ಈ ವಾರದ ಬಿಗ್ಬಾಸ್ ಎಪಿಸೋಡ್ಸ್ ಕುತೂಹಲಕಾರಿಯಾಗಿರುತ್ತೆ ಅನ್ನೋದು ವಾರದ ಮೊದಲ ದಿನವೇ ಗೊತ್ತಾಗಿದೆ. ಯಾಕಂದ್ರೆ, ಬಿಗ್ಬಾಸ್ ಸ್ಪರ್ಧಿಗಳಿಗೆ ವಾರದ ಮೊದಲ ದಿನವೇ ಶಾಕ್ ಕೊಟ್ಟಿದ್ದು, ಮನೆಯನ್ನೇ ಖಾಲಿ ಮಾಡಿಸಿದ್ದಾರೆ. 29 ದಿನಗಳು ಇದ್ದ ವ್ಯವಸ್ಥೆಗಳು ಈ ವಾರ ಇರೋದಿಲ್ಲ. ನೆಲದ ಮೇಲೆ ಮಲಗಬೇಕು! ಚಿಕ್ಕ ಜಾಗದಲ್ಲಿಯೇ ಈ ವಾರ ದೂಡಬೇಕು.
ಅಷ್ಟಕ್ಕೂ ಬಿಗ್ಬಾಸ್ ಈ ಟಾಸ್ಕ್ ಕೊಟ್ಟಿದ್ದೇಕೆ..?
ಬಿಗ್ಬಾಸ್ನ ಹಲವು ಟಾಸ್ಕ್ಗಳು ಜೀವನಕ್ಕೆ ಹತ್ತಿರವಾಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದ್ರೆ ಮಾತ್ರ ಇದು ಅರ್ಥವಾಗುತ್ತದೆ. ಈ ವಾರದ ಟಾಸ್ಕ್ ಕೂಡ ಇಂತಹದ್ದೇ ಅಂತಾ ಹೇಳಬಹುದು. ನಿನ್ನೆ ಪ್ರಸಾರವಾದ ಎಪಿಸೋಡ್ನಲ್ಲಿ ಬಿಗ್ಬಾಸ್ ಕೇವಲ ಮನೆಯನ್ನ ಖಾಲಿ ಮಾಡಿಸಿದ್ದಾರೆ. ಸ್ಪರ್ಧಿಗಳು ತಮ್ಮ ವಸ್ತುಗಳನ್ನ ಶಿಫ್ಟ್ ಮಾಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ನಿರ್ಮಿಸಿರೋ ಪುಟ್ಟ ಮನೆಯಲ್ಲಿ ಈಗ ಎಲ್ಲರೂ ಇದ್ದಾರೆ. ಅಡುಗೆ ಸಾಮ್ರಾಗಿಗಳನ್ನು ಕೂಡ ಇದೇ ಮನೆಗೆ ವರ್ಗಾಯಿಸಲಾಗಿದೆ. ಈ ಮನೆಯಲ್ಲಿ ಬಿಗ್ಬಾಸ್ ಸ್ಪರ್ಧಿಗಳನ್ನ ಹೇಗೆ ಆಟವಾಡಿಸ್ತಾರೆ ಅಂತಾ ಇವತ್ತು ತಿಳಿಯಲಿದೆ. ಈ ಪುಟ್ಟ ಮನೆಯಲ್ಲಿ ಸ್ಪರ್ಧಿಗಳು ಹೇಗಿರ್ತಾರೆ ಅನ್ನೋ ಕುತೂಹಲವೂ ಮನೆ ಮಾಡಿದೆ.
ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…
ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…
ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…
ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…
ಎನ್ಸಿಇಆರ್ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್ಸಿಇಆರ್ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…
ಉಡುಪಿ: ಎಸ್.ಟಿ ಮೋರ್ಚಾದ ನೂತನ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಣೆ ಉಡುಪಿ: ಭಾರತೀಯ ಜನತಾ ಪಾರ್ಟಿಯ ಎಸ್.ಟಿ ಮೋರ್ಚಾ ಜಿಲ್ಲಾ…