ಉಡುಪಿ

ಕಾಪು ಪುರಸಭೆ ಅನುದಾನ: ಕಾಂಗ್ರೇಸ್ ಅವಧಿಯಲ್ಲಿ 20 ಕೋಟಿಗೂ ಅಧಿಕ -ಬಿಜೆಪಿ ಅವಧಿಯಲ್ಲಿ 10 ಕೋಟಿ ಚಿಲ್ಲರೆ- ತನಿಖಾ ವರದಿ ವಿಶ್ವನ್ಯೂಸ್24

ಕಾಪು ಪುರಸಭೆ ಅನುದಾನ: ಕಾಂಗ್ರೇಸ್ ಅವಧಿಯಲ್ಲಿ 20 ಕೋಟಿಗೂ ಅಧಿಕ -ಬಿಜೆಪಿ ಅವಧಿಯಲ್ಲಿ 10 ಕೋಟಿ ಚಿಲ್ಲರೆ- ತನಿಖಾ ವರದಿ ವಿಶ್ವನ್ಯೂಸ್24

ಕಾಪು: ಕಾಪು ಪಂಚಾಯತ್ ವ್ಯವಸ್ಥೆಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಕಾಪು ಪುರಸಭೆ ಬಂದ ಒಟ್ಟು ಅನುದಾನ ಲೆಕ್ಕಚಾರದ ಹಿಂದೆ ವಿಶ್ವನ್ಯೂಸ್೨೪ ತನಿಖಾ ವರದಿ ರಚಿಸಿದೆ. ಇದರನ್ವಯ ಸರಿ ಸುಮಾರು ಐದು ವರ್ಷದಲ್ಲಿ ಪುರಸಭೆಯ ೨೩ ವಾರ್ಡಿನ ಅಭಿವೃದ್ದಿಗಾಗಿ ಕಾಂಗ್ರೇಸ್ ಸರ್ಕಾರ- ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಹೆಚ್ಚು ಅನುದಾನ ಬಂದಿರುವುದು ಮೇಲ್ನೊಟಕ್ಕೆ ತೋರುತ್ತದೆ.

ಕಳೆದ ಐದು ವರ್ಷದ ಅವಧಿಯಲ್ಲಿ ಪುರಸಭೆಗೆ ಒಟ್ಟು ಬಂದಿರುವ ಅನುದಾನ 3035.76  ಲಕ್ಷ ರೂಪಾಯಿ ( ಮೂವತ್ತು ಕೋಟಿ ಮೂವತೈದು ಲಕ್ಷ ರೂಪಾಯಿ) ಇದರಲ್ಲಿ 20 ಕೋಟಿಗೂ ಅಧಿಕ ಅಂದರೆ ಮೂರು ವರ್ಷದಲ್ಲಿ ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಬಂದಿರುವ ಅನುದಾನ ಎಂಬುದು ದಾಖಲೆಗಳಲ್ಲಿ ಕಂಡು ಬರುವ ಸತ್ಯ ವಿಚಾರ.

ಇನ್ನೂ ಬಿಜೆಪಿ ಅವಧಿಯಲ್ಲಿ ಅಂದರೆ ಲಾಲಾಜಿ ಆರ್ ಮೆಂಡನ್ ಶಾಸಕ ಆದ ನಂತರ ಪುರಸಭೆಗೆ ಮೂರುವರೇ ವರ್ಷದ ಅವಧಿಯಲ್ಲಿ ಬಂದಿರುವ ಅನುದಾನ ದಾಖಲೆಗಳ ಪ್ರಕಾರ 10 ಕೋಟಿ ಚಿಲ್ಲರೆಯಾಗಿದೆ ಇದು ಕೇವಲ ಕಾಪು ಪುರಸಭೆಗೆ ಸಂಬಧಿಸಿದ ಅನುದಾನಗಳ ಲೆಕ್ಕಚ್ಚಾರ.

ಇನ್ನೂ ವಾರ್ಡ್ ಪೈಕಿ ಲೆಕ್ಕಚಾರ ಹಾಕುವುದಾರೆ ವಾರ್ಡ್ ನಂಬರ್ 23 ಅಹಮ್ಮದಿ ಮೊಹಲ್ಲದಲ್ಲಿ ಶ್ರೀಮತಿ ಲೀಲಾ ಕೋಟ್ಯಾನ್ ಸದಸ್ಯೆಯಾಗಿದ್ದ ಸಂಧರ್ಭದಲ್ಲಿ 256.45  ಲಕ್ಷ ರೂಪಾಯಿ ಅತಿ ಹೆಚ್ಚು ಅನುದಾನ ಬಂದಿರುವ ವಾರ್ಡ್, ಅತೀ ಕಡಿಮೆ ಅನುದಾನ ವಿನಿಯೋಗ ಆಗಿರುವ ಪೈಕಿ ವಾರ್ಡ್ ಸಂಖ್ಯೆ ೪-ಪೊಲಿಪು ಗುಡ್ಡೆ ಕೇವಲ ಹದಿನೈದು ಲಕ್ಷದ ಇಪ್ಪತೊಂಭತ್ತು ಸಾವಿರ ರೂಪಾಯಿ ಆಗಿದೆ.
ಪೊಲಿಟಿಕಲ್ ಬ್ಯೂರೋ ವಿಶ್ವನ್ಯೂಸ್೨೪

 

Vishwa News 24

Recent Posts

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ – vishwanews24

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…

2 days ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

3 days ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

4 days ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

4 days ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

4 days ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

4 days ago