Featured

ಮಾತಿನ ಮೇಲೆ ನಿಯಂತ್ರಣವಿರಲಿ : ನೋಡಿ ಇಂದಿನ ದಿನ ಭವಿಷ್ಯ -Vishwanews24

ಮಾತಿನ ಮೇಲೆ ನಿಯಂತ್ರಣವಿರಲಿ : ನೋಡಿ ಇಂದಿನ ದಿನ ಭವಿಷ್ಯ -Vishwanews24

ಮೇಷ: ಮಕ್ಕಳ ವಿಷಯದಲ್ಲಿ ಬೇಸರ, ದುಡುಕಿನ ಮಾತುಗಳು ಬೇಡ, ಭೂ ವ್ಯವಹಾರಗಳಲ್ಲಿ ಲಾಭ

ವೃಷಭ: ಸಹೋದರರೊಂದಿಗೆ ಜಗಳ, ಶಿಕ್ಷಕ ವೃತ್ತಿಯವರಿಗೆ ಅಶುಭ

ಮಿಥುನ: ಮಾತಿನ ಮೇಲೆ ನಿಯಂತ್ರಣವಿರಲಿ, ವ್ಯಾಪಾರದಲ್ಲಿ ಮೋಸ, ಪ್ರಯಾಣದಲ್ಲಿ ಎಚ್ಚರ

ಕರ್ಕಾಟಕ: ಶುಭ ಸಮಾಚಾರ ಕೇಳುವಿರಿ, ಹಳೆಯ ಸಾಲಗಳ ಮರುಪಾವತಿ, ಕೀರ್ತಿ ಪ್ರತಿಷ್ಠೆ ಅಧಿಕ

ಸಿಂಹ: ಕೆಲಸಗಳಲ್ಲಿ ಯಶಸ್ಸು, ಸ್ನೇಹಿತರಲ್ಲಿ ಸಾಮರಸ್ಯ, ಪ್ರಯಾಣದಿಂದ ಅನಾನುಕೂಲ

ಕನ್ಯಾ: ಬಂಧುಗಳಿಗೆ ಆಪತ್ತು, ಮನೆಗೆಲಸ ಅರ್ಧಕ್ಕೆ ನಿಲ್ಲುವುದು, ಅಧಿಕಾರಿಗಳಿಗೆ ಹಿನ್ನಡೆ

ತುಲಾ: ಕೆಲಸದಲ್ಲಿ ಒತ್ತಡ, ಬಂಧುಗಳ ಆಗಮನದಿಂದ ಸಂತಸ, ಕಚೇರಿ ಕೆಲಸಗಳು ಪೂರ್ಣ

ವೃಶ್ಚಿಕ: ವಾಹನ ವ್ಯಾಪಾರಸ್ಥರಿಗೆ ಶುಭ, ಶತ್ರುವಿನ ನಿಗ್ರಹ, ಸ್ನೇಹಿತರಿಂದ ಅನುಕೂಲ

ಧನಸ್ಸು: ಜನಸೇವೆಯಿಂದ ಕೀರ್ತಿ ಪ್ರತಿಷ್ಠೆ, ಸರ್ಕಾರಿ ಕೆಲಸಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು

ಮಕರ: ದುರಸ್ತಿಯ ಕಾಯಕದಲ್ಲಿ ಮಧ್ಯಮ ವಿವಾಹ ಯೋಗ, ದಾಂಪತ್ಯದಲ್ಲಿ ಸೌಖ್ಯ

ಕುಂಭ: ಸಾರಿಗೆ ವ್ಯವಹಾರದಲ್ಲಿ ಲಾಭ, ವಾಹನ ವ್ಯಾಪಾರದಲ್ಲಿ ಲಾಭಕರ, ದಾಂಪತ್ಯದಲ್ಲಿ ವಿರಸ

ಮೀನ: ವಿವಾದಗಳು ಬೇಡ, ಹಣಕ್ಕೆ ತೊಂದರೆ ಇರದು, ಪ್ರವಾಸ ಆಯೋಜಕರಿಗೆ ಆದಾಯ

Vishwa News 24

Recent Posts

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

2 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

2 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

3 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

3 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

3 hours ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

4 hours ago