ಕಾಪು: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಭಂಡಿ ರಥ,ರಜತ ಗರುಡ ವಾಹನ,ಶೇಷ ವಾಹನದ ಪುರಪ್ರವೇಶ ಶೋಭಾಯಾತ್ರೆ ದಿನಾಂಕ ನವೆಂಬರ್ 19 ರ ಗುರುವಾರ ಸಂಜೆ ನಡೆಯಲಿದೆ.
ಪುರ ಪ್ರವೇಶ ಶೋಭಾಯಾತ್ರೆಯೂ ಕೋಟೇಶ್ವರ ರಥ ಶಿಲ್ಪ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೂಲಕ ಕಾಪುವಿಗೆ ಆಗಮಿಸಲಿದ್ದು , ಈ ಸಂದರ್ಭ ರಥ ಪ್ರಯಾಣ ಪಥದ ಆಸುಪಾಸಿನ ಗೌಡ ಸಾರಸ್ವತ ಸಮಾಜದ ದೇವಳ, ಮಂದಿರಗಳ ದೇವರ ಅನುಗ್ರಹ ಪೂರ್ವಕ ಪ್ರಸಾದ ಸಹಿತ ರಥಕ್ಕೆ ಆರತಿ ನೀಡಲು ಅವಕಾಶವಿದ್ದು, ಈ ಪುಕಾರ್ಯಕ್ರಮದಲ್ಲಿ, ಆಯಾ ಊರಿನ ದೇವಳದ ಪ್ರತಿನಿಧಿಗಳು, ಸ್ವ-ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾಪು ವೆಂಕಟರಮಣ ದೇವರ ನೂತನ ಭಂಡಿ ರಥವನ್ನು ಸ್ವಾಗತಿಸಿಸಲು ಕೋರಲಾಗಿದೆ.
ಸಂಜೆ 5 ಗಂಟೆಗೆ ಕಾಪು ಶ್ರೀ ವೀರಭದ್ರ ದೇವಳದ ಬಳಿಯಿಂದ ನಾನಾ ಬಿರುದಾವಳಿ, ಕಲಾ ತಂಡ, ವಾದ್ಯ ತಂಡ, ಟ್ಯಾಬ್ಲೊ ಸಹಿತ ವೈಭವೋಪೇತ ‘ಪುರ ಪ್ರವೇಶ ಶೋಭಾಯಾತ್ರೆ ಮೂಲಕ ಕಾಪು ಪೇಟೆ ಮಾರ್ಗವಾಗಿ ಶ್ರೀ ದೇವಳಕ್ಕೆ ಬರಮಾಡಿ ಕೊಳ್ಳ ಲಾಗುವುದು ಎಂದು ದೇವಳದ ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ
ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…
ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ; ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…
ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…
246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…