ನಿಮ್ಮದು ಕಟಕ ರಾಶಿಯೇ..?? ಹಾಗಾದರೆ ತಿಳಿಯಿರಿ 2020ರ ಕಟಕ ರಾಶಿಯವರ ಭವಿಷ್ಯ ..ಜೋತಿಷ್ಯರು ಶ್ರೀ ಗಣಪತಿ ಭಟ್ 8088827292 – Vishwanews24

ಕಟಕ ರಾಶಿ ಭವಿಷ್ಯ 2020 ರ ಪ್ರಕಾರ ಕಟಕ ರಾಶಿಯವರು ಈ ವರ್ಷ ಮಿಶ್ರಿತ ಫಲವನ್ನು ಪಡೆಯುತ್ತಾರೆ . ಈ ವರ್ಷ ನಿಮ್ಮ ಸಂವಹನ ಕೌಶಲ್ಯ ಮತ್ತು ಸಂಬಂಧಗಳು ಬೆಳೆಯುತ್ತವೆ. ಮತ್ತು ಪ್ರಕೃತಿ ಮತ್ತು ಜೀವನದಿಂದ ನೀವು ಬಹಳಷ್ಟು ಪಾಠವನ್ನು ಕಲಿಯುವಿರಿ. ಕೆಲವು ಹೊಸ ಸ್ನೇಹಿತರ ಪರಿಚಯವಾಗಬಹುದು. ವರ್ಷದ ಆರಂಭದಲ್ಲಿ ರಾಹು ನಿಮ್ಮ ಹನ್ನೆರಡನೇ ಮನೆಯಲ್ಲಿ ಮಿಥುನ ರಾಶಿಚಕ್ರದಲ್ಲಿ ಇರುತ್ತಾನೆ ಮತ್ತು ಸೆಪ್ಟೆಂಬರ್ ಮಧ್ಯದ ನಂತರ ನಿಮ್ಮ ಹನ್ನೊಂದನೇ ಮನೆ ವೃಷಭ ರಾಶಿಚಕ್ರದಲ್ಲಿ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಅನೇಕ ಯೋಜನೆಗಳನ್ನು ಮಾಡುತ್ತೀರಿ ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.
ದೀರ್ಘಕಾಲದಿಂದ ಅಂದುಕೊಂಡಿರುವ ನಿಮ್ಮ ಅನೇಕ ಆಸೆಗಳು ಈಡೇರುತ್ತವೆ. ಅದೇ ಸಮಯದಲ್ಲಿ ಮತ್ತೊಂದೆಡೆ ಶನಿ ದೇವ ಜನವರಿ 24ರಂದು ನಿಮ್ಮ ಏಳನೇ ಮನೆಯಲ್ಲಿ ಮಕರ ರಾಶಿಚಕ್ರದಲ್ಲಿ ಸಾಗಾಣಿಸುತ್ತಾನೆ. ಗುರುವು ಸಹ ಮಾರ್ಚ್ 30ಕ್ಕೆ ಏಳನೇ ಮನೆಯಲ್ಲಿ ಮಕರ ರಾಶಿಚಕ್ರದಲ್ಲಿ ಪ್ರೇವೇಶಿಸುತ್ತಾನೆ ಮತ್ತು ಹಿಮ್ಮುಖ ಚಲನೆಯ ನಂತರ 30 ಜೂನ್ ನಲ್ಲಿ ಮತ್ತೆ ಆರನೇ ಮನೆಯಲ್ಲಿ ಧನು ರಾಶಿಚಕ್ರದಲ್ಲಿ ಬರುತ್ತಾರೆ. ಇದರ ನಂತರ ಗುರು ನೇರವಾಗಿ ಮತ್ತು ನವೆಂಬರ್ 20ಕ್ಕೆ ಮತ್ತೆ ನಿಮ್ಮ ಏಳನೇ ಮನೆಯಲ್ಲಿ ಅಂದರೆ ಮಕರ ರಾಶಿಚಕ್ರದಲ್ಲಿ ಪ್ರವೇಶಿಸುತ್ತಾರೆ.

ವೃತ್ತಿ ಜೀವನ
ಕಟಕ ರಾಶಿಯವರಿಗೆ 2020ರ ಆರಂಭವು ವೃತ್ತಿಜೀವನಕ್ಕೆ ಶುಭವಾಗಬಹುದು. ಈ ವರ್ಷ ಹೊಸ ಕೆಲಸವನ್ನು ಪಡೆಯಲಿದ್ದೀರಿ ಮತ್ತು ನಿಮ್ಮ ಸ್ವಂತ ಸಾಮರ್ಥ್ಯಗಳ ಬಲದ ಮೇಲೆ ನೀವು ದೊಡ್ಡ ಉದ್ಯಮದೊಂದಿಗೆ ಸಂಪರ್ಕ ಸಾಧಿಸಬಹುದು. ಇದರ ಕಾರಣದಿಂದಾಗಿ ನೀವು ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಏಪ್ರಿಲ್‌ನಿಂದ ಜುಲೈ ನಡುವೆ ಗುರುವು ನಿಮ್ಮ ಏಳನೇ ಮನೆಯಲ್ಲಿ ಶನಿಯೊಂದಿಗೆ ಸಾಗಾಣಿಸುತ್ತಾನೆ, ಇದು ನಿಮ್ಮ ವ್ಯಾಪಾರ ಮತ್ತು ಉದ್ಯೋಗಕ್ಕಾಗಿ ಉತ್ತಮ ಸಮಯವಾಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಕೆಲಸಗಳಿಂದ ಉತ್ತಮ ಲಾಭವನ್ನು ಸಹ ಪಡೆಯುವಿರಿ ಮತ್ತು ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಸ್ಥಾನವು ಬಲವಾಗುತ್ತದೆ. ನೀವು ನಿಮ್ಮ ಸ್ನೇಹಿತರೊಂದಿಗೆ ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ, ಈ ಸಮಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು.

ಆರ್ಥಿಕ ಜೀವನ
ರಾಶಿಭವಿಷ್ಯ 2020 ರ ಪ್ರಕಾರ ಕಟಕ ರಾಶಿಚಕ್ರಕ್ಕೆ ವರ್ಷ 2020 ಮಿಶ್ರಿತ ಫಲಿತಾಂಶಗಳನ್ನು ನೀಡುತ್ತದೆ. ವರ್ಷದ ಆರಂಭದಲ್ಲಿ ನಿಮ್ಮ ಆರನೇ ಮನೆಯಲ್ಲಿ ಗುರುವಿನ ಸಾಗಣೆಯಿಂದಾಗಿ, ಹಣಕಾಸಿನ ಸಮಸ್ಯೆಯನ್ನು ಎದುರಿಸಲು ಹೋರಾಟ ಮಾಡಬೇಕಾಗಬಹುದು ಮತ್ತು ವೆಚ್ಚಗಳು ಸಹ ಹೆಚ್ಚಾಗುತ್ತವೆ. ಜನವರಿಯಿಂದ ಮಾರ್ಚ್ ಮತ್ತು ಅದರ ನಂತರ ಜುಲೈನಿಂದ ನವೆಂಬರ್ ಮಧ್ಯದ ಅವಧಿ ನಿಮ್ಮ ಪರವಾಗಿರುತ್ತದೆ ಮತ್ತು ಈ ಸಮಯದಲ್ಲಿ ನೀವು ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ನೀವು ಹಣ ಗಳಿಕೆಯ ದಾರಿ ಮಾಡಿಕೊಡುವ ಅನೇಕ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುತ್ತೀರಿ. ಆದರೆ ಈ ಸಮಯದಲ್ಲಿ ನೀವು ಆರ್ಥಿಕ ಏರಿಳಿತಗಳನ್ನು ಸಹ ಎದುರಿಸಬೇಕಾಗಬಹುದು ಮತ್ತು ಇದ್ದಕ್ಕಿದ್ದಂತೆ ಬರುವ ಖರ್ಚುಗಳ ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲವಾಗಬಹುದು. ಆದ್ದರಿಂದ ನೀವು ಹಣದ ವಹಿವಾಟು ಮತ್ತು ಹೂಡಿಕೆಯಯನ್ನು ಚೆನ್ನಾಗಿ ಆಲೋಚಿಸಿ ತಿಳುವಳಿಕೆಯಿಂದ ಮಾಡಬೇಕು.

ಶಿಕ್ಷಣ
ಕಟಕ ರಾಶಿಯ ವಿದ್ಯಾರ್ಥಿಗಳು ಈ ವರ್ಷದಲ್ಲಿ ಕಠಿಣ ಪರಿಶ್ರಮ ಪಡಬೇಕಾಗಬಹದು. ನೀವುಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಬೇಕೆಂದುಕೊಂಡಿದ್ದರೆ ಮತ್ತು ಅದರಲ್ಲಿ ಯಶಸ್ಸನ್ನು ಪಡೆಯಲು ಬಯಸುತ್ತಿದ್ದರೆ, ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ನಿಮ್ಮ ಗುರಿಯತ್ತ ಗಮನವನ್ನು ಕೇಂದ್ರೀಕರಿಸುವ ಮೂಲಕ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ, ಆಗ ಮಾತ್ರ ನೀವು ಯಶಸ್ಸನ್ನು ನಿರೀಕ್ಷಿಸಬಹುದು.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ.
ಜಾತಕ ವಿಮರ್ಶಕರು.ಸಚ್ಚಿಂತನೆಯ ಜೋತಿಷ್ಯರು.ಶ್ರೀ ಗಣಪತಿ ಭಟ್.8088827292

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

ಕೌಟುಂಬಿಕ ಜೀವನ
ಈ ವರ್ಷ ಕಟಕ ರಾಶಿಯವವರಿಗೆ ಕುಟುಂಬ ಜೀವನದಲ್ಲಿಯೂ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಅನೇಕ ಸಿಹಿ ಕಹಿ ಅನುಭವಗಳನ್ನು ಪಡೆಯುವಿರಿ. ಶನಿಯ ಸ್ಥಾನವು ನಿಮ್ಮನ್ನು ನಿಮ್ಮ ಕುಟುಂಬದಿಂದ ದೂರ ಸಹ ಮಾಡಬಹುದು ಮತ್ತು ಕೌಟುಂಬಿಕ ಜೀವನದಲ್ಲಿ ಒತ್ತಡ ಮತ್ತು ಏರಿಳಿತವನ್ನು ತರುತ್ತದೆ. ಇದರ ಪರಿಣಾಮ ನಿಮ್ಮ ತಾಯಿಯ ಆರೋಗ್ಯದ ಮೇಲಾಗಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ನಿಮ್ಮ ಕುಟುಂಬದಲ್ಲಿ ವಾತಾವರಣಗಳು ಉತ್ತಮವಾಗಿರುವುದಿಲ್ಲ ಮತ್ತು ನೀವು ಶಾಂತಿಯ ಕೊರತೆಯನ್ನು ಅನುಭವಿಸುವಿರಿ. ಸೆಪ್ಟೆಂಬರ್ ಕೊನೆಯವರೆಗೂ ರಾಹುವು ಹನ್ನೆರಡನೇ ಮನೆಯಲ್ಲಿರುವುದರಿಂದ ಮಾನಸಿಕ ಚಿಂತೆಗೆ ಒಳಪಡಲಿದ್ದೀರಿ ಮತ್ತು ಮನೆಯಿಂದ ದೂರ ಹೋಗಬೇಕಾಗಬಹುದು. ಈ ಕಾರಣದಿಂದಾಗಿ ನೀವು ನಿಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಂತೋಷವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.

ವೈವಾಹಿಕ ಜೀವನ 
ಈ ವರ್ಷ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ ಮತ್ತು ತಮ್ಮ ಜೀವನ ಸಂಗಾತಿಯೊಂದಿಗೆ ಸಂತೋಷವಾಗಿ ತಮ್ಮ ವೈವಾಹಿಕ ಜೀವನವನ್ನು ಕಳೆಯುವಿರಿ. ವರ್ಷದ ಆರಂಭದಲ್ಲಿ ಸಣ್ಣ ವಿಷಯದ ಬಗ್ಗೆ ನಿಮ್ಮಿಬ್ಬರ ನಡುವೆ ವಿವಾದವಾಗಬಹುದು. ಆದರೆ ನೀವು ತಾಳ್ಮೆಯಿಂದಿದ್ದರೆ ಒಳ್ಳೆಯದು. ಪೂರ್ತಿ ವರ್ಷ ಪರಿಸ್ಥಿತಿ ನಿಮ್ಮ ಪರವಾಗಿರುತ್ತದೆ ಮತ್ತು ಜೀವನ ಸಂಗಾತಿ ನಿಮಗೆ ಸಂಪೂರ್ಣವಾಗಿ ಸಮರ್ಪಿತರಾಗಿರುತ್ತಾರೆ. ಆದರೆ ಮೇ ಮಧ್ಯದಿಂದ ಸೆಪ್ಟೆಂಬರ್ ಕೊನೆಯವರೆಗಿನ ಸಮಯವು ಏರಿಳಿತದಿಂದ ತುಂಬಿರಬಹುದು ಮತ್ತು ಅದರ ಪರಿಣಾಮವು ನಿಮ್ಮ ದಾಂಪತ್ಯ ಜೀವನದ ಮೇಲೆ ನಕಾರಾತ್ಮಕವಾಗಿ ಬೀರಬಹುದು.

ಪ್ರೀತಿಯ ಜೀವನ
ಕಟಕ ರಾಶಿಯ ಭವಿಷ್ಯದ ಪ್ರಕಾರ , ನಿಮ್ಮ ಪ್ರೀತಿಯ ಜೀವನದಲ್ಲಿ ಅನೇಕ ದೀರ್ಘಕಾಲದ ಬದಲಾವಣೆಗಳು ಬರಬಹುದು. ನೀವು ಪ್ರೀತಿಯಲ್ಲಿ ಆದರ್ಶವಾದಿ ಪ್ರೇಮಿಯಾಗಿ ಗುರುತಿಸಿಕೊಳ್ಳುತ್ತೀರಿ ಮತ್ತು ಪರಿಪೂರ್ಣತೆಯನ್ನು ಇಷ್ಟಪಡುತ್ತೀರಿ. ಇದರಿಂದ ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ಸಂತೋಷವನ್ನು ಪಡೆಯುತ್ತಾರೆ ಮತ್ತು ನಿಮ್ಮ ಪ್ರೀತಿಯ ಜೀವನದಲ್ಲಿ ಸಂತೋಷ ಉಳಿದಿರುತ್ತದೆ.

ನೀವು ಬಹಳ ಸಮಯದಿಂದ ನಿಮ್ಮ ಸ್ನೇಹಿತರಾಗಿ ಮತ್ತು ಪ್ರೀತಿಪಾತ್ರರಾಗಿರುವಂತಹ ವ್ಯಕ್ತಿಯನ್ನು ಬಯಸುತ್ತಿದ್ದೀರಿ ಆದರೆ ನೀವು ಇದಕ್ಕೆ ಬದ್ಧರಾಗಿರುವುದಿಲ್ಲ ಆದ್ದರಿಂದ ಸಮಸ್ಯೆಗಳು ಎದುರಾಗಬಹುದು. ಆದರೆ ಈ ವರ್ಷ ನಿಮ್ಮ ಆಸೆ ಈಡೇರುತ್ತದೆ ಮತ್ತು ಒಬ್ಬ ಪ್ರೇಮಿಯಂತೆ ನಿಮ್ಮನ್ನು ಪ್ರೀತಿಸುವ ಮತ್ತು ಒಬ್ಬ ಸ್ನೇಹಿತನಂತೆ ನಿಮನ್ನು ಬೆಂಬಲಿಸುವಂತಹ ವ್ಯಕ್ತಿ ನಿಮ್ಮ ಜೀವನದಲ್ಲಿ ಬರುತ್ತಾರೆ.
ಇದುವರೆಗೂ ಒಂಟಿಯಾಗಿರುವವರು ಸಂಗಾತಿಯನ್ನು ಪಡೆಯಬಹುದು. ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ನಿಮ್ಮ ಸ್ನೇಹಿತರಿಂದ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ ಮತ್ತು ಅವರು ನಿಮ್ಮ ಪ್ರೀತಿ ಜೀವನವನ್ನು ಮುಂದುವರಿಸಲು ನಿಮಗೆ ಸಂಪೂರ್ಣ ಸಹಾಯವನ್ನು ಮಾಡುತ್ತಾರೆ.

ಆರೋಗ್ಯ
ಈ ವರ್ಷ ನಿಮ್ಮ ಆರೋಗ್ಯವು ಏರಿಳಿತದಿಂದ ತುಂಬಿರುತ್ತದೆ ಆದ್ದರಿಂದ ನೀವು ಉತ್ತಮ ಮತ್ತು ಸಮತೋಲಿತ ದಿನಚರಿಯನ್ನು ಅನುಸರಿಸಬೇಕು ಮತ್ತು ನಿಯಮಿತವಾಗಿ ವ್ಯಾಯಾಮವನ್ನು ಮಾಡಬೇಕು. ಇದರಿಂದ ನೀವು ಆರೋಗ್ಯಕರವಾಗಿ ಇರಬಹುದು. ಈ ವರ್ಷ ನೀವು ದೇಹದಲ್ಲಿ ಉಷ್ಣತೆ ಹೆಚ್ಚಾಗುವ, ಟೈಫಾಯಿಡ್, ದೇಹದ ಮೇಲೆ ಕೆಂಪು ದದ್ದು, ಪಿತ್ತರಸ ಸಂಬಂಧಿತ ಸಮಸ್ಯೆಗಳು ನಿಮಗೆ ಸಂಭವಿಸಬಹುದು.

ಪರಿಹಾರಗಳು
  • ನೀವು ಈ ವರ್ಷ ಛಾಯಾ ಪಾತ್ರೆಯನ್ನು ದಾನ ಮಾಡಬೇಕು. ಇದಕ್ಕಾಗಿ ಮಣ್ಣಿನ ಅಥವಾ ಲೋಹದ ಬಟ್ಟಲಿನಲ್ಲಿ ಸಾಸಿವೆ ಎಣ್ಣೆಯನ್ನು ತುಂಬಿಸಿ ಮತ್ತು ಅದರಲ್ಲಿ ನಿಮ್ಮ ಮುಖವನ್ನು ನೋಡಿ ಅದನ್ನು ಯಾರಿಗಾದರೂ ದಾನ ಮಾಡಿ. ಇದನ್ನು ನೀವು ನಿಯಮಿತವಾಗಿ ಮಾಡಬೇಕು.
  • ಮಂಗಳವಾರ ಮತ್ತು ಶನಿವಾರ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ ಶ್ರೀ ಹನುಮಾನ್ ಚಾಲೀಸಾ, ಬಜರಂಗ್ ಬಾಣ್ ಅಥವಾ ಸುಂದರಕಾಂಡವನ್ನು ಪಠಿಸಿ ಮತ್ತು ಚಿಕ್ಕ ಮಕ್ಕಳಿಗೆ ಬೇಳೆ – ಬೆಲ್ಲದ ಬೂಂದಿಯನ್ನು ವಿತರಿಸಿ.
  • ನೀವು ಚಂದ್ರ ಯಂತ್ರ ಸ್ಥಾಪಿಸಬಹುದು. ಇದರಿಂದ ನೀವು ಚಂದ್ರನ ಅಡ್ಡಪರಿಣಾಮಗಳಿಂದ, ಮಾನಸಿಕ ಸಮತೋಲನ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಜೀವನದಲ್ಲಿ ಸಕಾರಾತ್ಮಕತೆಯನ್ನು ತರಲು ಸಹಾಯವಾಗುತ್ತದೆ.

  • ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ.
    ಜಾತಕ ವಿಮರ್ಶಕರು.ಸಚ್ಚಿಂತನೆಯ ಜೋತಿಷ್ಯರು.ಶ್ರೀ ಗಣಪತಿ ಭಟ್.8088827292

    ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

    ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago