ಕಾಪು: ಕಾಪು ಖುವ್ವತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿ ಯೇಶನ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಾಹಿದ್ ಬಝಾರ್ ಆಯ್ಕೆಯಾಗಿದ್ದಾರೆ.
ಪೊಲಿಪು ಜಾಮೀಯ ಮಸೀದಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಆರಿಫ್ ಕಲ್ಯಾಲು, ಉಪಾಧ್ಯಕ್ಷರಾಗಿ ರಹೀಂ ಕಲ್ಯಾ, ಕಾರ್ಯದರ್ಶಿಯಾಗಿ ರಜಬ್ ನೈನ್ ಫ್ಯಾನ್ಸಿ, ಜಂಟಿ ಕಾರ್ಯದರ್ಶಿಯಾಗಿ ಶಬೀರ್ ಮುಹಮ್ಮದ್, ಸಂಶುದ್ದೀನ್ ಕಲ್ಲಾಪು, ಸಂಘಟನಾ ಕಾರ್ಯದರ್ಶಿಯಾಗಿಅಜೀಝ್, ಖಜಾಂಚಿಯಾಗಿ ಜಲೀಲ್, ಸಲಹೆಗಾರರಾಗಿ ಕೆ.ಎಂ.ರಜಾಕ್, ಮೊಯ್ದೀನ್ ಮಾಸ್ಟರ್, ರಜಬ್ ಉಮ್ಮರಬ್ಬ, ಮುಹಮ್ಮದ್ ಹಸನ್ ಬಿಡಿ ಆಯ್ಕೆಯಾದರು.
ದಫ್ ಸಮಿತಿ: ಲತೀಫ್ ಕಾಪಿಕಾಡ್, ಇಲಿಯಾಸ್, ಬಾಸಿತ್, ಸುಲೈಮಾನ್ ಮಸೂಕ್. ಅಸ್ಮಾ ಉಲ್ ಹುಸ್ನ ಉಸ್ತುವಾರಿ: ಎಚ್.ಎಂ.ಸಂಶುದ್ದೀನ್ ಕಲ್ಯಾಲು, ನಬೀನ್ ಕಾಪು, ಶರೀಫ್ ಕಲ್ಯಾಲು, ಸಮೀರ್. ಈವೆಂಟ್ ನಿರ್ವಹಣೆ ಉಸ್ತುವಾರಿ: ಬಶೀರ್ ಜನಪ್ರಿಯ, ಅಶ್ರಫ್ ಮೈತ್ರಿ, ಆಸಿಫ್ ಅಯಾನ್, ಸುಕುರ್ ಮಜೂರ್. ಗಲ್ಫ್ ಸಮಿತಿ ಉಸ್ತುವಾರಿ: ಅಕ್ರಂ, ಆಸೀಫ್ ಭಾರತ್ ನಗರ. ಸ್ವಯಂಸೇವಕ ಉಸ್ತುವಾರಿ: ನಿಹಾಲ್, ಮೀಡಿಯಾ ಎಡಿಟರ್: ಮಾಶುಕ್ ಅವರನ್ನು ಆಯ್ಕೆ ಮಾಡಲಾಯಿತು
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…