ಮುಂಜಾಜೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕೆಬೇಕು. ಇನ್ನು ಕೆಲವರಿಗೆ ಆಫೀಸಿನ ಒತ್ತಡದ ಸಂದರ್ಭದಲ್ಲಿ ರಿಲಾಕ್ಸ್ ಆಗಲು ಟೀ ಕುಡಿಯದಿದ್ದರೆ ಸಮಧಾನವೇ ಆಗುವುದಿಲ್ಲ. ಆದರೆ ಮನೆಯಲ್ಲಿದ್ದಾಗ ಮಾತ್ರ ಟೀ ಕುಡಿಯಲು ಸ್ಟೀಲ್ ಗ್ಲಾಸ್ ಬಳಸುವ ನಾವು ಹೊರಗಡೆ ಹೋದಾಗ ಪ್ಲಾಸ್ಟಿಕ್ ಕಪ್ನಲ್ಲಿ ಕುಡಿಯುತ್ತೇವೆ.
ಆದರೆ ಪ್ಲಾಸ್ಟಿಕ್ ಕಪ್ನಲ್ಲಿ ಕುಡಿಯುವ ಟೀ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?
ಅಂಗಡಿಗಳಲ್ಲಿ ಅಥವಾ ಟೀ ಸ್ಟಾಲ್ಗಳಲ್ಲಿ ಬಳಸುವ ಪ್ಲಾಸ್ಟಿಕ್ ಗ್ಲಾಸ್ ಅನ್ನು ಪಾಲಿಯೆಸ್ಟರ್ನಿಂದ ತಯಾರಿಸಲಾಗುತ್ತದೆ. ಈ ಕಪ್ನಲ್ಲಿ ಬಿಸಿ ಟೀ ಹಾಕಿದಾಗ ಅದರಲ್ಲಿ ಅಂಟಿರುವ ಹಾನಿಕಾರಕ ಅಂಶಗಳು ಚಹಾದೊಡನೆ ಸೇರಿರುತ್ತವೆ. ಅಂತೆಯೇ, ಅಧ್ಯಾಯನವೊಂದರ ಪ್ರಕಾರ ಪ್ಲಾಸ್ಟಿಕ್ ಗ್ಲಾಸ್ನಲ್ಲಿ ಚಹಾ ಸೇವಿಸುದರಿಂದ ಬಾಯಿ ಕಾನ್ಸರ್ ಕೂಡ ಕಾರಣವಾಗಬಹುದೆಂದು ತಿಳಿಸಿದೆ.
ಪ್ಲಾಸ್ಟಿಕ್ ಕಪ್ ತಯಾರಿಸುವ ವೇಳೆ ಸೋರದಂತೆ ತಡೆಯಲು ಕೃತಕ ಮೇಣದ ಬತ್ತಿಯನ್ನು ಲೇಪನ ಮಾಡಿರುತ್ತಾರೆ. ಬಿಸಿ ಚಹಾ 45 ಡಿಗ್ರಿಗಿಂತ ಹೆಚ್ಚಾದಾಗ ಮೇಣ ಕರಗಿ ಚಹಾದೊಂದಿಗೆ ಸೇರುತ್ತದೆ. ಇದನ್ನು ಸವಿಯುದರಿಂದ ಕರುಳಿನ ಸೋಂಕು ಅಥವಾ ಜೀರ್ಣಾಂಗ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧನೆಗಳು ಹೇಳಿವೆ.
ಇನ್ನು ಥರ್ಮೊಕೋಲ್ ಕಪ್ನಲ್ಲಿ ಚಹಾ ಕುಡಿದರೆ ಚರ್ಮದ ಸೋಂಕು ಕಾಡುತ್ತದೆ. ಇದರಿಂದ ನಿಮ್ಮ ಚರ್ಮದ ಮೇಲೆ ಕೆಂಪು ಕಲೆಗಳು, ತುರಿಕೆ ಕಾಣಿಸಿಕೊಳ್ಳುಬಹುದು. ದಿನನಿತ್ಯ ಥರ್ಮೊಕೋಲ್ ಕಪ್ ಬಳಸುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗಬಹುದು.
ಅಂಗಡಿಗಳಲ್ಲಿ/ಟೀ ಸ್ಟಾಲ್ಗಳಲ್ಲಿ ಬಳಸುವ ಪ್ಲಾಸ್ಟಿಕ್ ಗ್ಲಾಸ್ ಅನ್ನು ಪಾಲಿಯೆಸ್ಟರ್ನಿಂದ ತಯಾರಿಸಲಾಗುತ್ತದೆ. ಈ ಕಪ್ನಲ್ಲಿ ಬಿಸಿ ಟೀ ಹಾಕಿದಾಗ ಅದರಲ್ಲಿ ಅಂಟಿರುವ ಹಾನಿಕಾರಕ ಅಂಶಗಳು ಚಹಾದೊಡನೆ ಸೇರಿರುತ್ತವೆ. ಅಂತೆಯೇ, ಅಧ್ಯಾಯನವೊಂದರ ಪ್ರಕಾರ ಪ್ಲಾಸ್ಟಿಕ್ ಗ್ಲಾಸ್ನಲ್ಲಿ ಚಹಾ ಸೇವಿಸುದರಿಂದ ಬಾಯಿ ಕಾನ್ಸರ್ ಕೂಡ ಕಾರಣವಾಗಬಹುದೆಂದು ತಿಳಿಸಿದೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…