Featured

ಬೆಂಗಳೂರು: 27ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್‌ ವ್ಯತ್ಯಯ :  ಬೆಸ್ಕಾಂ – Vishwanews24

ಬೆಂಗಳೂರು: 27ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್‌ ವ್ಯತ್ಯಯ :  ಬೆಸ್ಕಾಂ – Vishwanews24

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 27ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

27: ಗಂಗೊಂಡನಹಳ್ಳಿ ಸೇತುವೆ, ನಾಯಂಡನಹಳ್ಳಿ, ಐಟಿಐ ಬಡಾವಣೆ, ದೊಡ್ಡಬೆಲೆ ರಸ್ತೆ, ಬಿಎಂಟಿಸಿ ಡಿಪೊ, ಬಿಇಎಂಎಲ್ ರಸ್ತೆ, ಮಾರಪ್ಪ ಬಡಾವಣೆ, ಮಾಗಡಿ ಮುಖ್ಯರಸ್ತೆ, ಸ್ಯಾಟಲೈಟ್ ಕ್ಲಬ್, ಬಿಡಿಎ ಬಡಾವಣೆ, ಉಪ್ಕಾರ್ ಬಡಾವಣೆ, ದೊಡ್ಡಬಸ್ತಿ ಪ್ರದೇಶ ಹಾಗೂ ಸುತ್ತ-ಮುತ್ತಲಿನ ಪ್ರದೇಶ.

28: ಕೆಐಎಡಿಬಿ ಕೈಗಾರಿಕಾ ಪ್ರದೇಶ, ಮಾದಪಟ್ಟಣ, ಸೀತನಾಯಕನಹಳ್ಳಿ ಗ್ರಾಮ, ಲಿಂಗಾಪುರ, ನಾಯಕನಹಳ್ಳಿ, ಕುಂಬಾರನಹಳ್ಳಿ, ದ್ಯಾವಸಂದ್ರ, ಕೋನಸಂದ್ರ, ಬೊಮ್ಮಂಡಹಳ್ಳಿ, ವಡೇರಮಂಚನಹಳ್ಳಿ, ನಂದನವನ ಬಡಾವಣೆ, ಕ್ಲಾಸಿಕ್ ಬಡಾವಣೆ, ವಕೀಲ್ ಬಡಾವಣೆ, ಹರಪ್ಪನಹಳ್ಳಿ, ಸ್ಟ್ರಿಂಗ್‌ವುಡ್‌, ಪ್ರೈಡ್‌ವಾಟಿಕಾ ಬಡಾವಣೆ, ಸತ್ತರ್‌ಸಾಬಿ ದಿನ್ನೆ.

ಗ್ರೀನ್‌ಮೆಡೋಸ್ ಬಡಾವಣೆ, ಕೊಪ್ಪ, ಐಶ್ವರ್ಯ ಬಡಾವಣೆ, ಜಿಗಣಿ ಜೋಡಿ ರಸ್ತೆ, ಬಸ್ ಡಿಪೊ, ಮಹಾಂತಲಿಂಗಾಪುರ, ಕಲ್ಲುಬಾಳು ರಸ್ತೆ, ಇಂಡ್ಲವಾಡಿ, ಚಿಕ್ಕ ಇಂಡ್ಲವಾಡಿ, ಚಿಕ್ಕನಹಳ್ಳಿ, ಮೈಸೂರಮ್ಮನ ದೊಡ್ಡಿ, ಕಾಡುಜಕ್ಕನಹಳ್ಳಿ, ತಿಮ್ಮಸಂದ್ರ, ಇಂಡ್ಲವಾಡಿಪುರ.

ಸುರಜಕ್ಕನಹಳ್ಳಿ, ಆದೂರು, ಸಿದ್ದನಪಾಳ್ಯ, ಚಿನ್ನಯ್ಯನಪಾಳ್ಯ, ತಮ್ಮನಾಯಕನಹಳ್ಳಿ, ಚಿಕ್ಕಹೊಸಹಳ್ಳಿ, ಚೂಡಹಳ್ಳಿ, ಕರಕಲಘಟ್ಟ, ಲಿಂಗಾಪುರ, ಅನುಗ್ರಹ ಬಡಾವಣೆ, ಎನ್. ಗೊಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

27ರಿಂದ 29:

ಅಣ್ಣಯ್ಯ ರೆಡ್ಡಿ ಬಡಾವಣೆ, ಎಸ್‍ಜೆಆರ್ ಅಪಾರ್ಟ್‍ಮೆಂಟ್, ಸ್ಟೆರ್‍ಲಿಂಗ್‍ ಬ್ರೂಕ್‍ಫೀಲ್ಡ್ ಅಪಾರ್ಟ್‍ಮೆಂಟ್, ಐಟಿಪಿಎಲ್ ಮುಖ್ಯ ರಸ್ತೆ, ‘ಬಿ’ ಬ್ಲಾಕ್, ‘ಸಿ’

ಬ್ಲಾಕ್, ಎಇಸಿಎಸ್ ಬಡಾವಣೆ, ಬ್ರೋಕ್ ಫೀಲ್ಡ್‌ ಆಸ್ಪತ್ರೆ ಮತ್ತು ಅಪೊಲೊ ಕ್ರೆಡಲ್ ಆಸ್ಪತ್ರೆ, ಪೂರ್ವರಿವೆರಾ ಅರ್ಪಾಟ್‍ಮೆಂಟ್, ಪೂರ್ವೆ ಫೌಂಟೇನ್, ಮಾರುತಿ ಬಡಾವಣೆ, ವೀರಪ್ಪ ರೆಡ್ಡಿ ಬಡಾವಣೆ, ರೋಹನ್ ವಸಂತ್ ಅರ್ಪಾಟ್‍ಮೆಂಟ್, ಚಿನ್ನಪ್ಪನಹಳ್ಳಿ, ಬಿ.ಇ.ಎಂ.ಎಲ್ ಬಡಾವಣೆ, ಡ್ರೀಮ್ ಮೆಡೋಸ್, ರಾಯಲ್ ಇಂಟರ್‌ನ್ಯಾಷನಲ್‌ ಸ್ಕೂಲ್, ಎಂ.ಎಸ್. ರಾಮಯ್ಯ ಅಪಾರ್ಟ್‌ಮೆಂಟ್‌, ವಿನಾಯಕ ಬಡಾವಣೆ, ದಿವ್ಯಶ್ರೀ ಟೆಕ್‌ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

Vishwa News 24

Recent Posts

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ – vishwanews24

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…

15 minutes ago

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ – vishwanews24

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…

19 minutes ago

ಉಡುಪಿ : ಶ್ರೀಕೃಷ್ಣ ಮಠದ ಪಾರ್ಕಿಂಗ್ ಬಳಿ ಗಲಾಟೆ;  ಓರ್ವನ ಬಂಧನ – vishwanews24

ಉಡುಪಿ : ಶ್ರೀಕೃಷ್ಣ ಮಠದ ಪಾರ್ಕಿಂಗ್ ಬಳಿ ಗಲಾಟೆ;  ಓರ್ವನ ಬಂಧನ ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್…

35 minutes ago

ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ವಿಧಿವಶ – vishwanews24

ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ವಿಧಿವಶ ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ…

58 minutes ago

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

21 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

21 hours ago