ಉಡುಪಿ: ಉಡುಪಿ ಕ್ಷೇತ್ರಕ್ಕೆ 2000 ಸಾವಿರ ಕೋಟಿ ರೂಪಾಯಿ ಅನುದಾನ ತಂದು ರಾಜ್ಯದಲ್ಲಿಯೇ ನಂಬರ್ 1 ಶಾಸಕ ಅಂತಾ ಕೀರ್ತಿ ಪಡೆದಿರುವ ಪ್ರಮೋದ್ ಮದ್ವರಾಜರಿಗೆ ಬಿಜೆಪಿ ಗೆಟ್ ಬಳಿ ಬರುವ ದಯನೀಯ ಪರಿಸ್ಥಿತಿ ಯಾಕೆ ಬಂತು. ಬಿಜೆಪಿಯ ಬಾಗಿಲು ಬಡಿಯುವ ಅವಶ್ಯಕತೆ ಏನಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ
ಉಡುಪಿ ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ಪ್ರಮೋದ್ ಈ ಭಾರಿ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದೆ ಹಾಗಾಗಿ ಅವರು ಇನ್ನೊಂದು ಪಕ್ಷದ ಬಾಗಿಲು ಬಡಿಯುವ ಪ್ರಯತ್ನ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು. ಒಂದು ವೇಳೆ ಬಿಜೆಪಿಗೆ ಬರುವುದಕ್ಕೆ ಇಚ್ಛೆಯಿದ್ದರೆ ಜಿಲ್ಲಾಧ್ಯಕ್ಷಗೆ ಅರ್ಜಿ ಸಲ್ಲಿಸಿ , ವಿನಂತಿ ಮಾಡಿಕೊಳ್ಳಲಿ. ನಾವು ಅದನ್ನ ಪರಿಶೀಲಿಸಿ ಮುಂದೆ ಸೇರಿಸಿಕೊಳ್ಳುತ್ತೆವೆ ಎಂದರು.
ಪ್ರಮೋದ್ ಮದ್ವರಾಜ್ ಬಿಜೆಪಿಗೆ ಬರುವುದಕ್ಕೆ ಅಡ್ಡಿಯಿಲ್ಲ ಆದರೇ ನಾಯಕರಾಗಿ ಬರುವ ಬದಲು ಕಾರ್ಯಕರ್ತನಾಗಿ ಬರಲಿ ಏಕೆಂದರೆ ನಮ್ಮಲ್ಲಿ ನಾಯಕರು ತುಂಬಾ ಮಂದಿ ಇದ್ದಾರೆ ಮತ್ತು ಅವರ ನಾಯಕತ್ವದ ಅನಿವಾರ್ಯತೆ ನಮಗಿಲ್ಲ ಮತ್ತು ಅವರು ಬಿಜೆಪಿಗೆ ಬಂದು ಏನು ಆಗಲಿಕ್ಕೆ ಇಲ್ಲ.
ಅವರಗೇನಾದರೂ ಆಗಬೇಕಾದರೆ ಬರಲಿ,ಅವರು ಬಿಜೆಪಿಯನ್ನ ಉದ್ದಾರ ಮಾಡುವುದಕ್ಕೆ ಬರುವುದು ಬೇಡ ಎಂದು ಟೀಕಿಸಿದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…