ಮೇಷ: ಟ್ರಾವೆಲ್ ಏಜೆನ್ಸಿಯವರಿಗೆ ಆದಾಯ, ಹೊಸ ವ್ಯಾಪಾರದಲ್ಲಿ ಶುಭ, ಸರ್ಕಾರಿ ನೌಕರರಿಗೆ ಒತ್ತಡ
ವೃಷಭ: ಭೂಮಿಯ ವ್ಯವಹಾರದಲ್ಲಿ ಮೋಸ, ಮನೆಯಲ್ಲಿ ಅಶಾಂತಿ. ಉತ್ಸಾಹದಿಂದ ಕಾರ್ಯನಿರ್ವಹಣೆ
ಮಿಥುನ: ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ, ಗೌರವ ಪ್ರಾಪ್ತಿ, ತಂದೆಯ ಆರೋಗ್ಯದಲ್ಲಿ ತೊಂದರೆ
ಕರ್ಕಟಕ: ವಿದ್ಯಾರ್ಥಿಗಳಿಗೆ ಯಶಸ್ಸು, ಉದ್ಯೋಗಿಗಳಿಗೆ ಗೌರವ, ಗಣ್ಯರ ಭೇಟಿಯಿಂದ ಸಂತಸ
ಸಿಂಹ: ಈಜುಕೊಳ ಸಂಸ್ಥೆಯವರಿಗೆ ಆದಾಯ, ಯೋಗ ಪ್ರಾಣಾಯಾಮದಂತಹ ತರಬೇತಿದಾರರಿಗೆ ಆದಾಯ, ಛಲದಿಂದ ಕಾರ್ಯ ಸಾಧನೆ
ಕನ್ಯಾ: ದಿನಸಿ ಪದಾರ್ಥಗಳ ವ್ಯಾಪಾರದಲ್ಲಿ ಲಾಭ, ಲೇವಾದೇವಿ ವ್ಯವಹಾರದಲ್ಲಿ ಆದಾಯ, ಭೂಮಿ ವಿಷಯದಲ್ಲಿ ಜಗಳ
ತುಲಾ: ಅಧಿಕಾರಿಗಳಿಗೆ ತೊಂದರೆ, ಸೇವಾ ಪೂರ್ವಕ ವೃತ್ತಿಯವರಿಗೆ ಲಾಭ, ಆಹಾರ ಸೇವನೆಯಲ್ಲಿ ಜಾಗ್ರತೆಯಿರಲಿ,
ವೃಶ್ಚಿಕ: ಲೇಖಕರಿಗೆ ಗೌರವಪ್ರಾಪ್ತಿ, ಕಲಾವಿದರಿಗೆ ಅವಕಾಶಗಳು ಲಭ್ಯ, ಬೇಕರಿ ವ್ಯಾಪಾರದಲ್ಲಿ ಸಾಧಾರಣ ಪರಿಹಾರ
ಧನಸ್ಸು: ಕಲಾವಿದರಿಗೆ ಅವಕಾಶಗಳು ಲಭ್ಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ, ದಾಂಪತ್ಯದಲ್ಲಿ ವೈಮನಸ್ಸು
ಮಕರ: ಅತಿಯಾದ ಮಾತು ಬೇಡ, ಸಹನೆ ಇರಲಿ, ವಾಹನ ಚಾಲಕರಿಗೆ ಉತ್ತಮ ಆದಾಯ ಪರಿಹಾರ
ಕುಂಭ: ಭೂಮಿ ವಿವಾದದಲ್ಲಿ ಜಯ, ಷೇರು ಮಾರುಕಟ್ಟೆಯಲ್ಲಿ ಆದಾಯ, ಸಹೋದ್ಯೋಗಿಗಳಿಂದ ತೊಂದರೆ
ಮೀನ: ರಾಜಕಾರಣಿಗಳಿಗೆ ಅಶುಭ, ದುರ್ಜನರ ಸಂಘ, ಕೌಟುಂಬಿಕ ಕಲಹ
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…