Featured

ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ.

ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ.

ಕಾಪು: ದೇಶ ವಿದೇಶದಲ್ಲಿ ಹೆಸರು ಪಡೆದಿರುವ ತುಳುನಾಡಿನ‌ ಕಂಬಳ ಕೂಟಗಳಲ್ಲಿ ಒಂದಿಷ್ಟು ಯುವಕರ ತಂಡ ಕೋಣ ಓಡಿಸುವ ಮೂಲಕ‌ ಹೊಸ ಮುನ್ನುಡಿ ಬರೆಯುತ್ತಿದ್ದಾರೆ ಹಾಗದರೇ ಆ ಯುವಕರು ಯಾರು ಎಂಬುದರ ಡೀಟೆಲ್ಸ್ ಇಲ್ಲಿದೆ.

ಹೌದು ಕಾಪು ಕಲ್ಯಾದ ಯುವಕರ ತಂಡವೊಂದು ಹಿರಿಯರ ಮಾರ್ಗದರ್ಶನದೊಂದಿಗೆ ತುಳುನಾಡಿನ‌ ಕಂಬಳ ಕೂಟಗಳಲ್ಲಿ ಭಾಗವಹಿಸಿ ಕೋಣ ಓಡಿಸುವ ಮೂಲಕ ಸಂಪ್ರದಾಯವನ್ನ‌ ಮುಂದುವರಿಸುತ್ತಿರುವುದು ಎಲ್ಲೆಡೆ ಸುದ್ದಿಯಾಗುತ್ತಿದೆ.

ಕಾಪು ಕಲ್ಯಾ ಜವನೆರ್ ನಾಮಾಕಿಂತದೊಂದಿಗೆ ಕಟಪಾಡಿ ಬೀಡು ಮೂಡು-ಪಡು ಕಂಬಳ ಕೂಟದಲ್ಲಿಯೂ ನೇಗಿಲು ಹಿರಿಯ A ಮತ್ತು B  ವಿಭಾಗದಲ್ಲಿ ಕೋಣ ಓಡಿಸುವ ಇರಾದೆಯನ್ನು ಇಟ್ಟುಕೊಂಡಿದ್ದಾರೆ.

ಹದಿಹರೆಯ ಯುವಕರು ಸಾಮಾನ್ಯವಾಗಿ ನಗರದ ಜೀವನಕ್ಕೆ ಹೊಂದಿಕೊಂಡು ಸಾಂಪ್ರದಾಯ ಕ್ರೀಡೆಯನ್ನ ಮರೆಯುತ್ತಿರುವ ಈ ಯುಗದಲ್ಲಿ ತುಳುನಾಡ ಕಂಬಳವನ್ನ‌ ಉಳಿಸಿ ಬೆಳೆಸುವ ನಿರ್ಧಾರದಿಂದ ಈ ರೀತಿಯ ಕಾರ್ಯಗಳು ನಡೆಯುತ್ತಿರುವುದು ಎಲ್ಲೆಡೆ ಶ್ಲಾಘನೀಯವಾಗಿದೆ.

ಈ ಬಗ್ಗೆ ಹಿರಿಯ ಕಂಬಳ ಕೋಣಗಳ ಯಜಮಾನರಾಗಿದ್ದ  ದಿವಂಗತ ಮುಂಡ್ಕೂರು ಯತೀಶ್ ಶೆಟ್ಟಿಯವರ ಪುತ್ರ ನಡಿಕರೆ ಸಚಿನ್ ಶೆಟ್ಟಿ ಹೀಗೆ ಅನ್ನುತ್ತಾರೆ ” ತುಳುನಾಡಿನ ಸಾಂಪ್ರದಾಯಿಕ ಕಂಬಳಕೂಟವು ಮುಂದುವರಿಯಬೇಕು ಮತ್ತು ಯುವಕರಿಗೂ ಅದರ ಬಗ್ಗೆ ಮಾಹಿತಿ ಹಾಗೂ ಆಸಕ್ತಿಮೂಡಬೇಕು ಅನ್ನುವ ಉದ್ದೇಶದಿಂದ ಯುವಕರೆಲ್ಲ ಒಗ್ಗಟ್ಟಾಗಿ ಕಂಬಳ ಕೂಟದಲ್ಲಿ ಭಾಗವಹಿಸುತ್ತಿದ್ದೇವೆ,ಈ ಭಾರಿಯ ಕಟಪಾಡಿ ಕಂಬಳದಲ್ಲಿ ಕೂಡ ಭಾಗವಹಿಸುವ ಇಚ್ಛೆಯನ್ನ ಇಟ್ಟುಕೊಂಡಿದ್ದೇವೆ ಮತ್ತು ಬಹುಮಾನ ಪಡೆಯುವುವ ಗುರಿಯಿದೆ .

ಒಟ್ಟಾರೆಯಾಗಿ ಪೇಟಾ ನಿರ್ಧಾರದಿಂದ ತೂಗುಕತ್ತಿಯಲ್ಲಿರುವ ಕಂಬಳಕೂಟವು ನಿಂತುಹೋಗುವ ಸಮಯದಲ್ಲೂ ಯುವಕರ ಪಡೆ ಕಂಬಳದಲ್ಲಿ ಆಸಕ್ತಿ ತೋರಿಸುತ್ತಿರುವುದು ಮತ್ತು ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯವೆ ಸರಿ.

 


 

 

Add
Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

6 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

6 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

6 days ago