ಪಡುಬಿದ್ರಿ : ಭಗವತಿ ಗ್ರೂಪ್ ಪಡುಬಿದ್ರಿ ಇದರ ಸದಸ್ಯರು ಸೇರಿ ಬಡ ಕುಟುಂಬದ ಅಶಕ್ತರಿಗೆ ವೈದ್ಯಕೀಯ, ವಿದ್ಯಾಭ್ಯಾಸ ಮತ್ತು ಇತರ ನೆರವಿಗಾಗಿ ನವರಾತ್ರಿಯ ಪ್ರಯುಕ್ತ ಪ್ರೆಡೆಕ್ಟರ್ ವೇಷಗಳನ್ನು ಹಾಕಿ ಪಡುಬಿದ್ರಿ, ನಂದಿಕೂರು, ಎರ್ಮಾಳ್, ಕಾಪು, ಅಡ್ವೆ, ಉಚ್ಚಿಲ, ಬೆಳ್ಳಿಬೆಟ್ಟು ,ಹೆಜಮಾಡಿ ಪರಿಸರದ ಸಹೃದಯಿ ದಾನಿಗಳಿಂದ ಒಟ್ಟು ರೂ1,09,896 ಸಹಾಯಧನವನ್ನು ಪಡೆದಿದ್ದಾರೆ..
ಇದರಲ್ಲಿ ರೂಪಾಯಿ 31500 ವೇಷಾಧಾರಿಗಳ, ಟ್ಯಾಬ್ಲೋಗಳ ಖರ್ಚಾಗಿದ್ದು, ಉಳಿದ ಹಣವನ್ನುನಾಲ್ಕೈದು ಬಡ ಕುಟುಂಬದ ಅಶಕ್ತರಿಗೆ ನವೆಂಬರ್ 11 ರಂದು ಅವರ ಮನೆಗೆ ಹೋಗಿ ಹಸ್ತಾಂತರಿಸಲೂ ತೀರ್ಮಾನಿಸಲಾಗಿದೆ..
“ನಮ್ಮ ಈ ಕಾರ್ಯಕ್ಕೆ ಸಹಕರಿಸಿದ ನಾವು ನೆರವು ಬಯಸಿ ಹೋದ ಊರಿನ ನಾಗರಿಕರಿಗೆ, ಉದ್ಯಮಿಗಳಿಗೆ, ಮಾಧ್ಯಮ ಮಿತ್ರರಿಗೆ, ಆರಕ್ಷಕ ಬಂಧುಗಳಿಗೆ, ಎಲ್ಲಾ ಸಂಘಟನೆ, ಸಂಘ ಸಂಸ್ಥೆಗಳಿಗೆ ಭಗವತಿ ಗ್ರೂಪ್ನ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು, ಮುಂದಿನ ವರ್ಷಗಳಲ್ಲಿಯೂ ನಮ್ಮೊಂದಿಗೆ ಹೀಗೆಯೆ ಸಹಕರಿಸಬೇಕಾಗಿ ವಿನಂತಿಸುತ್ತಿದ್ದೇವೆ” ..
ಸದಸ್ಯರು, ಭಗವತಿ ಗ್ರೂಪ್ ಪಡುಬಿದ್ರಿ
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…