Featured

ನವಂಬರ್ 2 ಉಡುಪಿಯ ಜನತೆಗೊಂದು ಸಂತಸದ ಸುದ್ಧಿ, ಸ್ಮರಣಿಕಾ ಮೊಮೆಂಟೋ ಸಹ ಸಂಸ್ಥೆಗಳ ಉದ್ಘಾಟನೆ ಹಾಗೂ ಭರ್ಜರಿ ಡಿಸ್ಕೌಂಟ್

ನವಂಬರ್ 2 ಉಡುಪಿಯ ಜನತೆಗೊಂದು ಸಂತಸದ ಸುದ್ಧಿ, ಸ್ಮರಣಿಕಾ ಮೊಮೆಂಟೋ ಸಹ ಸಂಸ್ಥೆಗಳ ಉದ್ಘಾಟನೆ ಹಾಗೂ ಭರ್ಜರಿ ಡಿಸ್ಕೌಂಟ್

ಕಾಪು: ಉಡುಪಿ ಸ್ಮರಣಿಕಾ ಮೊಮೆಂಟೋ ಮತ್ತು ಗಿಫ್ಟ್ ಶೋರೂನ ಸಂಸಂಸ್ಥೆಗಳ ಉದ್ಘಾಟನ ಸಮಾರಂಭವು ನವಂಬರ್ 12 ರಂದು ಉಡುಪಿಯ ಕಲ್ಸಂಕದ ವಿಶ್ವಾಸ್ ಬಿಲ್ಡಿಂಗ್‍ನಲ್ಲಿ ನಡೆಯಲಿದೆ.

26 ವರ್ಷಗಳ ಯಶಸ್ವಿ ಸಾಧನೆ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಸ್ಮರಣಿಕಾ ಸಂಸ್ಥೆಯು ತನ್ನ ಸಹ ಸಂಸ್ಥೆಯಾದ ಸ್ಮರಣಿಕಾ ರೋಯಲ್,ಸ್ಮರಣಿಕಾ ಡಿಜಿಟಲ್ ಆಡ್ ಮೀಡಿಯಾ, ಬಾಂಬೆ ಸ್ವೀಟ್ಸ್ ಸಂಸ್ಥೆಗಳು ಸ್ಮರಣಿಕಾ ಸಮೂಹಗಳ ಜತೆ ಸೇರಿಕೊಳ್ಳಲಿದೆ.
ಸ್ಮರಾಣಿಕ ಮೊಮೆಂಟೋ ಮತ್ತು ಗಿಫ್ಟ್ ಸೆಂಟರ್‍ನಲ್ಲಿ 2019 ರ ಹೊಸ ವರ್ಷದ ಗಿಫ್ಟ್ ವಸ್ತುಗಳ ಪ್ರದರ್ಶನ ಹಾಗೂ ಮುಂಗಡ ಬುಕ್ಕಿಂಗ್ , ದೀಪಾವಳಿಗೆ ಮೆರಗು ನೀಡುವಂತಹ ವಿಶಿಷ್ಟ್ಯ ಶೈಲಿಯ ಗೂಡುದೀಪಗಳು , ಪಾರಂಪಾರಿಕ ಶೈಲಿಯ ಗೂಡುದಿಪಗಳು ಮತ್ತು ಅಲಂಕಾರಿಕ ಎಲ್‍ಇಡಿ ಲೈಟ್‍ಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಶೇ 26% ಡಿಸ್ಕೌಂಟ್ ಮತ್ತು ಅದೃಷ್ಟ ಕೂಪನ್
ಹೌದು ಸ್ಮರಣಿಕಾ ಸಂಸ್ಥೆಯು 26 ವರ್ಷ ಯಶಸ್ವಿ ಪೂರೈಸಿದ ಹಿನ್ನಲೆಯಲ್ಲಿ ಪ್ರತೀ ಖರೀದಿಗೆ ಶೇ26%. ರಷ್ಟು ನೇರ ಡಿಸ್ಕೌಂಟ್ ಮತ್ತು ರೂಪಾಯಿ 1000/- ಮೌಲ್ಯದ ಮೇಲ್ಪಟ್ಟು ಖರೀದಿಗೆ ಅದೃಷ್ಟ ಕೂಪನ್ ಕೂಡ ಸಿಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಸಂಪರ್ಕಿಸ ಬೇಕಾದ ಸಂಖ್ಯೆ: 9342749131

 

 

ಜಾಹಿರಾತು

ಜಾಹಿರಾತು

Vishwa News 24

Recent Posts

ಉಡುಪಿ: ಕಾಕ್ರೋಚ್ ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ  ನಡೆಯುತ್ತಿದೆ: ಸುನಿಲ್ ಕುಮಾರ್ ಆರೋಪ – vishwanews24

ಉಡುಪಿ: ಕಾಕ್ರೋಚ್’ ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ  ನಡೆಯುತ್ತಿದೆ: ಸುನಿಲ್ ಕುಮಾರ್ ಆರೋಪ ಉಡುಪಿ: ಚಳವಳಿಯ ಹೆಸರಿನಲ್ಲಿ ದೇಶದಲ್ಲಿ…

1 hour ago

ಕಾಪು : ಉದ್ಯಮಿ ಸಖೇಂದ್ರ ಬಿ. ಸುವರ್ಣ ಹೃದಯಾಘಾತದಿಂದ ನಿಧನ – vishwanews24

ಕಾಪು : ಉದ್ಯಮಿ ಸಖೇಂದ್ರ ಬಿ. ಸುವರ್ಣ ಹೃದಯಾಘಾತದಿಂದ ನಿಧನ ಕಾಪು : ಕಾಪುವಿನ ಹಿರಿಯ ಉದ್ಯಮಿ, ಧಾರ್ಮಿಕ, ಸಾಮಾಜಿಕ…

2 hours ago

ಜು.29ರಂದು ಕಿನ್ನಿಮುಲ್ಕಿಯಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್‌ನ ನೂತನ ಶಾಖೆ ಉದ್ಘಾಟನೆ – vishwanews24

ಜು.29ರಂದು ಕಿನ್ನಿಮುಲ್ಕಿಯಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್‌ನ ನೂತನ ಶಾಖೆ ಉದ್ಘಾಟನೆ ಉಡುಪಿ: ನಗರದ ಕಿನ್ನಿಮುಲ್ಕಿಯ ಶಾಂತಾ ಬಿಲ್ಡಿಂಗ್‌ನಲ್ಲಿ ಕಿದಿಯೂರು ಕ್ರೆಡಿಟ್…

4 hours ago

ಪಡುಬಿದ್ರಿ : ಆ.1ರಂದು ಹೆಜಮಾಡಿ ಟೋಲ್ ವಿರುದ್ದ ಬೃಹತ್ ಹೋರಾಟ: ಪೋಸ್ಟರ್ ಬಿಡುಗಡೆ – vishwanews24

ಪಡುಬಿದ್ರಿ : ಆ.1ರಂದು ಹೆಜಮಾಡಿ ಟೋಲ್ ವಿರುದ್ದ ಬೃಹತ್ ಹೋರಾಟ: ಪೋಸ್ಟರ್ ಬಿಡುಗಡೆ ಪಡುಬಿದ್ರಿ : ಹೆಜಮಾಡಿ ಟೋಲ್ನಲ್ಲಿ ಸ್ಥಳೀಯ…

4 hours ago

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ – vishwanews24

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ ಮಂಗಳೂರು: ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜುಲೈ…

4 hours ago

ಮಂಗಳೂರು : ಮೀನುಗಾರ ಮುಖಂಡನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ – vishwanews24

ಮಂಗಳೂರು : ಮೀನುಗಾರ ಮುಖಂಡನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮಂಗಳೂರು : ನಗರ ಹೊರವಲಯದ ಬೈಕಂಪಾಡಿಯ…

4 hours ago