ಉಡುಪಿ: ಉಡುಪಿ ಕ್ಷೇತ್ರಕ್ಕೆ 2000 ಸಾವಿರ ಕೋಟಿ ರೂಪಾಯಿ ಅನುದಾನ ತಂದು ರಾಜ್ಯದಲ್ಲಿಯೇ ನಂಬರ್ 1 ಶಾಸಕ ಅಂತಾ ಕೀರ್ತಿ ಪಡೆದಿರುವ ಪ್ರಮೋದ್ ಮದ್ವರಾಜರಿಗೆ ಬಿಜೆಪಿ ಗೆಟ್ ಬಳಿ ಬರುವ ದಯನೀಯ ಪರಿಸ್ಥಿತಿ ಯಾಕೆ ಬಂತು. ಬಿಜೆಪಿಯ ಬಾಗಿಲು ಬಡಿಯುವ ಅವಶ್ಯಕತೆ ಏನಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ
ಉಡುಪಿ ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ಪ್ರಮೋದ್ ಈ ಭಾರಿ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದೆ ಹಾಗಾಗಿ ಅವರು ಇನ್ನೊಂದು ಪಕ್ಷದ ಬಾಗಿಲು ಬಡಿಯುವ ಪ್ರಯತ್ನ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು. ಒಂದು ವೇಳೆ ಬಿಜೆಪಿಗೆ ಬರುವುದಕ್ಕೆ ಇಚ್ಛೆಯಿದ್ದರೆ ಜಿಲ್ಲಾಧ್ಯಕ್ಷಗೆ ಅರ್ಜಿ ಸಲ್ಲಿಸಿ , ವಿನಂತಿ ಮಾಡಿಕೊಳ್ಳಲಿ. ನಾವು ಅದನ್ನ ಪರಿಶೀಲಿಸಿ ಮುಂದೆ ಸೇರಿಸಿಕೊಳ್ಳುತ್ತೆವೆ ಎಂದರು.
ಪ್ರಮೋದ್ ಮದ್ವರಾಜ್ ಬಿಜೆಪಿಗೆ ಬರುವುದಕ್ಕೆ ಅಡ್ಡಿಯಿಲ್ಲ ಆದರೇ ನಾಯಕರಾಗಿ ಬರುವ ಬದಲು ಕಾರ್ಯಕರ್ತನಾಗಿ ಬರಲಿ ಏಕೆಂದರೆ ನಮ್ಮಲ್ಲಿ ನಾಯಕರು ತುಂಬಾ ಮಂದಿ ಇದ್ದಾರೆ ಮತ್ತು ಅವರ ನಾಯಕತ್ವದ ಅನಿವಾರ್ಯತೆ ನಮಗಿಲ್ಲ ಮತ್ತು ಅವರು ಬಿಜೆಪಿಗೆ ಬಂದು ಏನು ಆಗಲಿಕ್ಕೆ ಇಲ್ಲ.
ಅವರಗೇನಾದರೂ ಆಗಬೇಕಾದರೆ ಬರಲಿ,ಅವರು ಬಿಜೆಪಿಯನ್ನ ಉದ್ದಾರ ಮಾಡುವುದಕ್ಕೆ ಬರುವುದು ಬೇಡ ಎಂದು ಟೀಕಿಸಿದರು.
ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ .. ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026 ರೂಪಿಸುವ ಕುರಿತು ಸಭೆ…
ಟೋಲ್ ಪ್ಲಾಜಾಗೆ ಎಲ್ಪಿಜಿ ಟ್ಯಾಂಕರ್ ಡಿಕ್ಕಿ: ಐವರು ದುರ್ಮರಣ ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ ನವದೆಹಲಿ: ಉತ್ತರ ಪ್ರದೇಶದ ಕೌಶಂಬಿ…
ಕೊಪ್ಪಳ : ಅಂಜನಾದ್ರಿ ದೇಗುಲಕ್ಕೆ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ದಂಪತಿ ಭೇಟಿ ಕೊಪ್ಪಳ: ಖ್ಯಾತ ಕ್ರಿಕೆಟ್ ಆಟಗಾರ, ಟೀಂ…
ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ…
ಬೆಂಗಳೂರು: ಡೇ ಕೇರ್ ಸೆಂಟರ್ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ ಬೆಂಗಳೂರು: ಇಲ್ಲಿನ ಬ್ರೂಕ್ಫೀಲ್ಡ್ನಲ್ಲಿರುವ ಡೇಕೇರ್ ಸೆಂಟರ್…
ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ…