ಕಾಪು : ಇಲ್ಲಿನ ಪುರಸಭಾ ಚುನವಣೆಯ ಹಿನ್ನಲೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರ ಮುಂದಾಳತ್ವದಲ್ಲಿ ಕಾಪು ಕ್ಷೇತ್ರದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಂದ ಏಕ ಕಾಲದಲ್ಲಿ ಪುರಸಭಾ ವ್ಯಾಪ್ತಿಯ ೨೩ ವಾರ್ಡ್ಗಳಲ್ಲಿ ಮಹಾಸಂಪರ್ಕ ಅಭಿಯಾನ ನಡೆಯಲಿದೆ ಎಂದು ಕಚೇರಿಯ ಪತ್ರಿಕಾ ಪ್ರಕಟನೆ ತಿಳಿಸಿದೆ.
ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷದ ಪ್ರಮುಖರು/ಗ್ರಾ. ಪಂ ಅಧ್ಯಕ್ಷರು-ಉಪಾಧ್ಯಕ್ಷರು / ಗ್ರಾಮ ಪಂಚಾಯತ್ ಸದಸ್ಯರು / ಶಕ್ತಿಕೇಂದ್ರ ಪ್ರಮುಖರು ಸೂಚಿಸಿದ ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮಾತಯಾಚನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
1. ಕೈಪುಂಜಾಲು ವಾರ್ಡ್ – ಕುಕ್ಕೆಹಳ್ಳಿ ಗ್ರಾಮ ಪಂಚಾಯತ್
2. ಕೊತಲ್ ಕಟ್ಟೆ ವಾರ್ಡ್ – ಬೈರಂಪಳ್ಳಿ ಗ್ರಾಮ ಪಂಚಾಯತ್
3. ಕರಾವಳಿ ವಾರ್ಡ್ – ಪೆರ್ಡೂರ್ ಗ್ರಾಮ ಪಂಚಾಯತ್
4. ಪೊಲಿಪು ಗುಡ್ಡೆ ವಾರ್ಡ್ – ಅತ್ರಾಡಿ ಗ್ರಾಮ ಪಂಚಾಯತ್
5. ದಂಡತಿರ್ಥ ವಾರ್ಡ್ – ಬೊಮ್ಮರಬೆಟ್ಟು ಗ್ರಾಮ ಪಂಚಾಯತ್
6. ಕಲ್ಯ ವಾರ್ಡ್ – 80 ಬಡಗಬೆಟ್ಟು ಗ್ರಾಮ ಪಂಚಾಯತ್
7. ಭರತ್ ನಗರ ವಾರ್ಡ್ – ಬೆಳ್ಳೆ ಗ್ರಾಮ ಪಂಚಾಯತ್
8. ಬೀಡುಬದಿ ವಾರ್ಡ್ – ಅಲೆವೂರು ಗ್ರಾಮ ಪಂಚಾಯತ್
9. ಪೊಲಿಪು ವಾರ್ಡ್ – ಕೊಡಿಬೆಟ್ಟು ಗ್ರಾಮ ಪಂಚಾಯತ್
10. ಕಾಪು ಪೇಟೆ ವಾರ್ಡ್ -ಇನ್ನಂಜೆ ಗ್ರಾಮ ಪಂಚಾಯತ್
11. ಲೈಟ್ ಹೌಸ್ ವಾರ್ಡ್ – ಕಟಪಾಡಿ ಗ್ರಾಮ ಪಂಚಾಯತ್
12. ಕೊಪ್ಪಲಂಗಡಿ ವಾರ್ಡ್ -ಕೋಟೆ ಗ್ರಾಮ ಪಂಚಾಯತ್
13. ತೊಟ್ಟ0- ಬಡಾ ಗ್ರಾಮ ಪಂಚಾಯತ್
14. ದುಗ್ಗನ ತೋಟ – ಪಡುಬಿದ್ರೆ ಗ್ರಾಮ ಪಂಚಾಯತ್
15. ಮಂಗಳ ಪೇಟೆ ವಾರ್ಡ್ – ಪಲಿಮಾರು ಗ್ರಾಮ ಪಂಚಾಯತ್
16. ಜನಾರ್ಧನ ದೇವಸ್ಥಾನ ವಾರ್ಡ್ – ಎಲ್ಲೂರು ಗ್ರಾಮ ಪಂಚಾಯತ್
17. ಬಡಗರಗುತ್ತು ವಾರ್ಡ್ – ಮುದರ0ಗಡಿ ಗ್ರಾಮ ಪಂಚಾಯತ್ & ಶಿರ್ವ ಗ್ರಾಮ ಪಂಚಾಯತ್
18. ಕೊಂಬಗುಡ್ಡೆ ವಾರ್ಡ್ – ಕುರ್ಕಾಲು ಗ್ರಾಮ ಪಂಚಾಯತ್
19. ಜನರಲ್ ಶಾಲೆ ವಾರ್ಡ್ – ಮಣಿಪುರ ಗ್ರಾಮ ಪಂಚಾಯತ್ & ಹೆಜಮಾಡಿ ಗ್ರಾಮ ಪಂಚಾಯತ್
20. ಗುಜ್ಜಿ ವಾರ್ಡ್ – ಉದ್ಯಾವರ ಗ್ರಾಮ ಪಂಚಾಯತ್
21. ಗರಡಿ ವಾರ್ಡ್ – ಕುತ್ಯಾರು ಗ್ರಾಮ ಪಂಚಾಯತ್
22. ಕುಡ್ತಿಮಾರು ವಾರ್ಡ್ – ಮಜೂರು ಗ್ರಾಮ ಪಂಚಾಯತ್
23. ಅಹಮ್ಮದಿಮೊಹಲ್ಲಾ ವಾರ್ಡ್ – ಬೆಳಪು & ತೆಂಕ ಗ್ರಾಮ ಪಂಚಾಯತ್
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…