Featured

ಪೊಲಿಪುಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ರತ್ನಾಕರ ಶೆಟ್ಟಿಗೆ ಫಿದಾ ಆದ ಮತದಾರರು- ಸ್ವಯಂಪ್ರೇರಿತರಾಗಿ ಫೀಲ್ಡ್ಗೆ ಇಳಿದ ಯುವಕರು: vishwanews24

ಪೊಲಿಪುಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ರತ್ನಾಕರ ಶೆಟ್ಟಿಗೆ ಫಿದಾ ಆದ ಮತದಾರರು- ಸ್ವಯಂಪ್ರೇರಿತರಾಗಿ ಫೀಲ್ಡ್ಗೆ ಇಳಿದ ಯುವಕರು

ಕಾಪು: ಪುರಸಭಾ ಚುನಾವಣೆಯ ರಂಗು ದಿನಕ್ಕೊಂದು ವಾರ್ಡಿನಲ್ಲಿ ಬದಲಾಗುತ್ತಿದೆ ಅಭ್ಯರ್ಥಿಗಳ ಪರ ವಿರೋಧ ಚರ್ಚೆ ನಡೆಯುತ್ತಿರುವಾಗಲೆ ಪೊಲಿಪುಗುಡ್ಡೆಯ ವಾರ್ಡಿನಲ್ಲಿ ಮಾತ್ರ ಹೊಸ ಟ್ರೆಂಡ್ ಎದ್ದಿದೆ.
ಮತದಾರರೇ ಕಾರ್ಯಕರ್ತರಾಗಿ ಸ್ವಯಂಪ್ರೇರಿತವಾಗಿ ರತ್ನಾಕರ ಶೆಟ್ಟಿಯ ಪರ ಮತಯಾಚನೆಗೆ ಇಳಿದಿರುವ ಘಟನೆ ವರದಿಯಾಗಿದೆ.ಇಡೀ ವಾರ್ಡಿನಲ್ಲಿ ಯುವಕರು ದಂಡುದAಡಾಗಿ ಫೀಲ್ಡ್ಗೆ ಇಳಿದು ಮತಯಾಚನೆ ಮಾಡುತ್ತಿರುವುದು ಹೊಸ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.


ಜಾತಿಮತ ಅಂತರದ ಭೇದವಿಲ್ಲದ ” ನಮ್ಮ ರತ್ತಣ್ನ” ಎಂದು ವಾಟ್ಸಪ್‌ನಲ್ಲಿ ಸ್ಟೇಟಸ್ ಮಾಡಿಕೊಂಡು ಪ್ರಚಾರ ಶುರುವಾಗಿದೆ.ಎಲ್ಲಾ ವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಮಾತಾಡಿಸಿ ನಗುಮುಖದ ಸರಳ ಜೀವಿ ಅನಿಸಿಕೊಂಡಿರುವ ರತ್ನಾಕರ ಶೆಟ್ಟಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ರಂಗದಲ್ಲಿಯೂ ಕೂಡ ಸೈ ಅನಿಸಿಕೊಂಡವರು, ಕಾರ್ಯಕರ್ತರ ನಾಡಿಮಿಡಿತ ಅರಿದಿರುವ ಇವರು ಯಾವುದೇ ಸಮಯದಲ್ಲೂ ತುರ್ತಾಗಿ ಮತದಾರನ ಮನೆಬಾಗಿಲಿಗೆ ಸೇವೆ ನೀಡುವ ಗುಣ ಎಲ್ಲಾರೂ ಮೆಚ್ಚುವಂತದ್ದು.ಯಾವುದೇ ವ್ಯಕ್ತಿಯನ್ನು ನಿಂದಿಸದೆ ಜನಸೇವೆ ಜನಾರ್ಧನನ ಸೇವೆ ಎಂದು ಅನಿಸಿಕೊಂಡಿರುವ ರತ್ನಾಕರ ಶೆಟ್ಟಿ ಪುರಸಭೆಗೆ ಈ ಸಲದ ಮಟ್ಟಿಗೆ ಪೊಲಿಪು ಗುಡ್ಡೆಯಿಂದ ಅತ್ಯಂತ ಅನಿವಾರ್ಯವಾಗಿದೆ ಮತ್ತು ಅಗತ್ಯವೂ ಆಗಿದೆ ಎಂಬುದು ಮತದಾರರ ಆಶಯ.

Vishwa News 24

Recent Posts

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ – vishwanews24

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…

3 days ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

3 days ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

4 days ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

4 days ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

5 days ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

5 days ago