Featured

ವಿಧಾನಸಭಾ ಚುನಾವಣೆಯ ಪಕ್ಕಾ ಭವಿಷ್ಯ ನುಡಿದಿದ್ದ ಗುರೂಜಿ ಸಾಯಿ ಈಶ್ವರ್, ಲೋಕಸಭಾ ಚುನಾವಣಾ ಭವಿಷ್ಯ ಇನ್ನೂ ನಿಗೂಢ…!- vishwanews24

ವಿಧಾನಸಭಾ ಚುನಾವಣೆಯ ಪಕ್ಕಾ ಭವಿಷ್ಯ ನುಡಿದಿದ್ದ ಗುರೂಜಿ ಸಾಯಿ ಈಶ್ವರ್, ಲೋಕಸಭಾ ಚುನಾವಣಾ ಭವಿಷ್ಯ ಇನ್ನೂ ನಿಗೂಢ…!

ಉಡುಪಿ:ವಿಶ್ವದ ನಂಬರ್ ೧ ಪೆಂಡುಲಮ್ ಶಾಸ್ತ್ರಜ್ಞ ಗುರೂಜಿ ಸಾಯಿ ಈಶ್ವರ್ ಕಳೆದ ವಿಧಾನಸಭಾ ಚುನಾವಣೆಯ ಪಕ್ಕಾ ರಾಜಕೀಯ ಭವಿಷ್ಯ ನುಡಿದಿದ್ದು ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತ ಮಾಡುತ್ತೆ ಮತ್ತು ಯಾವ ಯಾವ ಕ್ಷೇತ್ರ ಯಾರ ಪಾಳಯದ ವಶವಾಗುತ್ತೆಂಬುದನ್ನ ನಿಖರವಾಗಿ ಹೇಳಿಕೆ ನೀಡಿದ್ದ ಗುರೂಜಿ ಈ ಭಾರಿಯ ಲೋಕಸಭಾ ಚುನಾವಣೆಯ ಭವಿಷ್ಯ ಇನ್ನೂ ನಿಗೂಢವಾಗಿದೆ.

ಈಗಾಗಲೇ ಹಲಾವಾರು ಕ್ಷೇತ್ರದ ಲೋಕಸಭಾ ಅಭ್ಯರ್ಥಿಗಳು ಗುರೂಜಿಯ ಸಂಪರ್ಕದಲ್ಲಿದ್ದು ಆರ್ಶಿವಾದ ಪಡೆದುಕೊಂಡು ಹೋಗಿದ್ದಾರೆ ಹಾಗೂ ಇನ್ನು ಕೆಲವರು ನಾಮಪತ್ರ ಸಲ್ಲಿಸುವ ಸಮಯ ಹಾಗೂ ದಿನ ನಿಗದಿ ಪಡಿಸಿಕೊಂಡು ಹೋಗಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದ ಮಾಹಿತಿ.

ಹಲವಾರು ಭಾರಿ ವಿವಿಧ ರಾಷ್ಟ್ರೀಯ ಹಾಗೂ ರಾಜ್ಯದ ವಿಚಾರದಲ್ಲಿ ನಿಖರ ಮಾಹಿತಿ ಮತ್ತು ಭವಿಷ್ಯ ನುಡಿದಿದ್ದ ಗುರೂಜಿ ಸಾಯಿ ಈಶ್ವರ್ ಅವರನ್ನು ಕಳೆದ ತಿಂಗಳ ಹಿಂದೆ ಈ ರಾಜ್ಯದ ಪ್ರಬಲ ರಾಜಕೀಯ ಮುಖಂಡರೊಬ್ಬರು ಭೇಟಿ ಮಾಡಿದಾಗ ಬಿಜೆಪಿಯಲ್ಲಿ ಯುವನಾಯಕನಿಗೆ ಅನೀರಿಕ್ಷಿತ ಸೀಟ್ ಸಿಗಲಿದೆ ಎಂದು ಸ್ಪಷ್ಟವಾಗಿ ನುಡಿದಿದ್ದರು ಅದು ಈಗ ಸತ್ಯವಾಗಿದೆ.

ಗುರೂಜಿ ಆರಾಧಿಸಿಕೊಂಡು ಬಂದಿರುವ ಸಾಯಿಬಾಬಾ ಹಾಗೂ ಮುಖ್ಯಪ್ರಾಣನ ಮಂದಿರದಲ್ಲಿ ಕಳವು ಆದ ಸಂಧರ್ಭದಲ್ಲಿ ಕಳವು ಮಾಡಿದ ವ್ಯಕ್ತಿ ಹಾಗೂ ಸೊತ್ತು ಸಿಗದೆ ಹೋದಲ್ಲಿ ಪೂಜೆ ನಿಲ್ಲಿಸುವುದಾಗಿ ಬೇಡಿಕೆ ಇಟ್ಟ ಸಮಯದಲ್ಲಿ ೨೪ ಗಂಟೆಯ ಒಳಗೆ ಸೊತ್ತು ಸಮೇತ ವ್ಯಕ್ತಿ ಮಂದಿರಕ್ಕೆ ಬಂದು ಶರಣಾಗಿದ್ದ ಸುದ್ದಿ ಇಡೀ ಭಕ್ತಸಮುದಾಯದಲ್ಲಿ ಸಂಚಲನ ಮೂಡಿಸಿದನ್ನ ಇಲ್ಲಿ ನೆನಪಿಸಬಹುದುದಾಗಿದೆ.

ಒಟ್ಟಾರೆಯಾಗಿ ನಂಬಿಕೆ ಮತ್ತು ಅಪನಂಬಿಕೆಯ ನಡಯವೆಯೂ ಕಲಿಯುಗದಲ್ಲಿ ಇಂತಹ ಘಟನೆಗಳು ಉದ್ಬವಿಸುತ್ತಿರುವುದು ವಿಶೇಷ ಹಾಗೂ ಅವಿಸ್ಮರಣೀಯ.

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

9 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

9 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

9 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

10 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

10 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

11 hours ago