Featured

ಪ್ರಯತ್ನಕ್ಕೆ ತಕ್ಕ ಫಲ : ನೋಡಿ ಇಂದಿನ ದಿನ ಭವಿಷ್ಯ -Vishwanews24

ಪ್ರಯತ್ನಕ್ಕೆ ತಕ್ಕ ಫಲ : ನೋಡಿ ಇಂದಿನ ದಿನ ಭವಿಷ್ಯ -Vishwanews24

ಮೇಷ: ಆಹಾರ ವಸ್ತುಗಳ ರಫ್ತುದಾರರಿಗೆ ಶುಭ, ವೃತ್ತಿಜೀವನದಲ್ಲಿ ಅಡೆತಡೆ, ಫಲಿತಾಂಶಕ್ಕಾಗಿ ಪರಿಶ್ರಮದ ಅಗತ್ಯವಿದೆ

ವೃಷಭ: ದುಃಖಗಳು ದೂರ ಆಗುವವು, ಆಸ್ತಿ ಖರೀದಿಸಲು ಸಕಾಲವಲ್ಲ, ತಲೆನೋವಿನ ಸಮಸ್ಯೆ

ಮಿಥುನ: ಮನಸ್ಸಿನಲ್ಲಿ ಭಯ, ಕುಟುಂಬದಲ್ಲಿ ಸಂತಸ, ಕಲಾವಿದರಿಗೆ ಶುಭ

ಕರ್ಕಾಟಕ: ಕ್ರಯವಿಕ್ರಯದಲ್ಲಿ ಜಾಗೃತೆ ವಹಿಸಿ, ಅಧಿಕವಾದ ವಿವಾದ, ತಂದೆಯಿಂದ ಧನ ಸಹಾಯ

ಸಿಂಹ: ಮನಸ್ಸಿನಲ್ಲಿ ಉತ್ಸಾಹ,ಸರ್ಕಾರಿ ಕೆಲಸಗಳಲ್ಲಿ ಯಶಸ್ಸು, ಪಶುಗಳ ವಿಕ್ರಿಯದಾರರಿಗೆ ಲಾಭ

ಕನ್ಯಾ: ಪ್ರಯತ್ನಕ್ಕೆ ತಕ್ಕ ಫಲ, ಅನಿರೀಕ್ಷಿತ ಖರ್ಚು, ಸರ್ಕಾರಿ ಕೆಲಸದಲ್ಲಿ ವ್ಯತ್ಯಯ

ತುಲಾ: ವ್ಯವಹಾರದಲ್ಲಿ ಪ್ರಯತ್ನದಿಂದ ಲಾಭ, ಕೌಟುಂಬಿಕ ಕಲಹ, ನೂತನ ವಸ್ತು ಕರೀರಿ

ವೃಶ್ಚಿಕ: ಉದ್ಯೋಗದಲ್ಲಿ ಒತ್ತಡದೊಂದಿಗೆ ಯಶಸ್ಸು , ವ್ಯಾಪಾರಸ್ಥರಿಗೆ ಲಾಭ, ಮಕ್ಕಳಿಗಾಗಿ ಅಧಿಕ ಖರ್ಚು

ಧನಸ್ಸು: ಶಿಕ್ಷಕ ವೃಂದಕ್ಕೆ ಶುಭ, ಕಾಗದ ಪತ್ರಗಳಲ್ಲಿ ಎಚ್ಚರಿಕೆ, ದೂರದಿಂದ ಅಶುಭ ವಾರ್ತೆ ಕೇಳಬಹುದು

ಮಕರ: ಕೌಟುಂಬಿಕ ಕಲಹ, ಸಹೋದರರಿಂದ ಸಹಾಯ, ವಾಹನ ಅಪಘಾತ ಸಂಭವ

ಕುಂಭ: ಶಿಕ್ಷಕ ವೃಂದದವರಿಗೆ ಶುಭ, ಸ್ತ್ರೀಯರಿಗೆ ತೊಂದರೆ, ತಂದೆ ಆರೋಗ್ಯದಲ್ಲಿ ಸಮಸ್ಯೆ

ಮೀನ: ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣ ವ್ಯಯ, ವಿವಾಹ ಕಾರ್ಯ ನಡೆಯಲಿದೆ, ಸಂತಾನ ಆಕಾಂಕ್ಷಿಗಳಿಗೆ ಅಶುಭ

Vishwa News 24

Recent Posts

ಉಡುಪಿ: ಮಹಾವೀರ ಜಯಂತಿ – ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  – vishwanews24

ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…

18 hours ago

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ – vishwanews24

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ  ಮಾ.31ಕ್ಕೆ ಮುಂದೂಡಿಕೆ…

18 hours ago

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ – vishwanews24

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…

18 hours ago

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ – vishwanews24

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…

19 hours ago

ಬಂಟ್ವಾಳ: ಯುವತಿ ನಾಪತ್ತೆ ; ಪ್ರಕರಣ ದಾಖಲು – vishwanews24

ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…

19 hours ago

ಉಡುಪಿ : ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರಿಗೆ ಸಾಕಷ್ಟು ಅನುಕೂಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ – vishwanews24

 ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…

20 hours ago