Featured

ಪುಷ್ಪಾ ಸಿನಿಮಾಗೆ ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ – Vishwanews24

ಪುಷ್ಪಾ ಸಿನಿಮಾಗೆ ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ – Vishwanews24

ರಣವೀರ್‌ ಸಿಂಗ್‌ಗೆ ಅತ್ಯುತ್ತಮ ನಟ

ಕೃತಿ ಸನೂನ್‌ಗೆ ಅತ್ಯುತ್ತಮ ನಟಿ

ನವದೆಹಲಿ: ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ 2022 ಪ್ರಕಟವಾಗಿದ್ದು, ಅಲ್ಲು ಅರ್ಜುನ್‌ ನಟನೆಯ ಪುಷ್ಪಾ, ಸಿದ್ಧಾರ್ಥ ಮಲ್ಹೋತ್ರ ನಟನೆಯ ಶೇರ್‌ಶಹಾ, ವಿಕ್ಕಿ ಕೌಶಲ್‌ ಅಭಿನಯದ ಸರ್ದಾರ್‌ ಉದ್ಧಮ್‌ ಸಿನಿಮಾಗಳು ಪ್ರಶಸ್ತಿಗೆ ಭಾಜನವಾಗಿವೆ.

1983ರಲ್ಲಿ ಕಪಿಲ್‌ ದೇವ್‌ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಜಯಿಸಿದ ಸಂದರ್ಭ ಆಧಾರಿತ ಚಿತ್ರ ʼ83′ ನಟನೆಗಾಗಿ ರಣವೀರ್‌ ಸಿಂಗ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಕೃತಿ ಸನೂನ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಈ ವರ್ಷದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ʼಪುಷ್ಪಾʼ ತೆಲುಗು ಸಿನಿಮಾಗೆ ದಕ್ಕಿದೆ.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ?

ಅತ್ಯುತ್ತಮ ನಟ- ರಣವೀರ್‌ ಸಿಂಗ್‌

ಅತ್ಯುತ್ತಮ ನಟಿ- ಕೃತಿ ಸನೂನ್‌

ಅತ್ಯುತ್ತಮ ನಿರ್ದೇಶಕ- ಕೆನ್‌ ಘೋಷ್‌

ಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ- ಆಶಾ ಪ್ರಕಾಶ್‌

ಅತ್ಯುತ್ತಮ ಪೋಷಕ ನಟ- ಸತಿಶ್‌ ಕೌಶಿಕ್‌

ಅತ್ಯುತ್ತಮ ಪೋಷಕ ನಟಿ- ಲಾರಾ ದತ್‌

ಅತ್ಯುತ್ತಮ ಖಳನಾಯಕ- ಆಯುಷ್‌ ಶರ್ಮಾ

ವಿಮರ್ಶಕರ ಅತ್ಯುತ್ತಮ ಚಿತ್ರ- ಸರ್ದಾರ್‌ ಉದ್ಧಮ್‌

ವಿಮರ್ಶಕರ ಅತ್ಯುತ್ತಮ ನಟ- ಸಿದ್ಧಾರ್ಥ್‌ ಮಲ್ಹೋತ್ರಾ

ವಿಮರ್ಶಕರ ಅತ್ಯುತ್ತಮ ನಟಿ- ಕೈರಾ ಅಡ್ವಾಣಿ

ಜನರ ಆಯ್ಕೆಯ ಅತ್ಯುತ್ತಮ ನಟ- ಅಭಿಮನ್ಯು ದಸ್ಸಾನಿ

ಜನರ ಆಯ್ಕೆಯ ಅತ್ಯುತ್ತಮ ನಟಿ- ರಾಧಿಕಾ ಮಂದನ್‌

ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ- ಅನದರ್‌ ರೌಂಡ್‌

ಅತ್ಯುತ್ತಮ ವೆಬ್‌ ಸೀರಿಸ್-‌ ಕ್ಯಾಂಡಿ

ವೆಬ್‌ ಸೀರಿಸ್‌ ಅತ್ಯುತ್ತಮ ನಟ- ಮನೋಜ್‌ ಬಾಜ್‌ಪೇಯಿ

ವೆಬ್‌ ಸೀರಿಸ್‌ ಅತ್ಯುತ್ತಮ ನಟಿ- ರವೀನಾ ಟಂಡೊನ್‌

ವರ್ಷದ ಟೆಲಿವಿಷನ್‌ ಸೀರಿಸ್‌- ಅನುಪಮಾ

ಟೆಲಿವಿಷನ್‌ ಸೀರಿಸ್‌ ಅತ್ಯುತ್ತಮ ನಟ- ಶಹೀರ್‌ ಶೇಕ್‌

ಟಿಲಿವಿಷನ್‌ ಸೀರಿಸ್‌ ಅತ್ಯುತ್ತಮ ನಟಿ- ಶ್ರದ್ಧಾ ಆರ್ಯ

ಅತ್ಯುತ್ತಮ ಕಿರು ಚಿತ್ರ- ಪೌಲಿ

ಅತ್ಯುತ್ತಮ ಹಿನ್ನೆಲೆ ಗಾಯಕ- ವಿಶಾಲ್‌ ಮಿಶ್ರಾ

ಅತ್ಯುತ್ತಮ ಹಿನ್ನೆಲೆ ಗಾಯಕಿ- ಕನಿಕಾ ಕಪೂರ್‌

ಅತ್ಯುತ್ತಮ ಸಿನಿಮಾಟೋಗ್ರಾಫರ್-‌ ಜಯಕ್ರಿಷ್ಣ ಗುಮ್ಮಾಡಿ.

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

12 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

12 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

12 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

13 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

13 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

13 hours ago