Featured

ಭರ್ಜರಿ ಯಶಸ್ಸು ಕಂಡ “ಜೋಡುಮಾರ್ಗ” ಕಿರುಚಿತ್ರ: vishwanews24

ಭರ್ಜರಿ ಯಶಸ್ಸು ಕಂಡ “ಜೋಡುಮಾರ್ಗ” ಕಿರುಚಿತ್ರ

ಉಡುಪಿ: ಈಶ್ವರ್ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ “ಜೋಡುಮಾರ್ಗ” ಭಾರಿ ಕುತೂಹಲದ ಕಿರುಚಿತ್ರ ಟಾಕೀಸ್ ಯುಟ್ಯೂಬ್ ಚಾನೆಲಿನಲ್ಲಿ ತೆರೆಕಂಡು ಭರ್ಜರಿಯಾಗಿ ಯಶಸ್ಸನ್ನು ಕಂಡಿದೆ.
ಎರಡು ಮಾರ್ಗ ಸೇರುವ ಸ್ಥಳದಲ್ಲಿ ನಡೆಯುವ ಅನಿರೀಕ್ಷಿತ ರಹಸ್ಯಮಯ ಘಟನೆಗಳನ್ನು ಹೊಂದಿರುವ ಈ ಕಿರುಚಿತ್ರದಲ್ಲಿ ತುಳುನಾಡಿನ ಹಿರಿಯ ಮತ್ತು ಕಿರಿಯ ಕಲಾವಿದರು ತುಂಬ ಅದ್ಭುತವಾಗಿ ಮತ್ತು ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಇದರ ಚಿತ್ರೀಕರಣವನ್ನು ಸಂಪೂರ್ಣವಾಗಿ ಮಂಗಳೂರು ಮತ್ತು ಆಸುಪಾಸಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ಕಿಶೋರ್ ಮೂಡಬಿದಿರೆಯವರ ತಾಂತ್ರಿಕ ಸಲಹೆಯೊಂದಿಗೆ ಪ್ರತೀಕ್ ಸಾಲಿಯಾನ್ ಅವರು ಈ ಕಿರುಚಿತ್ರಕ್ಕೆ ನಿರ್ದೇಶನ ಮಾಡಿರುತ್ತಾರೆ.
ಪರೀಕ್ಷಿತ್ ಈಶ್ವರ್ ಅವರ ಕಥೆ, ನ್ ವಿ ನ್ ಪ್ರೋಡ್ಯೂಕ್ಷನ್ಸ್ನರವರ ಕ್ಯಾಮೆರಾ ಕೈ ಚಾಲಕವಿದ್ದು ರಾಜಗೋಪಾಲರವರ ಪ್ರಸಾದನ ಮತ್ತು ಮೆವಿನ್ ಜೋಯೆಲ್ ಅವರ ಸಂಕಲನ ಈ ಚಿತ್ರಕ್ಕೆ ಇದೆ.
ಚಿತ್ರದ ಮುಖ್ಯ ಪಾತ್ರದಲ್ಲಿ ಹೆಚ್ ಕೆ ನಯನಾಡ್, ವಿಜೆ ದೀಕ್ಷಿತ್, ಚಿರಾಗ್ ಕುಂದಾಪುರ,ಪ್ರಶಾಂತ್ ಜಾರ್ಕಳ, ವರುಣ್ ಬಂಗೇರ, ಸರೋಜಿನಿ ಶೆಟ್ಟಿ, ಶೋಭಾ ಶೆಟ್ಟಿ, ಚಂದ್ರಶೇಖರ್ ಸಿದ್ದಕಟ್ಟೆ, ಧೀರಜ್ ಕೋಟ್ಯಾನ್ ಹಾಗು ಗೌರವ ಪಾತ್ರದಲ್ಲಿ ದಾನಿಶ್ ಶೆಟ್ಟಿ, ಸುಧೀರ್ ಕುಮಾರ್, ನವನೀತ್, ಅಖಿಲ್ ಕೆಐ, ಮನೀಶ್ ಸುವರ್ಣ ಶಕ್ತಿನಗರ ಮತ್ತು ಗಿರೀಶ್ ಕುಮಾರ್ ಅಭಿನಯಿಸಿದ್ದಾರೆ.
ಜೋಡುಮಾರ್ಗದಲ್ಲಿ ರಹಸ್ಯಮಯ ಘಟನೆಗಳು ನಡೀತಾ ಇದೆ ಎಂದು ಎಲ್ಲರಿಗೂ ಗೊತ್ತಾಗಿದೆ. ಆದರೆ ಈ ಅನಿರೀಕ್ಷಿತ ರಹಸ್ಯಮಯ ಘಟನೆಗಳು ಯಾಕೆ ಆಗುತ್ತಿದೆ ಮತ್ತು ಯಾರು ಮಾಡುತ್ತಿದ್ದಾರೆ ಎಂದು ಯಾರಿಗೂ ತಿಳಿಯುತ್ತಿಲ್ಲ.ಇದರ ಹಿಂದೆ ಯಾರದ್ದೋ ಕೈವಾಡವಿದೆಯೇ? ಅಥವಾ ಬೇರೆ ಏನೋ ನಡೀತಾ ಇದೆಯೇ? ಈ ಎಲ್ಲಾ ರಹಸ್ಯಗಳಿಗೆ ಉತ್ತರ ತಿಳಿಯಲು…..ಇಂದೇ ಜೋಡುಮಾರ್ಗ ಕಿರುಚಿತ್ರವನ್ನು ವೀಕ್ಷಿಸಿ..

Vishwa News 24

Recent Posts

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

2 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

2 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

3 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

3 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

3 hours ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

4 hours ago