ಶಂಕರಪುರ ಸಾಯಿಬಾಬಾ ಮಂದಿರದ ವತಿಯಿಂದ ಯುಗಾದಿ ಆಹಾರದ ಕಿಟ್ ವಿತರಣೆಗೆ ತಯಾರಿ.vishwanews24

ಶಂಕರಪುರ ಸಾಯಿಬಾಬಾ ಮಂದಿರದ ವತಿಯಿಂದ ಯುಗಾದಿ ಆಹಾರದ ಕಿಟ್ ವಿತರಣೆಗೆ ತಯಾರಿ.

ಕಾಪು: ಶಂಕರಪುರ ಸಾಯಿಬಾಬಾ ಮಂದಿರದ ಗುರೂಜಿ ಸಾಯಿ ಈಶ್ವರ್ ವತಿಯಿಂದ ಇಂದು ಬಡಕುಟುಂಬಗಳನ್ನು ಗುರುತಿಸಿ ಹಂಚಲು ಯುಗಾದಿ ಹಬ್ಬ ಆಚರಣೆಗೆ ಬೇಕಾಗುವ ಯುಗಾದಿ ಕಿಟ್ ತಯಾರಿಸಲಾಗಿದೆ.
ಸುಮಾರು ನೂರು ಕಿಟ್ ತಯಾರಿಸಿದ್ದು ಅರ್ಹ ಕುಟುಂಬಗಳಿಗೆ ಹಂಚುವ ಕಾರ್ಯ ಆದಿತ್ಯವಾರ ಮತ್ತು ಸೋಮವಾರ ನಡೆಯಲಿದೆ.
ಈ ಕಿಟ್ ನಲ್ಲಿ ಬೆಲ್ಲ,ಅಕ್ಕಿ,ಸಾಬಕಿ,ಕಡ್ಲೆಬೆಳೆ,ದ್ರಾಕ್ಷಿ, ಬೀಜ ತೆಂಗಿನ ಕಾಯಿ,ಸೌತೆಕಾಯಿ ಇರಲಿದೆ.
ಲಾಕ್-ಡೌನ್ ಸಮಯದಲ್ಲಿ ಯುಗಾದಿ ಆಚರಿಸಲು ಸಮಸ್ಯೆ ಇರುವ ಕುಟುಂಬದ ಕೈ ಸೇರಲಿದೆ ಈ ಕಿಟ್.
ಇದುವರೆಗೆ 500 ಕ್ಕೂ ಅಧಿಕ ಕುಟುಂಬಗಳಿಗೆ ಅಕ್ಕಿ ಸಾಂಬಾರು ಪದಾರ್ಥಗಳ ಕಿಟ್ಟ್ಗಳನ್ನು ಹಸ್ತಾಂತರಿಸಿದ್ದು,ಪ್ರತಿದಿನ ಮಧ್ಯಾಹ್ನ ಸಾಯಿ ತುತ್ತು ಹೆಸರಿನಲ್ಲಿ ನಿರ್ಗತಿಕರಿಗೆ ಅನ್ನದಾನ ಮಾಡುವ ಕಾರ್ಯ ಕೂಡ ನಡೆಯುತ್ತಿದೆ.


ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗುರೂಜಿ” ಪ್ರತಿಯೊಬ್ಬನಿಗೂ ಜೀವನದಲ್ಲಿ ಕಷ್ಟ ಸುಖ ಇರುವುದು ಸಾಮಾನ್ಯ ಅದು ಯುಗಾದಿ ಹಬ್ಬದ ಸಂಕೇತವು ಅದು ಬೇವು ಬೆಲ್ಲ ಸ್ವೀಕರಿಸಿದಂತೆ .ಈ ಇದುವರೆಗೆ ಲಾಕ್-ಡೌನ್ ಸಮಸ್ಯೆಯಾದ ಬಡ ಕುಟುಂಬಗಳಿಗೆ ನಮ್ಮಿಂದಾದ ಅಳಿಲು ಸೇವೆ ಮಾಡಿದ್ದೇವೆ.ಆದರೇ ಈ ಬಾರಿ ಯುಗಾದಿ ಕೂಡ ಲಾಕ್-ಡೌನ್ ಜತೆ ಸೇರಿಕೊಂಡಿರುವ ಕಾರಣದಿಂದ ಬಡವರು ಕೂಡ ಹಬ್ಬ ಆಚರಣೆ ಮಾಡಲಿ ಎಂಬ ಸದುದ್ದೇಶದಿಂದ ಈ ಕಿಟ್ ವಿತರಣೆ ಮಾಡುವ ಯೋಜನೆ ಮಾಡುತ್ತಿದ್ದು ಇವೆಲ್ಲವೂ ಕೂಡ ಬಾಬಾನ ಪ್ರೇರಣೆ ಮತ್ತು ಪ್ರಸಾದ ಎಂದರು.”
ಗುರೂಜಿ ಸಾಯಿ ಈಶ್ವರ್ ಜತೆ ಅವರ ಅನುಯಾಯಿಗಳಾದ ಸತೀಶ್ ದೇವಾಡಿಗ ,ಅಮಿತ್,ಮೊದಲಾದವರು ವಿತರಣೆಗೆ ಕೈ ಜೋಡಿಸಲಿದ್ದಾರೆ.

ಬ್ಯೂರೊ ರಿಪೋರ್ಟ್: vishwanews24

Vishwa News 24

Recent Posts

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ – vishwanews24

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ಉಡುಪಿ: ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್…

9 hours ago

ಮಂಗಳೂರು : ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ – vishwanews24

ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್.. ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಕ್ರಮಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ…

9 hours ago

ಟ್ರ್ಯಾಕ್ಟರ್ – ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ – vishwanews24

ಟ್ರ‍್ಯಾಕ್ಟರ್ - ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ…

9 hours ago

ಡಿಕೆಶಿ ಮುಂದಿನ ಸಿಎಂ ಬ್ಯಾನರ್ : ಕಾರ್ಯಕರ್ತರ ಅಭಿಮಾನ ತಡಯೋಕೆ ಸಾಧ್ಯವಿಲ್ಲ :ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ – vishwanews24

ಡಿಕೆಶಿ ಮುಂದಿನ ಸಿಎಂ ಬ್ಯಾನರ್ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ಉಡುಪಿ: ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ.…

10 hours ago

ನಾನು ಮತ್ತೆ ಹೊಸದಾಗಿ ಪಕ್ಷ ಕಟ್ಟುತ್ತೇನೆ ; ಪಕ್ಷ ಬಿಟ್ಟು ಹೋಗುವವರು ಹೋಗಲಿ : ಮಮತಾ ಬ್ಯಾನರ್ಜಿ – vishwanews24

ನಾನು ಮತ್ತೆ ಹೊಸದಾಗಿ ಪಕ್ಷ ಕಟ್ಟುತ್ತೇನೆ ; ಪಕ್ಷ ಬಿಟ್ಟು ಹೋಗುವವರು ಹೋಗಲಿ : ಮಮತಾ ಬ್ಯಾನರ್ಜಿ ಕೋಲ್ಕತ್ತಾ: ಇತರ…

10 hours ago

ಉಡುಪಿ : ಮಲಬಾರ್ ಗೋಲ್ದ್ ನಲ್ಲಿ ಬ್ರಾಂಡ್ ವಾಚ್‌ಗಳ ವಿಶೇಷ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ – vishwanews24

ಉಡುಪಿ : ಮಲಬಾರ್ ಗೋಲ್ದ್ ನಲ್ಲಿ ಬ್ರಾಂಡ್ ವಾಚ್‌ಗಳ ವಿಶೇಷ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ ಉಡುಪಿ: ಮಲಬಾರ್ ಗೋಲ್ಡ್ ಅಂಡ್…

10 hours ago