ಯ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ಉಪಾಧ್ಯಕ್ಷರು-ಅರುಣ್ ಶೆಟ್ಟಿ ಪಾದೂರು, ಉಮೇಶ ಶ್ರೀಕರ ಎಸ್.ಶೆಟ್ಟಿ ಶೆಟ್ಟಿ ಮಜಲಗುತ್ತು, ಸುರೇಶ ಶೆಟ್ಟಿ ದಾರೋಡು ಗುತ್ತು, ನಾಗರಾಜ ಶೆಟ್ಟಿ ದಾರೋಡು ಗುತ್ತು, ಜಯರಾಮ ಶೆಟ್ಟಿ ದೇವಸ್ಯ ಮನೆ, ಅಶೋಕ ಸುವರ್ಣ ಕಲ್ಯ, ಅನಿಲ್ ಆರ್.ಶೆಟ್ಟಿ ಮಜಲಗುತ್ತು, ಹರೀಶ್ ದೇವಾಡಿಗ ಕಲ್ಯ, ಪ್ರಧಾನ ಕಾರ್ಯದರ್ಶಿ- ರಂಜಿತ್ ದೇವಾಡಿಗ, ಜತೆ ಕಾಲ್ಯದರ್ಶಿಗಳು- ರವಿರಾಜ್ ಶೆಟ್ಟಿ ದೇವಸ್ಯ ಮನೆ, ಸತೀಶ್ ಶೇಖರ್ ಭಂಡಾರಿ ಕಲ್ಯ, ವಿನೋದ ಎನ್. ಶೆಟ್ಟಿ ಮಜಲಗುತ್ತು, ಕೋಶಾಧಿಕಾರಿ- ಹರೀಶ್ ಶೆಟ್ಟಿ ಬರ್ಪಾಣಿ ಮನೆ, ಜತೆ ಕೋಶಾಧಿಕಾರಿ- ಕೃಷ್ಣ ಪಾಲನ್, ಅರ್ಚಕರು- ಅನೂಪ್, ಮಹಿಳಾ ಮುಖ್ಯ ಸಂಚಾಲಕರು- ದೀಪಾ ಶೆಟ್ಟಿ ಬರ್ಪಾಣಿ ಮನೆ ಕಲ್ಯ, ರೂಪಾ ಶೆಟ್ಟಿ ಮಜಲಗುತ್ತು, ಚರಿತಾ ಶಶಿಧರ ದೇವಾಡಿಗ, ಜಯಂತಿ ದೇವಾಡಿಗ, ಗುಲಾಬಿ ಪಾಲನ್ ಭಾರತ್ ನಗರ, ಪುಷ್ಪಾ ಪೂಜಾರ್ತಿ ಕಲ್ಯ, ಮುಂಬಯಿ ಸಮಿತಿ ಮುಖ್ಯ ಸಂಚಾಲಕರು- ಗುರುಪ್ರಸಾದ್ ಶೆಟ್ಟಿ ದಾರೋಡುಗುತ್ತು, ಸತೀಶ್ ಶೆಟ್ಟಿ ಕಲ್ಯ, ದುಬಾಯಿ ಸಮಿತಿ ಮುಖ್ಯ ಸಂಚಾಲಕರು- ರಮೇಶ್ ಶೇಖರ ಭಂಡಾರಿ, ಕುವೈಟ್ ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ ಬೆಳ್ತಂಗಡಿ: ನೀರಚಿಲುಮೆಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ…
ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ ಮೂಡುಬಿದಿರೆ : ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ…
ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು ಉಡುಪಿ: ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್…
ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ.. ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ; ಡೆತ್ ನೋಟ್ ನಲ್ಲಿ…
ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…
ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…