ಬೆಂಗಳೂರು: ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರ ಪರ ಮತಯಾಚನೆಗಾಗಿ ಉದ್ಯೋಗ ನಿಮಿತ್ತ ಬೆಂಗಳೂರು ಭಾಗದಲ್ಲಿ ನೆಲೆಸಿರುವ ನೂರಾರು ಯುವಕ ಯುವತಿಯರು ಕಾಪುಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಸ್ವಯಂಸೇವಕರಂತೆ ಫೀಲ್ಡಿಗಿಳಿದು ಕಳೆದೆರಡು ದಿನಗಳಿಂದ ಮತಯಾಚನೆ ನಡೆಸಿದರು.
ಈ ವಿಚಾರವಾಗಿ ಮಾತಾನಾಡಿದ ಧೀರಜ್ ಕುಂದರ್ ” ನಾವೆಲ್ಲರೂ ಉದ್ಯೋಗ ನಿಮಿತ್ತವಾಗಿ ಮನೆಕುಟುಂಬ ಬಿಟ್ಟು ದೂರದ ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಬಂದಿದ್ದೇವೆ ಇದುವರೆಗೆ ಉಡುಪಿ ಮಂಗಳೂರು ಭಾಗದಲ್ಲಿ ಯಾವುದೇ ಸಾಫ್ಟ್ವೇರ್ ಕಂಪನಿಗಳು ಬಂದಿಲ್ಲ ಆದರೆ ಈ ಬಾರಿ ನಮಗೆ ಕಾಪುವಿನಲ್ಲಿ ವಿಶ್ವಾಸವಿದೆ ಹೊಸತನದ ರಾಜಕೀಯದೊಂದಿಗೆ ನವನಾಯಕ ಸೃಷ್ಟಿಯಾಗುವ ಮುಖೇನ ನಾವೆಲ್ಲರೂ ನಮ್ಮ ಊರಿನಲ್ಲಿಯೇ ಕೆಲಸ ಮಾಡಲು ಸಾಧ್ಯವಿದೆ ಹೊಸ ಕಂಪೆನಿಗಳ ಸ್ಟಾರ್್ಟ ಆಪ್ಪ್ ಆಗಲಿಲದೆ ಎಂಬುದು ಆ ಉದ್ದೇಶದಿಂದ ನೂರ ಇಪತ್ತೈದು ಮಂದಿ ಯುವಕರು ಸ್ವಯಂಕೃತವಾಗಿ ಬಿಜೆಪಿ ಅಭ್ಯರ್ಥಿ ಸುರೆಶಣ್ಣನ ಪರ ಮತಯಾಚನೆ ನಡೆಸುತ್ತಿದ್ದೇವೆ.” ಎಂದರು.
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…