Featured

ಕಾಪು ಶಾಸಕ ಲಾಲಾಜಿ ಮೆಂಡನ್ ನೇತೃತ್ವದಲ್ಲಿ ರವಿವಾರ ಕಾಪು ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಂದ ಏಕ ಕಾಲದಲ್ಲಿ ಪುರಸಭಾ ಎಲ್ಲಾ ವಾರ್ಡ್ ಗಳಲ್ಲಿ ಮಹಾಸಂಪರ್ಕ ಅಭಿಯಾನ :vishwanews24


ಕಾಪು ಶಾಸಕ ಲಾಲಾಜಿ ಮೆಂಡನ್ ನೇತೃತ್ವದಲ್ಲಿ ರವಿವಾರ ಕಾಪು ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಸದಸ್ಯರಿಂದ ಏಕ ಕಾಲದಲ್ಲಿ ಪುರಸಭಾ ಎಲ್ಲಾ ವಾರ್ಡ್ ಗಳಲ್ಲಿ ಮಹಾಸಂಪರ್ಕ ಅಭಿಯಾನ :vishwanews24

ಕಾಪು : ಇಲ್ಲಿನ ಪುರಸಭಾ ಚುನವಣೆಯ ಹಿನ್ನಲೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರ ಮುಂದಾಳತ್ವದಲ್ಲಿ ಕಾಪು ಕ್ಷೇತ್ರದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಂದ ಏಕ ಕಾಲದಲ್ಲಿ ಪುರಸಭಾ ವ್ಯಾಪ್ತಿಯ ೨೩ ವಾರ್ಡ್ಗಳಲ್ಲಿ ಮಹಾಸಂಪರ್ಕ ಅಭಿಯಾನ ನಡೆಯಲಿದೆ ಎಂದು ಕಚೇರಿಯ ಪತ್ರಿಕಾ ಪ್ರಕಟನೆ ತಿಳಿಸಿದೆ.
ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷದ ಪ್ರಮುಖರು/ಗ್ರಾ. ಪಂ ಅಧ್ಯಕ್ಷರು-ಉಪಾಧ್ಯಕ್ಷರು / ಗ್ರಾಮ ಪಂಚಾಯತ್ ಸದಸ್ಯರು / ಶಕ್ತಿಕೇಂದ್ರ ಪ್ರಮುಖರು ಸೂಚಿಸಿದ ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮಾತಯಾಚನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

1. ಕೈಪುಂಜಾಲು ವಾರ್ಡ್ – ಕುಕ್ಕೆಹಳ್ಳಿ ಗ್ರಾಮ ಪಂಚಾಯತ್

2. ಕೊತಲ್ ಕಟ್ಟೆ ವಾರ್ಡ್ – ಬೈರಂಪಳ್ಳಿ ಗ್ರಾಮ ಪಂಚಾಯತ್

3. ಕರಾವಳಿ ವಾರ್ಡ್ – ಪೆರ್ಡೂರ್ ಗ್ರಾಮ ಪಂಚಾಯತ್

4. ಪೊಲಿಪು ಗುಡ್ಡೆ ವಾರ್ಡ್ – ಅತ್ರಾಡಿ ಗ್ರಾಮ ಪಂಚಾಯತ್

5. ದಂಡತಿರ್ಥ ವಾರ್ಡ್ – ಬೊಮ್ಮರಬೆಟ್ಟು ಗ್ರಾಮ ಪಂಚಾಯತ್

6. ಕಲ್ಯ ವಾರ್ಡ್ – 80 ಬಡಗಬೆಟ್ಟು ಗ್ರಾಮ ಪಂಚಾಯತ್

7. ಭರತ್ ನಗರ ವಾರ್ಡ್ – ಬೆಳ್ಳೆ ಗ್ರಾಮ ಪಂಚಾಯತ್

8. ಬೀಡುಬದಿ ವಾರ್ಡ್ – ಅಲೆವೂರು ಗ್ರಾಮ ಪಂಚಾಯತ್

9. ಪೊಲಿಪು ವಾರ್ಡ್ – ಕೊಡಿಬೆಟ್ಟು ಗ್ರಾಮ ಪಂಚಾಯತ್

10. ಕಾಪು ಪೇಟೆ ವಾರ್ಡ್ -ಇನ್ನಂಜೆ ಗ್ರಾಮ ಪಂಚಾಯತ್

11. ಲೈಟ್ ಹೌಸ್ ವಾರ್ಡ್ – ಕಟಪಾಡಿ ಗ್ರಾಮ ಪಂಚಾಯತ್

12. ಕೊಪ್ಪಲಂಗಡಿ ವಾರ್ಡ್ -ಕೋಟೆ ಗ್ರಾಮ ಪಂಚಾಯತ್

13. ತೊಟ್ಟ0- ಬಡಾ ಗ್ರಾಮ ಪಂಚಾಯತ್

14. ದುಗ್ಗನ ತೋಟ – ಪಡುಬಿದ್ರೆ ಗ್ರಾಮ ಪಂಚಾಯತ್

15. ಮಂಗಳ ಪೇಟೆ ವಾರ್ಡ್ – ಪಲಿಮಾರು ಗ್ರಾಮ ಪಂಚಾಯತ್

16. ಜನಾರ್ಧನ ದೇವಸ್ಥಾನ ವಾರ್ಡ್ – ಎಲ್ಲೂರು ಗ್ರಾಮ ಪಂಚಾಯತ್

17. ಬಡಗರಗುತ್ತು ವಾರ್ಡ್ – ಮುದರ0ಗಡಿ ಗ್ರಾಮ ಪಂಚಾಯತ್ & ಶಿರ್ವ ಗ್ರಾಮ ಪಂಚಾಯತ್

18. ಕೊಂಬಗುಡ್ಡೆ ವಾರ್ಡ್ – ಕುರ್ಕಾಲು ಗ್ರಾಮ ಪಂಚಾಯತ್

19. ಜನರಲ್ ಶಾಲೆ ವಾರ್ಡ್ – ಮಣಿಪುರ ಗ್ರಾಮ ಪಂಚಾಯತ್ & ಹೆಜಮಾಡಿ ಗ್ರಾಮ ಪಂಚಾಯತ್

20. ಗುಜ್ಜಿ ವಾರ್ಡ್ – ಉದ್ಯಾವರ ಗ್ರಾಮ ಪಂಚಾಯತ್

21. ಗರಡಿ ವಾರ್ಡ್ – ಕುತ್ಯಾರು ಗ್ರಾಮ ಪಂಚಾಯತ್

22. ಕುಡ್ತಿಮಾರು ವಾರ್ಡ್ – ಮಜೂರು ಗ್ರಾಮ ಪಂಚಾಯತ್

23. ಅಹಮ್ಮದಿಮೊಹಲ್ಲಾ ವಾರ್ಡ್ – ಬೆಳಪು & ತೆಂಕ ಗ್ರಾಮ ಪಂಚಾಯತ್

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago