ಖ್ಯಾತ ಜ್ಯೋತಿಷಿ ಗಿರಿಧರ ಶಾಸ್ತ್ರಿ
9945098262
ಆಷಾಡ ಏಕಾದಶಿಯ ದಿನದಂದು ಪೂಜಾ ಕಾರ್ಯಗಳಿಂದ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಿ.
ಶುಕ್ಲಪಕ್ಷದ ದೇವಶಯನಿ ಏಕಾದಶಿ ಅಂದರೆ ಆಷಾಢ ಏಕಾದಶಿ ಮಹತ್ವದ ಬಗ್ಗೆ ತಿಳಿಯೋಣ.
ಮೃದು ಮಾನ್ಯ ಎಂಬ ದೈತ್ಯನನ್ನು ಏಕಾದಶಿ ದೇವಿಯ ಸಂಹಾರ ಮಾಡಿದ್ದು ಈ ದಿನ.
ಈ ದಿನದಂದು ಸರ್ವದೇವತೆಗಳ ತೇಜಸ್ಸು ಒಂದಾಗಿರುತ್ತದೆ.
ಏಕಾದಶಿ ದೇವಿಯು ಉತ್ಪತ್ತಿಯಾಗಿದ್ದು ಈ ದಿನದಂದು.
ಚಾತುರ್ಮಾಸದ ಪ್ರಾರಂಭ ಆಗುತ್ತದೆ.
ವಿಠ್ಠಲನ ದರ್ಶನಕ್ಕೆ ಪಾದಯಾತ್ರೆಯ ಮೂಲಕ ವಾರಕಾರಿಗಳು ಪಂಡರಾಪುರಕ್ಕೆ ಪ್ರಯಾಣ ಬೆಳೆಸುತ್ತಾರೆ.
ಶ್ರೀ ಮಹಾವಿಷ್ಣು ಈ ದಿನದಂದು ನಿದ್ರೆಗೆ ಜಾರುವ ದಿನ.
ಕೆಟ್ಟ ಶಕ್ತಿಗಳು ಹಾಗೂ ನಮ್ಮ ಮನೆ ಮತ್ತು ಮನಸ್ಸು ರಕ್ಷಣೆಗೆ ಆಶಾಡ ಏಕಾದಶಿ ಪೂಜೆ ಮಾಡುವುದರಿಂದ ಫಲಗಳನ್ನು ಕಾಣಬಹುದು.
ಬೆಳಗಿನ ಜಾವ ಸ್ನಾನ ಮಾಡಿ ಮಹಾವಿಷ್ಣುವಿನ ಪೂಜೆ ನಡೆಸತಕ್ಕದ್ದು.
ವಿಷ್ಣುನಾಮಸ್ಮರಣೆ ಮಾಡುವುದು. ತುಳಸಿ ಅರ್ಪಿಸುವುದು ಹಾಗೂ ಉಪವಾಸ ಆಚರಣೆ ಇಡೀದಿನ ನಡೆಸುವುದು. ರಾತ್ರಿಯ ಸಮಯದಲ್ಲಿ ಮಹಾವಿಷ್ಣುವಿನ ಭಜನೆಗಳಿಂದ ಜಾಗರಣೆ ಮಾಡುವುದು. ನಂತರದ ದ್ವಾದಶಿ ದಿನದಂದು ವಾಮನನನ್ನು ಪೂಜಿಸುವುದು. ಏಕಾದಶಿ ಮತ್ತು ದ್ವಾದಶಿ ಎರಡು ದಿನವೂ ತುಪ್ಪದ ದೀಪವನ್ನು ಹಚ್ಚಬೇಕು. ಈ ರೀತಿಯ ವೃತಾಚರಣೆ ಮಾಡಿ ಮಹಾವಿಷ್ಣುನ ಕೃಪೆಗೆ ಪಾತ್ರರಾಗುವಿರಿ.
ಖ್ಯಾತ ಜ್ಯೋತಿಷಿ ಗಿರಿಧರ ಶಾಸ್ತ್ರಿ
ನಿಮ್ಮ ಸಮಸ್ಯೆಗಳಿಗೆ ಸೂಕ್ತ ಸಮಾಲೋಚನೆ ಹಾಗೂ ಮಾರ್ಗದರ್ಶನ ನೀಡುವರು. ಇಂದೇ ಕರೆ ಮಾಡಿ.
9945098262
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…