ಕಾಪು: ಕಾಪು ಖುವ್ವತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿ ಯೇಶನ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಾಹಿದ್ ಬಝಾರ್ ಆಯ್ಕೆಯಾಗಿದ್ದಾರೆ.
ಪೊಲಿಪು ಜಾಮೀಯ ಮಸೀದಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಆರಿಫ್ ಕಲ್ಯಾಲು, ಉಪಾಧ್ಯಕ್ಷರಾಗಿ ರಹೀಂ ಕಲ್ಯಾ, ಕಾರ್ಯದರ್ಶಿಯಾಗಿ ರಜಬ್ ನೈನ್ ಫ್ಯಾನ್ಸಿ, ಜಂಟಿ ಕಾರ್ಯದರ್ಶಿಯಾಗಿ ಶಬೀರ್ ಮುಹಮ್ಮದ್, ಸಂಶುದ್ದೀನ್ ಕಲ್ಲಾಪು, ಸಂಘಟನಾ ಕಾರ್ಯದರ್ಶಿಯಾಗಿಅಜೀಝ್, ಖಜಾಂಚಿಯಾಗಿ ಜಲೀಲ್, ಸಲಹೆಗಾರರಾಗಿ ಕೆ.ಎಂ.ರಜಾಕ್, ಮೊಯ್ದೀನ್ ಮಾಸ್ಟರ್, ರಜಬ್ ಉಮ್ಮರಬ್ಬ, ಮುಹಮ್ಮದ್ ಹಸನ್ ಬಿಡಿ ಆಯ್ಕೆಯಾದರು.
ದಫ್ ಸಮಿತಿ: ಲತೀಫ್ ಕಾಪಿಕಾಡ್, ಇಲಿಯಾಸ್, ಬಾಸಿತ್, ಸುಲೈಮಾನ್ ಮಸೂಕ್. ಅಸ್ಮಾ ಉಲ್ ಹುಸ್ನ ಉಸ್ತುವಾರಿ: ಎಚ್.ಎಂ.ಸಂಶುದ್ದೀನ್ ಕಲ್ಯಾಲು, ನಬೀನ್ ಕಾಪು, ಶರೀಫ್ ಕಲ್ಯಾಲು, ಸಮೀರ್. ಈವೆಂಟ್ ನಿರ್ವಹಣೆ ಉಸ್ತುವಾರಿ: ಬಶೀರ್ ಜನಪ್ರಿಯ, ಅಶ್ರಫ್ ಮೈತ್ರಿ, ಆಸಿಫ್ ಅಯಾನ್, ಸುಕುರ್ ಮಜೂರ್. ಗಲ್ಫ್ ಸಮಿತಿ ಉಸ್ತುವಾರಿ: ಅಕ್ರಂ, ಆಸೀಫ್ ಭಾರತ್ ನಗರ. ಸ್ವಯಂಸೇವಕ ಉಸ್ತುವಾರಿ: ನಿಹಾಲ್, ಮೀಡಿಯಾ ಎಡಿಟರ್: ಮಾಶುಕ್ ಅವರನ್ನು ಆಯ್ಕೆ ಮಾಡಲಾಯಿತು
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್…