Featured

ಫೋಟೋ -ವಿಡಿಯೋ ಮತ್ತಷ್ಟು ಸುಲಭ – ಉಡುಪಿಯಲ್ಲಿ ಆರಂಭಗೊಳ್ಳಲಿದೆ ” ಇಲಿಕಾ ಎಡಿಟಿಂಗ್ ಇನ್ಸ್ಟಿಟ್ಯೂಟ್ ” :vishwanews24

ಫೋಟೋ -ವಿಡಿಯೋ ಮತ್ತಷ್ಟು ಸುಲಭ – ಉಡುಪಿಯಲ್ಲಿ ಆರಂಭಗೊಳ್ಳಲಿದೆ ” ಇಲಿಕಾ ಎಡಿಟಿಂಗ್ ಇನ್ಸ್ಟಿಟ್ಯೂಟ್ ” :vishwanews24

ಮನೆಯಲ್ಲಿ ಕೂತು ಹಣ ಸಂಪಾದನೆ ಮತ್ತೊಂದು ಅವಕಾಶ

ಉಡುಪಿ: ಮನೆಯಲ್ಲಿ ಕೂತು ಹಣ ಸಂಪಾದಿಸಬೇಕೆನ್ನುವ ಗೃಹಿಣಿಯರು-ಪಿಯುಸಿ- ಡಿಗ್ರಿ ನಂತರ ಸ್ವ ಉದ್ಯೋಗ ಮಾಡಬಯಸುವ ಯುವಕ ಯುವತಿಯರು, ಬೋರಿಂಗ್ ಲೈಫ್ಗೆ ಪಾರ್ಟ್ ಟೈಮ್ ಜಾಬ್ ಬಯುಸುವವರಿಗೆ,ಯೂಟ್ಯೂಬ್ ಗೆ ಕಂಟೆಂಟ್ ಕ್ರೀಯೆಟ್ ಮಾಡಬೇಕೆನ್ನುವ ಸೋಶಿಯಲ್ ಮೀಡಿಯಾ ಡಿಸೈನರ್ಸ್ ಗೆ ಒಂದೊಳ್ಳೆ ಆಫರ್ ಉಡುಪಿಯಲ್ಲಿ ನಾಳೆ ಶುಭಾರಂಭಗೊಳ್ಳಲಿದೆ.

ಹೌದು ನುರಿತ ಎಡಿಟರ್ಸ್ ಯುವಕರ ತಂಡ ಹತ್ತಾರು ಮಾಧ್ಯಮ ಹಾಗೂ ಇವೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿರುವ ಇವರು ಖುದ್ದಾಗಿ ತಮ್ಮದೆ ಊರಿನ ಯುವಕ‌ ಯುವತಿಯರ‌ ಉಜ್ವಲ ಭವಿಷ್ಯ ನಿರ್ಮಾಣ ಮಾಡಬೇಕೆನ್ನುವ ಉದ್ದೇಶದಿಂದ “” ಇಲಿಕಾ”” ಎಡಿಟಿಂಗ್ ಇನ್ಸ್ಟಿಟ್ಯೂಟ್ ಆರಂಭಿಸುತ್ತಿದ್ದಾರೆ.

ಉಡುಪಿಯ ಕೆ.ಎಂ‌ ಮಾರ್ಗದಲ್ಲಿರುವ ಸೂಪರ್ ಬಜಾರ್ ನ‌ ಮೊದಲನೇ ಮಹಡಿಯಲ್ಲಿ ಈ ಸಂಸ್ಥೆ ಆದಿತ್ಯವಾರದಂದು ಆರಂಭವಾಗಲಿದೆ.

ಆನ್ಲೈನ್ ಜಗತ್ತಿನಲ್ಲಿ ಪೈಪೋಟಿ ಸಾಮಾನ್ಯ ಅದಕ್ಕೂ ನಾವೂ ಎದೆಯೊಡ್ಡಬೇಕು ಅನ್ನುವ ಮಹದಾಸೆ ನಿಮ್ಮಲ್ಲಿದ್ದರೆ ನುರಿತ ತಂಡವಿರುವ ಈ ಸಂಸ್ಥೆಗೆ ಜಾಯಿನ್ ಆಗಿ ಲೈಫ್ ಸೆಟ್ಲ್ ಮಾಡ್ಕೊಬಹುದು.

ಹತ್ತಾರು ಕೋರ್ಸುಗಳಿವೆ ಆಯ್ಕೆ ನಿಮ್ಮದು – ಕಲಿಕೆ ನಮ್ಮದು ಜಾಬ್ ಗ್ಯಾರಂಟಿ ಅವಕಾಶ ಹೊಂದಿರುವ ಈ ಕೋರ್ಸ್ ಸೇರಬೇಕೆಂದು ಬಯಸುವವರು ಕೆಳಗಿರುವ ನಂಬರ್ ಸಂಪರ್ಕಿಸಬಹುದು.

ಒಂದು ವಿಚಾರ ನೆನಪಿರಲಿ ” ನಮ್ಮ‌ ಸಾಮ್ರಾಜ್ಯ ನಾವೇ ಕಟ್ಟಿಕೊಳ್ಳಬೇಕು ಅದು ಕಲಿಕೆಯಿಂದ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮದೆ ಫ್ಯಾನ್ ಫಾಲೊವಿಂಗ್ ಕ್ರೀಯೆಟ್ ಮಾಡಿಕೊಳ್ಳಿ ಜಾಯಿನ್ ಆಗಿ ಲೈಫ್ ಎಂಜಾಯ್ ಮಾಡಿ.

Vishwa News 24

Recent Posts

ಇನ್ನು ಮುಂದೆ ಭಕ್ತರು ಗೋಕರ್ಣದ ಮಹಾಗಣಪತಿ ವಿಗ್ರಹವನ್ನು ಸ್ಪರ್ಶಿಸಿ ಪೂಜಿಸುವಂತಿಲ್ಲ – vishwanews24

ಭಕ್ತರು ಗೋಕರ್ಣದ ಗಣೇಶನ ವಿಗ್ರಹ ಸ್ಪರ್ಶಿಸಿ ಪೂಜೆ ಮಾಡುವಂತಿಲ್ಲ ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿರುವ ಸಾವಿರಾರು ವರ್ಷಗಳಷ್ಟು…

4 hours ago

ಕೊಲಂಬೊ : 9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ – vishwanews24

ಕೊಲಂಬೊ : ಅಕ್ರಮ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಆರೋಪ : 9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ಕೊಲಂಬೊ :…

5 hours ago

ಸುಳ್ಯ: ಬೈಕ್-ಕಾರು ಅಪಘಾತ ; ದ್ವಿತೀಯ ಪಿಯು ವಿದ್ಯಾರ್ಥಿ ಸಾವು – vishwanews24

ಸುಳ್ಯ: ಬೈಕ್-ಕಾರು ಅಪಘಾತ;  ದ್ವಿತೀಯ ಪಿಯು ವಿದ್ಯಾರ್ಥಿ ಸಾವು ಅರಂತೋಡು: ಅರಂತೋಡು ಕುಲ್ಚಾರ್ ಸಮೀಪ ಬೈಕ್ ಕಾರು ನಡುವೆ ಅಪಘಾತ…

5 hours ago

ಮಂಗಳೂರು: ವಿದ್ಯಾರ್ಥಿಗಳು, ವಿಪಕ್ಷ ನಾಯಕನ ಜೊತೆ ಆಡಳಿತ ಪಕ್ಷ ನಡೆಸಿಕೊಂಡ ರೀತಿ ಖಂಡನೀಯ: ರಮಾನಾಥ ರೈ – vishwanews24

ಮಂಗಳೂರು: ವಿದ್ಯಾರ್ಥಿಗಳು, ವಿಪಕ್ಷ ನಾಯಕನ ಜೊತೆ ಆಡಳಿತ ಪಕ್ಷ ನಡೆಸಿಕೊಂಡ ರೀತಿ ಖಂಡನೀಯ: ರಮಾನಾಥ ರೈ ಮಂಗಳೂರು: ನೀಟ್ ಪರೀಕ್ಷೆಯಲ್ಲಿನ…

5 hours ago

ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರ ಯಾರನ್ನೂ ಕಾಪಾಡಬಾರದು : ಡಿ ಕೆ ಶಿ ಆಗ್ರಹ – vishwanews24

ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರ ಯಾರನ್ನೂ ಕಾಪಾಡಬಾರದು : ಡಿ ಕೆ ಶಿವಕುಮಾರ್ ಆಗ್ರಹ ಬೆಂಗಳೂರು: ಪ್ರಶ್ನೆ ಪತ್ರಿಕೆ…

5 hours ago

ಕಾಂಗ್ರೆಸ್ ವಿದ್ಯಾರ್ಥಿಗಳ ಹಿತಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟಿಸುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ – vishwanews24

 ವಿದ್ಯಾರ್ಥಿಗಳ ಹಿತಕ್ಕಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟಿಸುತ್ತಿದ್ದಾರೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು:…

5 hours ago