ಮೇಷ: ಆಹಾರ ವಸ್ತುಗಳ ರಫ್ತುದಾರರಿಗೆ ಶುಭ, ವೃತ್ತಿಜೀವನದಲ್ಲಿ ಅಡೆತಡೆ, ಫಲಿತಾಂಶಕ್ಕಾಗಿ ಪರಿಶ್ರಮದ ಅಗತ್ಯವಿದೆ
ವೃಷಭ: ದುಃಖಗಳು ದೂರ ಆಗುವವು, ಆಸ್ತಿ ಖರೀದಿಸಲು ಸಕಾಲವಲ್ಲ, ತಲೆನೋವಿನ ಸಮಸ್ಯೆ
ಮಿಥುನ: ಮನಸ್ಸಿನಲ್ಲಿ ಭಯ, ಕುಟುಂಬದಲ್ಲಿ ಸಂತಸ, ಕಲಾವಿದರಿಗೆ ಶುಭ
ಕರ್ಕಾಟಕ: ಕ್ರಯವಿಕ್ರಯದಲ್ಲಿ ಜಾಗೃತೆ ವಹಿಸಿ, ಅಧಿಕವಾದ ವಿವಾದ, ತಂದೆಯಿಂದ ಧನ ಸಹಾಯ
ಸಿಂಹ: ಮನಸ್ಸಿನಲ್ಲಿ ಉತ್ಸಾಹ,ಸರ್ಕಾರಿ ಕೆಲಸಗಳಲ್ಲಿ ಯಶಸ್ಸು, ಪಶುಗಳ ವಿಕ್ರಿಯದಾರರಿಗೆ ಲಾಭ
ಕನ್ಯಾ: ಪ್ರಯತ್ನಕ್ಕೆ ತಕ್ಕ ಫಲ, ಅನಿರೀಕ್ಷಿತ ಖರ್ಚು, ಸರ್ಕಾರಿ ಕೆಲಸದಲ್ಲಿ ವ್ಯತ್ಯಯ
ತುಲಾ: ವ್ಯವಹಾರದಲ್ಲಿ ಪ್ರಯತ್ನದಿಂದ ಲಾಭ, ಕೌಟುಂಬಿಕ ಕಲಹ, ನೂತನ ವಸ್ತು ಕರೀರಿ
ವೃಶ್ಚಿಕ: ಉದ್ಯೋಗದಲ್ಲಿ ಒತ್ತಡದೊಂದಿಗೆ ಯಶಸ್ಸು , ವ್ಯಾಪಾರಸ್ಥರಿಗೆ ಲಾಭ, ಮಕ್ಕಳಿಗಾಗಿ ಅಧಿಕ ಖರ್ಚು
ಧನಸ್ಸು: ಶಿಕ್ಷಕ ವೃಂದಕ್ಕೆ ಶುಭ, ಕಾಗದ ಪತ್ರಗಳಲ್ಲಿ ಎಚ್ಚರಿಕೆ, ದೂರದಿಂದ ಅಶುಭ ವಾರ್ತೆ ಕೇಳಬಹುದು
ಮಕರ: ಕೌಟುಂಬಿಕ ಕಲಹ, ಸಹೋದರರಿಂದ ಸಹಾಯ, ವಾಹನ ಅಪಘಾತ ಸಂಭವ
ಕುಂಭ: ಶಿಕ್ಷಕ ವೃಂದದವರಿಗೆ ಶುಭ, ಸ್ತ್ರೀಯರಿಗೆ ತೊಂದರೆ, ತಂದೆ ಆರೋಗ್ಯದಲ್ಲಿ ಸಮಸ್ಯೆ
ಮೀನ: ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣ ವ್ಯಯ, ವಿವಾಹ ಕಾರ್ಯ ನಡೆಯಲಿದೆ, ಸಂತಾನ ಆಕಾಂಕ್ಷಿಗಳಿಗೆ ಅಶುಭ
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…