Featured

ಹರೀಶ್ ಮದುವೆಯಾದ ಪ್ರಾಯ ಎ‌ಷ್ಟು ಗೊತ್ತಾ..?

ಹರೀಶ್‌ ರಾಜ್‌ ಬಿಗ್‌ಬಾಸ್ ಮನೆಯ ಫಿನಾಲೆ ಕಂಟೆಸ್ಟೆಂಟ್ ಅಂತಾನೇ ಹೇಳಲಾಗ್ತಿದೆ. ಅವರ ಸ್ಮಾರ್ಟ್‌ ಗೇಮ್‌ ಮತ್ತು ವ್ಯಕ್ತಿತ್ವವನ್ನ ಬಹುತೇಕರು ಇಷ್ಟಪಡ್ತಾರೆ. ಅಷ್ಟೇ ಅಲ್ಲ, ಅವರ ಮಿಮಿಕ್ರಿ ಟ್ಯಾಲೆಂಟ್‌ಗೂ ಸಿಕ್ಕಾಪಟ್ಟೆ ಜನ ಫಿದಾ ಆಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ಲೆವೆಲ್‌ನಲ್ಲಿ ಬೆಳೆಯದಿದ್ದರೂ ಓರ್ವ ನಟನಾಗಿ, ನಿರ್ದೇಶಕನಾಗಿ ಹರೀಶ್‌ ರಾಜ್‌ ಗುರುತಿಸಿಕೊಂಡಿದ್ದಾರೆ. ಸೀರಿಯಲ್‌ನಿಂದ ಶುರುವಾದ ಅವರು ಜರ್ನಿ ಸಿನಿಮಾವರೆಗೂ ಬಂದು ನಿಂತಿದೆ. ಕಾಂಟ್ರೋವರ್ಸಿಗಳನ್ನು ಮಾಡಿಕೊಂಡಿರೋ ಹರೀಶ್‌ ರಾಜ್‌ ತಮ್ಮ ಬದುಕಿನ ಕುತೂಹಲಕಾರಿ ಹಾಗೂ ಯಾರಿಗೂ ತಿಳಿಯದ ಸತ್ಯವೊಂದನ್ನ ಬಾಯ್ಬಿಟ್ಟಿದ್ದಾರೆ. ಅದು ಅವರ ಮದುವೆಯ ಬಗ್ಗೆ. ಸ್ಮಾರ್ಟ್ ಆಗಿರೋ ಹರೀಶ್‌ ರಾಜ್‌

ಮದುವೆಯಾಗಿದ್ದು 38ನೇ ವಯಸ್ಸಿನಲ್ಲಂತೆ. ಅದು ಏಕೆ ..?
ಸುಜಾತಾ, ಪೃಥ್ವಿ ಜೊತೆ ಮಾತನಾಡುತ್ತಿದ್ದ ಹರೀಶ್‌ ರಾಜ್‌ ‘ನನ್ನದು ಲೇಟ್‌ ಮ್ಯಾರೇಜ್‌. 38ನೇ ವಯಸ್ಸಿಗೆ ನಾನು ಮದುವೆಯಾದೆ. ಮ್ಯಾಟ್ರಿಮೋನಿಯಲ್ಲಿ ನನ್ನ ಹೆಂಡತಿಯ ಪರಿಚಯವಾಯ್ತು. ನಮ್ಮದು ಅರೇಂಜ್ಡ್‌ ಕಮ್‌ ಲವ್ ಮ್ಯಾರೇಜ್‌. ಆ ವಯಸ್ಸಿನಲ್ಲೂ ನಾನು ಮದುವೆಯಾಗ್ತಿರಲಿಲ್ಲ. ಆದ್ರೆ, ನಮ್ಮ ಮನೆಯಲ್ಲಿ ಅಮ್ಮ ಮತ್ತು ಅಕ್ಕ ಒತ್ತಡ ಹಾಕುತ್ತಿದ್ರು. ಪ್ರತಿಯೊಂದಕ್ಕೂ ಚುಚ್ಚಿ ಚುಚ್ಚಿ ಮಾತನಾಡ್ತಿದ್ರು.

ತಿಂಡಿ ಏನು ಅಂತಾ ಕೇಳಿದ್ರೆ, ನಿಮ್ಮ ಹೆಂಡತಿನಾ ಹೋಗಿ ಕೇಳು ಅಂತೆಲ್ಲಾ ಹೇಳ್ತಿದ್ರು. ಕೊನೆಗೂ 38ನೇ ವಯಸ್ಸಿಗೆ ಮದುವೆಯಾದೆ ಎಂದರು. ಇದಕ್ಕೆ ಸುಜಾತಾ ಯಾಕಷ್ಟು ಲೇಟ್ ಅಂದಾಗ ‘ ನಾನು ಪ್ರೊಫೆಷನ್‌ನಲ್ಲಿ ಮುಳುಗಿದ್ದೆ. ಮದುವೆಯಾಗ್ಬೇಕು ಅಂತಾ ಡಿಸೈಡ್ ಮಾಡಿದಾಗ ಸರಿಯಾದ ಜೋಡಿ ಸಿಕ್ಕಿರಲಿಲ್ಲ. ಹಾಗಾಗಿ ಲೇಟಾಯ್ತು ಅಂತಾ’ ಹೇಳಿದ್ರು.

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

3 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

4 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

4 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

7 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

7 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

7 hours ago