ಮೇಷ: ಮಕ್ಕಳ ವಿಷಯದಲ್ಲಿ ಬೇಸರ, ದುಡುಕಿನ ಮಾತುಗಳು ಬೇಡ, ಭೂ ವ್ಯವಹಾರಗಳಲ್ಲಿ ಲಾಭ
ವೃಷಭ: ಸಹೋದರರೊಂದಿಗೆ ಜಗಳ, ಶಿಕ್ಷಕ ವೃತ್ತಿಯವರಿಗೆ ಅಶುಭ
ಮಿಥುನ: ಮಾತಿನ ಮೇಲೆ ನಿಯಂತ್ರಣವಿರಲಿ, ವ್ಯಾಪಾರದಲ್ಲಿ ಮೋಸ, ಪ್ರಯಾಣದಲ್ಲಿ ಎಚ್ಚರ
ಕರ್ಕಾಟಕ: ಶುಭ ಸಮಾಚಾರ ಕೇಳುವಿರಿ, ಹಳೆಯ ಸಾಲಗಳ ಮರುಪಾವತಿ, ಕೀರ್ತಿ ಪ್ರತಿಷ್ಠೆ ಅಧಿಕ
ಸಿಂಹ: ಕೆಲಸಗಳಲ್ಲಿ ಯಶಸ್ಸು, ಸ್ನೇಹಿತರಲ್ಲಿ ಸಾಮರಸ್ಯ, ಪ್ರಯಾಣದಿಂದ ಅನಾನುಕೂಲ
ಕನ್ಯಾ: ಬಂಧುಗಳಿಗೆ ಆಪತ್ತು, ಮನೆಗೆಲಸ ಅರ್ಧಕ್ಕೆ ನಿಲ್ಲುವುದು, ಅಧಿಕಾರಿಗಳಿಗೆ ಹಿನ್ನಡೆ
ತುಲಾ: ಕೆಲಸದಲ್ಲಿ ಒತ್ತಡ, ಬಂಧುಗಳ ಆಗಮನದಿಂದ ಸಂತಸ, ಕಚೇರಿ ಕೆಲಸಗಳು ಪೂರ್ಣ
ವೃಶ್ಚಿಕ: ವಾಹನ ವ್ಯಾಪಾರಸ್ಥರಿಗೆ ಶುಭ, ಶತ್ರುವಿನ ನಿಗ್ರಹ, ಸ್ನೇಹಿತರಿಂದ ಅನುಕೂಲ
ಧನಸ್ಸು: ಜನಸೇವೆಯಿಂದ ಕೀರ್ತಿ ಪ್ರತಿಷ್ಠೆ, ಸರ್ಕಾರಿ ಕೆಲಸಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು
ಮಕರ: ದುರಸ್ತಿಯ ಕಾಯಕದಲ್ಲಿ ಮಧ್ಯಮ ವಿವಾಹ ಯೋಗ, ದಾಂಪತ್ಯದಲ್ಲಿ ಸೌಖ್ಯ
ಕುಂಭ: ಸಾರಿಗೆ ವ್ಯವಹಾರದಲ್ಲಿ ಲಾಭ, ವಾಹನ ವ್ಯಾಪಾರದಲ್ಲಿ ಲಾಭಕರ, ದಾಂಪತ್ಯದಲ್ಲಿ ವಿರಸ
ಮೀನ: ವಿವಾದಗಳು ಬೇಡ, ಹಣಕ್ಕೆ ತೊಂದರೆ ಇರದು, ಪ್ರವಾಸ ಆಯೋಜಕರಿಗೆ ಆದಾಯ
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…