ಮೇಷ: ಸ್ಥಿರಾಸ್ತಿ ಮೇಲೆ ಸಾಲ, ಶತ್ರುಗಳ ದಮನ, ಶತ್ರುಗಳೆಂದರೆ ಅನುಕೂಲ, ಪಿತ್ತ ದೋಷ, ಕಣ್ಣಿನ ಸಮಸ್ಯೆ, ತಲೆ ನೋವು ಅಥವಾ ತಲೆ ಕೂದಲು ಉದುರುವುದು, ಬೆನ್ನು ಸೆಳೆತ, ಬೆನ್ನುಹುರಿ, ಸೊಂಟ ನೋವು, ಬಂಧುಗಳಿಂದ ತೊಂದರೆ,
ವೃಷಭ: ಬಂಧುಗಳಿಂದ ಸಹಕಾರ, ಆರ್ಥಿಕಾಭಿವೃದ್ಧಿ, ಸ್ಥಿರಾಸ್ತಿಯಿಂದ ಅನುಕೂಲ, ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಅತಿಯಾದ ಪ್ರೀತಿ ಪ್ರೇಮ, ಭಾವನೆಗಳು ನೇರ ನಡೆ-ನುಡಿ,
ಮಿಥುನ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಧೈರ್ಯದಿಂದ ಕಾರ್ಯ ಜಯ, ಪ್ರಯಾಣದಿಂದ ಅನುಕೂಲ, ಕುಟುಂಬದಿಂದ ಸಹಕಾರ, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ಮಾರಾಟದಲ್ಲಿ ಹಿನ್ನಡೆ, ತಾಯಿಯಿಂದ ಸಹಕಾರ ಕೋಪತಾಪಗಳು.
ಕಟಕ: ಆರ್ಥಿಕ ನಷ್ಟ ಮಾತಿನಿಂದ ಸಮಸ್ಯೆ, ನಿದ್ರಾಭಂಗ, ಕುಟುಂಬ ಕಲಹ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ.
ಸಿಂಹ: ದುಃಸ್ವಪ್ನಗಳು, ಆರ್ಥಿಕ ಸರ್ಕಾರಿ ಅಥವಾ ರಾಜಕೀಯ ಕೆಲಸಕಾರ್ಯಗಳಿಗೆ ಖರ್ಚು, ಕುಟುಂಬದಿಂದ ಸಹಕಾರ.
ಕನ್ಯಾ: ದೂರ ಪ್ರಯಾಣ, ಅಧಿಕ ಖರ್ಚು, ಉದ್ಯೋಗ ಸ್ಥಳಗಳಲ್ಲಿ ಕಿರಿಕಿರಿ, ಮೇಲಾಧಿಕಾರಿಗಳಿಂದ ಸಮಸ್ಯೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ತುಲಾ: ಲಾಭ-ನಷ್ಟ ಸಮ ಪ್ರಮಾಣ, ಆರೋಗ್ಯದಲ್ಲಿ ಏರುಪೇರು, ಆತ್ಮ ಸಂಕಟ, ತಂದೆಗೋಸ್ಕರ ಖರ್ಚು, ಬಂಧುಗಳಿಂದ ಸಹಕಾರ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ.
ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ, ಸರ್ಕಾರಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು, ಕೋರ್ಟ್ ಕೇಸ್ ಗಳಲ್ಲಿ ಜಯ.
ಧನಸು: ತಂದೆಯಿಂದ ಸಹಕಾರ, ಉದ್ಯೋಗದ ಬದಲಾವಣೆ ಮನಸ್ಸು, ಅನಿರೀಕ್ಷಿತ ಧನಾಗಮನ, ಸಂಗಾತಿ ನಡವಳಿಕೆಯಿಂದ ಬೇಸರ, ಪ್ರಯಾಣದಲ್ಲಿ ಅನುಕೂಲ, ಆರ್ಥಿಕ ಹಿನ್ನಡೆ, ಆಯುಷ್ಯದ ಚಿಂತೆ.
ಮಕರ: ಉದ್ಯೋಗ ಸ್ಥಳದಲ್ಲಿ ಒತ್ತಡ, ಕೋರ್ಟ್ ಕೇಸ್ಗಳಿಂದ ಅಲೆದಾಟ, ಮೇಲಧಿಕಾರಿ ಅಥವಾ ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ, ಸರ್ಕಾರದಿಂದ ನಷ್ಟ, ಉದ್ಯೋಗ ಬದಲಾವಣೆ ಆಲೋಚನೆ, ಸಂಗಾತಿಯಿಂದ ಬೇಸರ.
ಕುಂಭ: ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಸಂಗಾತಿಯಿಂದ ಆರ್ಥಿಕ ನೆರವು, ದಾಂಪತ್ಯದಲ್ಲಿ ಕಿರಿಕಿರಿ, ಮಕ್ಕಳಿಂದ ಸಮಸ್ಯೆ, ಭಾವನಾತ್ಮಕ ಸೋಲು.
ಮೀನ: ಆರೋಗ್ಯದಲ್ಲಿ ಏರುಪೇರು, ಶತ್ರು ಬಾಧೆ, ಸ್ಥಿರಾಸ್ತಿ ಗಾಗಿ ಸಾಲ, ತಾಯಿಯಿಂದ ಸಹಕಾರದ ನಿರೀಕ್ಷೆ, ಆತ್ಮೀಯರಿಂದ ನೋವು, ಅಧಿಕ ನಷ್ಟ.
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…