Featured

ರಾಜಯೋಗದೊಂದಿಗೆ ಸಕಲ ಗ್ರಹದೋಷಗಳು ಧೂಳೀಪಟ, ನಿಮ್ಮ ರಾಶಿಗಿದಿಯ ರಾಜಯೋಗ ಓದಿ ಇಲ್ಲಿ.

ಜ್ಞಾನ, ಬಲ, ಶಕ್ತಿ, ತೇಜಸ್ಸು, ಐಶ್ವರ್ಯ, ಸಿರಿಸಂಪತ್ತುಗಳು ಸರ್ವತೋಮುಖ ಅಭಿವೃದ್ಧಿ ಹೊಂದಲು ಸರ್ವಚೇತನ ಜ್ಞಾನ, ಧ್ಯಾನ, ಭಕ್ತಿ ಮತ್ತು ಕರ್ಮಯೋಗಗಳಿಂದ ಪಡೆಯಬಹುದು.

ಮೇಷ : ಸರ್ವಕಾರ್ಯಚತುರತೆ. ಹಣದ ಲೇವಾದೇವಿ ಬಂಡವಾಳ ಹೂಡಿಕೆಯಲ್ಲಿ ಪ್ರಗತಿ. ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರಗಳಲ್ಲಿ ಅಧಿಕಲಾಭ. ವಿದೇಶ ಪ್ರವಾಸ. ಸಂಶೋಧನೆ ಮತ್ತು ವಿಜ್ಞಾನದಲ್ಲಿ ಪ್ರಗತಿ ಉಂಟಾಗುತ್ತದೆ.

ವೃಷಭ : ಡಿಸೆಂಬರ್‌ 24ರಿಂದ ಶುಭಯೋಗ. ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಪಟ್ಟಾಭಿಷೇಕ. ಚಂದ್ರದೆಸೆಯಲ್ಲಿ ಜನನವಾಗಿದ್ದರೆ, ಅವಘಡ, ಅಘಾತ, ಸಾಲದ ಭಾದೆ ದೂರವಾಗುತ್ತದೆ. ವಿದ್ಯಾ ಕ್ಷೇತ್ರದಲ್ಲಿ ಪ್ರಗತಿ

ಮಿಥುನ : ಆಗಸ್ಟ್‌ 29 ರಿಂದ ಶುಕ್ರ ಪಂಚಮ ಸ್ಥಾನದಲ್ಲಿ ಇರುವುದರಿಂದ ರಾಜಯೋಗ, ಅಮೃತಸಿದ್ಧಯೋಗ, ಗಜಕೇಸರಿಯೋಗಗಳು ಆರಂಭ. ಕೈಗೊಳ್ಳುವ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ಸಾಲಗಳಿಂದ ವಿಮುಕ್ತಿ.

ಕಟಕ : ಸೆಪ್ಟೆಂಬರ್‌ 23 ರಿಂದ ರಾಜಯೋಗ ಆರಂಭ. ವಾಹನ ನಿವೇಶನ ಮತ್ತು ಭೂ ಖರೀದಿ. ಕಾಲ ಗಣನಾಚಕ್ರದಲ್ಲಿ ಶನಿ, ಕುಜ ಮತ್ತು ಕಾಳ ಸರ್ಪದೋಷಗಳು ನಿವಾರಣೆಯಾಗಲಿದೆ. ದೇವಾಲಯ ಹಾಗೂ ಪ್ರೇಕ್ಷ ಣೀಯ ಸ್ಥಳಗಳ ದರ್ಶನ.

ಸಿಂಹ : ಕಳೆದ ಡಿಸೆಂಬರ್‌ 24ರಿಂದಲೇ ರಾಜಯೋಗ ಆರಂಭವಾಗಿದ್ದು ಮುಂದಿನ ಮೂರು ವರ್ಷಗಳು ಅದೃಷ್ಟದ ವರ್ಷಗಳಾಗಿರುತ್ತವೆ. ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ವಿದ್ಯಾಕ್ಷೇತ್ರಗಳಲ್ಲಿ ಪ್ರಗತಿ. ವಿದೇಶ ಪ್ರವಾಸ ಉಂಟಾಗುತ್ತದೆ.

ಕನ್ಯಾ : ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರದಲ್ಲಿ ಪ್ರಗತಿ, ದಿನಸಿ ವ್ಯಾಪಾರಗಳಲ್ಲಿ ಅಧಿಕಲಾಭ, ಶನಿ ಅಲ್ಪ ನೀಚನಾಗಿರುವುದರಿಂದ ಸದಾ ಮಾನಸಿಕ ಚಿಂತೆ, ಸಾಲದ ಬಾಧೆ, ನಿವಾಸದಲ್ಲಿ ಅಶಾಂತಿ ಉಂಟಾಗುತ್ತದೆ.

ತುಲಾ : ರವಿ ದೆಸೆ ಸದಾ ಇರುವುದರಿಂದ ಜೀವನದಲ್ಲಿ ಅವಘಡ ಮತ್ತು ಆಘಾತಗಳು ಸಂಭವಿಸಲಾರವು. ಸೆಪ್ಟೆಂಬರ್‌ 23ರಂದು ರಾಜಯೋಗ ಆರಂಭದಿಂದಲೇ ಗ್ರಹದೋಷಗಳು ಧೂಳಿಪಟ ಆಗಲಿವೆ.

ವೃಶ್ಚಿಕ : ಗುರು ಪಂಚಮ ಸ್ಥಾನದಲ್ಲಿ ಸಂಚರಿಸುವುದರಿಂದ ಮಿತ್ರರು ಮತ್ತು ಬಂಧುವರ್ಗದವರಿಂದ ಸಹಾಯದ ಹಸ್ತ ದೊರೆಯುತ್ತದೆ. ಮಾರ್ಚಿ 21ರಿಂದಲೇ ರಾಜಯೋಗ ಆರಂಭವಾಗಿರುವುದರಿಂದ ಜ್ಞಾಪಕ ಶಕ್ತಿ ಅಧಿಕವಾಗುತ್ತದೆ.

ಧನಸ್ಸು : ಸೆಪ್ಟೆಂಬರ್‌ 23 ರಿಂದ ರಾಜಯೋಗ ಪ್ರಾರಂಭ. ಕೋರ್ಟ್‌ ಕಚೇರಿಗಳ ವ್ಯಾಜ್ಯ ಇತ್ಯರ್ಥ. ಆಕಸ್ಮಿಕ ಚರಾಸ್ಥಿಗಳ ಆಗಮನ. ವಾಹನ ಖರೀದಿ, ನಿವೇಶನ ಕೊಳ್ಳುವಿಕೆ, ಗೃಹ ನಿರ್ಮಾಣಗಳು ಸಂಭವವಿದೆ.

ಮಕರ : ಆಗಸ್ಟ್‌ 29ರಿಂದ ರಾಜಯೋಗ ಆರಂಭ. ಚಂದ್ರದೆಸೆ ಸದಾ ಇರುವುದರಿಂದ ಕಾರ್ಯಸಿದ್ಧಿ. ಆಕಸ್ಮಿಕ ಧನಲಾಭ. ಸಾಲಗಳಿಂದ ಮುಕ್ತಿ. ಕಾಳಸರ್ಪದೋಷಗಳು ಧೂಳಿಪಠ ಆಗಲಿವೆ.

ಕುಂಭ : ಮೇ 19ರಂದೇ ರಾಜಯೋಗ ಬಂದಿರುವುದರಿಂದ ಉನ್ನತ ಪದವಿ, ರಾಜಕೀಯ ಪಟ್ಟಾಭಿಷೇಕ. ವಿದ್ಯಾಬುದ್ಧಿಯಲ್ಲಿ ಪ್ರಗತಿ. ಚಿತ್ರ ನಿರ್ಮಾಪಕರು, ರೇಷ್ಮೆ ಉದ್ದಿಮೆದಾರರು, ಸಾಗರ ಸಂಶೋಧಕರಿಗಿದು ಸಕಾಲ.

ಮೀನ : ಮಾರ್ಚಿ 21ರಿಂದಲೇ ರಾಜಯೋಗ, ಅಮೃತಸಿದ್ಧಯೋಗ, ಗಜಕೇಸರಿಯೋಗ ಮತ್ತು ಶುಕ್ರದೆಸೆಗಳು ಮರುಕಳಿಸುತ್ತಲೇ ಇರುತ್ತವೆ. ನವಗ್ರಹಗಳ ಅನುಗ್ರಹ. ಜ್ಞಾನ, ಛಲ, ಕೀರ್ತಿ ಸಂಭವ.

Vishwa News 24

Recent Posts

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

18 hours ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

20 hours ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

20 hours ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

20 hours ago

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ – vishwanews24

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…

20 hours ago

ಹಿಜಬ್‌ಗೆ ಅವಕಾಶ :ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ , ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ : ಮಧು ಬಂಗಾರಪ್ಪ – vishwanews24

ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು  ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…

20 hours ago