ಕಾಪು: ಕರ್ನಾಟಕ ಸಾಯಿಬಾಬಾ ಬಿರುದಾಂಕಿತ ಉಡಪಿ ಜಿಲ್ಲೆಯ ಕಟಪಾಡಿ ಶಂಕರಪುರದ ಸಾಯಿಸಾಂತ್ವನ ಮಂದಿರದ ಗುರೂಜಿ ಸಾಯಿ ಈಶ್ವರ್ ಅವರ ಸೇವಾ ಕಚೇರಿ ಇದೇ ಬರುವ ತಾರೀಖು ಜನವರಿ 23 ಬುಧವಾರದಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ದಾರಿದೀಪ ನಾಮಾಂಕಿತದೊಂದಿಗೆ ಉದ್ಘಾಟನೆ ಗೊಳ್ಳಲಿದೆ.
ಬೆಂಗಳೂರು ಮೂಲದ ಉದ್ಯಮಿ ದಯಾನಂದ್ ಮತ್ತು ಹೇಮಾ ದಯಾನಂದ್ ದಂಪತಿಗಳು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ಗುರೂಜಿ ಸಾಯಿ ಈಶ್ವರ್ ಅವರ ದಿವ್ಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪತ್ರಕರ್ತೆ,ಲೇಖಕಿ ನಿರ್ಮಾಪಕಿ ರೇಖಾರಾಣಿ,ಟೀವಿ ವಾಹಿನಿ ನಿರೂಪಕ ನವೀನ್ ಶೆಟ್ಟಿ,ಉದ್ಯಮಿಗಳಾದ ರವಿಕುಮಾರ್,ಗುಣರಾಜ್ ಶೆಟ್ಟಿ,ಜಯರಾಮ್ ಬಿ.ಸಿ, ಹಾಗೂ ಸಾಯಿ ಸಾಂತ್ವನ ಮಂದಿರದ ಅಧ್ಯಕ್ಷರಾದ ಸುಧಕರ್ ಶೆಟ್ಟಿ ,ಟ್ರಸ್ಟಿ ವಿಶ್ವನಾಥ್ ಸುವರ್ಣ,ಕಟಪಾಡಿ ಜೆಸಿಐ ನ ಅಧ್ಯಕ್ಷೆ ಜಯಶ್ರೀ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುತ್ತಾರೆ .
ಉಡುಪಿ ಮಂಗಳೂರು ಭಾಗದಲ್ಲಿ ಸಾಯಿ ತುತ್ತು,ಪ್ರಾಣಿ ಪಕ್ಷಿಗಳ ಮೋಕ್ಷ ಚಿಂತನ ವಾಹನ,ಸಾಯಿ ವಿದ್ಯಾ,ಸಾಯಿ ಸ್ಪರ್ಶ ಹಾಗೂ ಗೋಶಾಲೆ ನಿರ್ಮಾಣದಂತಹ ನಾನಾ ರೀತಿಯ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮಾನಸರಾಗಿದ್ದ ಗುರೂಜಿ ಸಾಯಿ ಈಶ್ವರ್ ಇದೀಗ ಬೆಂಗಳೂರಿನ ಕಚೇರಿಯಲ್ಲಿಯೂ ಲಭ್ಯವಿರುತ್ತಾರೆಂದು ಟ್ರಸ್ಟ್ ನ ಪ್ರಕಟನೆ ತಿಳಿಸಿದೆ.
ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…
ಕಾರವಾರ - ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…
ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…
ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ; ₹23.67 ಲಕ್ಷ ಮೌಲ್ಯದ ಸೊತ್ತು ವಶ…
ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…
ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…