ಬೆಳಪು: ಆಗಸ್ಟ್ 28ಕ್ಕೆ ಬಂದ ಭೀಕರ ಮಳೆಗೆ ಬೆಳಪು ಗ್ರಾಮದ ಶೋಭಾ ಪೂಜಾರಿಯವರ ಮನೆ ಕುಸಿದು ಅವರು ಜೀವನ್ಮರಣ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಇದ್ದಾರೆ. ನೆರೆಕೆರೆಯವರು ಕಣ್ಣೀರು ಹಾಕುತಿದ್ದಾರೆ. ಎರಡು ಹೆಣ್ಣು ಮಕ್ಕಳು ತಾಯಿಗಾಗಿ ರೋದಿಸುತಿದ್ದಾರೆ. ನಮ್ಮ ಶಾಸಕರು ಸುರೇಶ್ ಅಣ್ಣ ತಕ್ಷಣ ತಹಶೀಲ್ದಾರರು ಹಾಗು ಆಸ್ಪತ್ರೆಗೆ ತಿಳಿಸಿ ಅಯುಷ್ಮಾನ್ ಹಾಗು ಸರಕಾರದಿಂದ ಸಿಗುವ 1.20 ಲಕ್ಷ ತೆಗೆದು ಕೊಟ್ಟು, ಇವತ್ತು ಸ್ವತಃ ಅಲ್ಲಿಗೆ ಬಂದು ಮಕ್ಕಳಿಗೆ ನಾನಿದ್ದೇನೆ, ಎನ್ನುವ ದ್ಯರ್ಯ ಹೇಳಿ ರುವುದು ಅವರ ಮಾನವೀಯತಗೆ ಇನ್ನೊಂದು ಗರಿ. ಮಕ್ಕಳೊಂದಿಗೆ ನಾನು ಇದ್ದೇನೆ. ಆ ಮಕ್ಕಳ ತಾಯಿ ಶೋಭಕ್ಕ ಬರುವವರೆಗೆ ಮಕ್ಕಳಿಗೆ ತಾಯಿಯಾಗಿ ನಾನಿದ್ದೇನೆ ಎನ್ನುವ ಮಾತು ಕೊಟ್ಟಿದ್ದೇನೆ. ಇಡೀ ಊರೇ ಆ ಕುಟುಂಬದ ಜೊತೆಗಿದೆ.ಜಾತಿ ಮತ ಭೇದವಿಲ್ಲದೆ ಅವರ ಚಿಕಿತ್ಸಗೆ ಹಣ ಒಟ್ಟಾಗುತ್ತಿದೆ. ಕಾರುಣ್ಯ ನಿಧಿ ಟ್ರಸ್ಟ್ ಇವರ ಸಹಾಯಕ್ಕೆ ನಿಂತಿದೆ. ಬಿ ಎಸ್ ಎನ್ ಡಿ ಪಿ ಯ ಜಿಲ್ಲಾಧ್ಯಕ್ಷರು, ಅತ್ಹ್ಮಿಯ ಸಹೋದರ ಶ್ರೀಧರ್ ಅಮೀನ್, ಶಾಸಕರು, ಗ್ರಾ ಪಂ ಅಧ್ಯಕ್ಷರು ಸಹೋದರ ದೇವಿಪ್ರಸಾದ್ ಶೆಟ್ಟಯವರು ಊರಿನ ಬಂಧುಗಳ ಜೊತೆ ಸೇರಿ ಮನೆ ಕಟ್ಟಿ ಕೊಡುವುದಾಗಿ ನಾನು ಜೊತೆ ಸೇರಿ ನಿರ್ಧರಿಸಿದ್ದೇವೆ.ಈ ಕುಟುಂಬ ಕ್ಕೆ ನಿಮ್ಮ ಹಾರೈಕೆ ಇರಲಿ ಎಂದು ಬಿಜೆಪಿ ಮುಖಂಡರಾದ ಗೀತಾಂಜಲಿ ಸುವರ್ಣ ಹೇಳಿದ್ದಾರೆ.
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…
"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…
ಕೊಕ್ಕಡ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಕೊಕ್ಕಡ,: ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ…
NEET (UG) Re-Exam 2026: ಭಾರತದಲ್ಲಿ ಟೆಲಿಗ್ರಾಮ್ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…
NEET (UG) Re-Exam 2026: ಭಾರತದಲ್ಲಿ ಟೆಲಿಗ್ರಾಮ್ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…
ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೂ. 19 ರಂದು ರಾಹುಲ್ ಗಾಂಧಿ ಜನ್ಮದಿನಾಚರಣೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್…